ಗುರುಜೀ ಯವರೆ,
ಬರಹ ಚೆನಾಗಿದೆ. ವಿಶೇಷವಾಗಿ ಈ ಬುದ್ದಿಜೀವಿ ಪದಕ್ಕೆ ವಾಕರಿಕೆ ಬರುವ ಹಾಗೆ ಉಪಯೊಗಿಸಿದ್ದೆ ಇದರ ಅಪ ಮೌಲ್ಯಕ್ಕೆ ಕಾರಣ ಎ೦ದನಿಸುತ್ತದೆ. ಈಗ ಸದ್ಯಕ್ಕೆ ಈ ಪದವನ್ನ ಬಹುವಾಗಿ ಉಪೊಯೊಗಿಸಿವವರು ಕೆಲವು ಎಡಪ೦ಥವಾದದ ಜನರು ಹಾಗಾಗಿ ಹೇಗೆ ಪ್ರಸ್ತುತದಲ್ಲಿ ಎಡಪ೦ಥ ವಾದಕ್ಕೆ ಮೌಲ್ಯವಿಲ್ಲವೋ ಹಾಗೆ ಈ ಪದವೂ ಮೌಲ್ಯ ಕಳೆದುಕೊ೦ಡಿರಬಹುದು.
ಉ: ಬುದ್ಧಿಜೀವಿ ಅಂದ್ರ ಬೈದಂಗಾಯ್ತಾ?
ಗುರುಜೀ ಯವರೆ,
ಬರಹ ಚೆನಾಗಿದೆ. ವಿಶೇಷವಾಗಿ ಈ ಬುದ್ದಿಜೀವಿ ಪದಕ್ಕೆ ವಾಕರಿಕೆ ಬರುವ ಹಾಗೆ ಉಪಯೊಗಿಸಿದ್ದೆ ಇದರ ಅಪ ಮೌಲ್ಯಕ್ಕೆ ಕಾರಣ ಎ೦ದನಿಸುತ್ತದೆ. ಈಗ ಸದ್ಯಕ್ಕೆ ಈ ಪದವನ್ನ ಬಹುವಾಗಿ ಉಪೊಯೊಗಿಸಿವವರು ಕೆಲವು ಎಡಪ೦ಥವಾದದ ಜನರು ಹಾಗಾಗಿ ಹೇಗೆ ಪ್ರಸ್ತುತದಲ್ಲಿ ಎಡಪ೦ಥ ವಾದಕ್ಕೆ ಮೌಲ್ಯವಿಲ್ಲವೋ ಹಾಗೆ ಈ ಪದವೂ ಮೌಲ್ಯ ಕಳೆದುಕೊ೦ಡಿರಬಹುದು.