ಉ: ಅನಂತಮೂರ್ತಿಯವರು ಮಾತನಾಡಬಾರದೆ?
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:39am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಸ್ವಚ್ಛಂದ ಬಂಧ (Jun 1 2007 - 4:21am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಸಂಗನಗೌಡ (May 31 2007 - 2:59pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:44pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 12:09pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:44pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:55pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: keshavamurali (May 31 2007 - 10:41am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (May 31 2007 - 11:03am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:50pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (May 31 2007 - 11:03am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (May 31 2007 - 10:31am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ಗಣೇಶ (May 31 2007 - 12:49am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:40pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: uniquesupri (Jun 1 2007 - 10:17pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: narendra (May 31 2007 - 7:40pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: uniquesupri (May 31 2007 - 12:11am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: Yamini (May 31 2007 - 5:56pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (Jun 1 2007 - 12:53pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (Jun 1 2007 - 1:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: aithalsandy (Jun 1 2007 - 12:53pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: Yamini (May 31 2007 - 5:56pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ವೈಭವ (May 30 2007 - 11:53pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 11:43am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:19pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 1:12pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 1:51pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 2:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:28am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (Jun 1 2007 - 12:25pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: prapancha (Jun 1 2007 - 12:06pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 12:16pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 2:43pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:57pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 4:05pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 3:57pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (Jun 1 2007 - 11:28am)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 2:23pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: ವೈಭವ (May 31 2007 - 1:49pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 1:51pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 1:12pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: jaiguruji (May 31 2007 - 12:19pm)
- ಉ: ಅನಂತಮೂರ್ತಿಯವರು ಮಾತನಾಡಬಾರದೆ? By: mahesha (May 31 2007 - 11:43am)

RSS:
ಉ: ಅನಂತಮೂರ್ತಿಯವರು ಮಾತನಾಡಬಾರದೆ?
ಮಹೇಶ,
ನಿಮ್ಗ ಬಿಡಿಸಿ ಹೇಳಬೇಕಂದ್ರೆ.. ಮೊದಲು ವಿಚಾರವನ್ನು (ಅಂದ್ರೆ ಪುಸ್ತಕದ ವಿಷಯ ಬಿಟ್ಟು) ವ್ಯಕ್ತಿಗೆ ಕೈ ಹಾಕಿದ್ದು ಯಾರು? ಅನಂತಮೂರ್ತಿಯವರಾ? ಅಥವಾ ಓದುಗರಾ? ನೀವು ಇನ್ನೊಮ್ಮೆ ಇಸ್ಮಾಯಿಲ್ ಪೊಸ್ಟ್ ಮಾಡಿರುವ ಸಾರಾಂಶ ಓದಿ ನೋಡಿ, ಆಗ ಗೊತ್ತಾಗುತ್ತೆ, ಅನಂತಮೂರ್ತಿ ಕೇವಲ ವಿಚಾರದ ಮಾತಾಡಿದ್ರಾ ಅಥವಾ ಭೈರಪ್ಪ ಎನ್ನುವ ವ್ಯಕ್ತಿಗೆ ಕೈ ಹಾಕಿದ್ರಾ ಅಂತ. ಗೊತ್ತಾಗದಿದ್ರೆ ಹೇಳಿ..ನಾನು ಆ ಪ್ಯಾರಾನ್ ಕೋಟ್ ಮಾಡಬಲ್ಲೆ..
ಇಷ್ಟಾಗಿಯೂ ಕೂಡ "ಅನಿಸಿಕೆಯನ್ನು ಬರೀಯೊಂದು ಅನಿಸಿಕೆ ಅಂತ ತಗೋಬೇಕು" ಅಂತ ಉಪದೇಶ ಮಾಡಿದ್ರೆ, ನನ್ನದೊಂದು ಸಣ್ನ ಪ್ರಶ್ನೆ. ನಿಮಗೆ ನಾನು "ಮಹೇಶ ಅಂದ್ರೆ ಇಂದ್ರ, ಚಂದ್ರ, ದೇವೇಂದ್ರ, ಸುರಸುಂದರ, ಮಹಾತ್ಮ, ಮಹಾಪುರುಷ ಇತ್ಯಾದಿ ಇತ್ಯಾದಿ ಎಲ್ಲಾ ಹೇಳಿ..ಆದ್ರೆ ಮಹೇಶ ಯಾಕೋ ಸ್ವಲ್ಪ ನಾಲಾಯಕ್ (ಕ್ಷಮಿಸಿ ಈ ಶಬ್ದಕ್ಕೆ, ಚರ್ಚೆಗೆ ಸ್ಪಷ್ಟತೆ ಬರಲಿ ಎಂದು ಮಾಡಿದೆ) ಮಾತ್ರ ಇದ್ದಾರ" ಅಂದ್ರ ..ಅದು ಕೇವಲ ಜೈಗುರುಜಿ ಅನಿಸಿಕೆ, ಯಾಕೆ ಕಿತ್ತಾಡಬೇಕು, ನಾವು ನಾವೇ ಕಿತ್ತಾಡಿದ್ರೆ, ಸಂಪದ ಕಮ್ಯುನಿಟಿ ಹಾಳಾಗುತ್ತೆ ( ಕನ್ನಡದ ಬದಲು ಸಂಪದ ಹಾಕಿದಿನಿ ಅಷ್ಟೇ!) ಅಂತ ಹೇಳ್ತಿರಾ?
ಮತ್ತು ನನ್ನ ಮೊದಲಿನ ಪ್ರತಿಕ್ರಿಯೆ ಯಾವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲಾ ಅಂದ್ರ...
ಬೇಂದ್ರೆ, ಕುವೆಂಪು, ಕಾರಂತರ ಮಧ್ಯೆ ಆಗದೆ ಇದ್ದಂತಹ ಕಾಲು ಕೆರೆದು ಜಗಳ ಬರು ಹೊಲಸುತನ ಈಗ್ಯಾಕ ಸುರುವಾಯಿತು? ಮತ್ತು ಪ್ರತಿ ಬಾರಿ ಇಂತಹ ಜಗಳಕ್ಕೆ ಕಿಡಿ ಇಡುತ್ತಿರುವವರು ಯಾರು? ಸ್ವಲ್ಪ ಯೋಚಿಸಿ ನೋಡಿ....ಇಷ್ಟೆಲ್ಲಾ ಗೊತ್ತಿದ್ದು ಮತ್ತ ಮತ್ತ ಯಾಕ ಜಗಳ ಯಾಕ ಜಗಳ ಅಂತ ಪ್ರಶ್ನಿಸಿದ್ರ..ನನ್ನ ಉತ್ತರ ಬ್ಯಾರೇನ ಅದ..ಅದು ಈಗ ಬ್ಯಾಡ ಬಿಡ್ರಿ..
ಮತ್ತೊಂದು ಗಾದಿ ಮಾತು : "ಮಾಡಿದ್ದುಣ್ಣೋ ಮಹರಾಯಾ".