~
ಅಲ್ಲಿಯವರಿಗೆ ಇಲ್ಲಿ!
- ಉ: 'ಮೋರೆ'ಗೆ ಕಪ್ಪು ಬಳಿದರು By: mahesha (Jul 3 2008 - 2:14pm)
- ಅಲ್ಲಿಯವರಿಗೆ ಇಲ್ಲಿ! By: tvsrinivas41 (Nov 13 2005 - 1:57pm)
- ಬೆಂಗಳೂರಲ್ಲಿ ಮಾತ್ರ ಕನ್ನಡ ವೇದಿಕೆ By: Rohit (Nov 14 2005 - 12:36pm)
- ಮುಖಕ್ಕೆ ಕಪ್ಪು ಬಣ್ಣ By: hpn (Nov 12 2005 - 5:17pm)
- ಹಾಗಾದ್ರೆ... By: beluru (Nov 14 2005 - 12:21pm)
- ಕೇಸರಿ ಬಣ್ಣ By: anoopkittur (Nov 18 2005 - 2:13pm)
- ಯಾವ ಬಣ್ಣವೂ ಬಳೆಯಬಾರದಿತ್ತು By: hpn (Nov 14 2005 - 1:46pm)
- ಕನ್ನಡಿಗರ ದೌರ್ಬಲ್ಯ By: ismail (Nov 14 2005 - 2:52pm)
- ಕನ್ನಡಿಗರೂ ಎಂದಿಗೂ ಹಾಗೆಯೇ By: pavanaja (Nov 14 2005 - 4:56pm)
- ಜವಾಬ್ದಾರಿ ಮರೆತರು By: (Nov 14 2005 - 3:04pm)
- ಅಕ್ಟಿವಿಸಂ ಕೂಡ ಬೇಕಲ್ಲವೇ ? By: jaideva (Nov 18 2005 - 2:41am)
- activism ಯಾಕೆ ಕೂಡದು By: hpn (Nov 18 2005 - 3:27am)
- ಇದೇ ಸ್ವಾಮೀ ನಾನು ಹೇಳಿದ್ದು......... By: anoopkittur (Nov 18 2005 - 2:10pm)
- ಮಸಿಯಲ್ಲದೆ ಫೇರ್ ಆಂಡ್ ಲವ್ಲೀ ಹಚ್ಚಬೇಕಿತ್ತೇ? By: pavanaja (Nov 18 2005 - 8:50am)
- ಕನ್ನಡಪ್ರಭ ಅಂತರ್ಜಾಲ ಕುಣಿಕೆಗಳು By: srivathsajoshi (Nov 18 2005 - 9:39pm)
- ಕನ್ನಡ ಪ್ರಭ By: hpn (Nov 19 2005 - 10:07pm)
- ಕನ್ನಡಪ್ರಭ ಅಂತರ್ಜಾಲ ಕುಣಿಕೆಗಳು By: srivathsajoshi (Nov 18 2005 - 9:39pm)
- activism ಯಾಕೆ ಕೂಡದು By: hpn (Nov 18 2005 - 3:27am)
- ಅಕ್ಟಿವಿಸಂ ಕೂಡ ಬೇಕಲ್ಲವೇ ? By: jaideva (Nov 18 2005 - 2:41am)
- ಕನ್ನಡಿಗರ ದೌರ್ಬಲ್ಯ By: ismail (Nov 14 2005 - 2:52pm)
- ಹಾಗಾದ್ರೆ... By: beluru (Nov 14 2005 - 12:21pm)

RSS:
ಅಲ್ಲಿಯವರಿಗೆ ಇಲ್ಲಿ!
ಬೆಳಗಾವಿಗೇ ಹೋಗಿ ಇದನ್ನು ಮಾಡಬಹುದಿತ್ತು. ಇಲ್ಲಾಂದ್ರೆ ಬೆಳಗಾವಿಯ ಕಾರ್ಯಕರ್ತರಿಂದ ಮಾಡಿಸಬಹುದಿತ್ತು. ಹೋಗಲಿ, ಈ ಕೃತ್ಯದಿಂದ ಸಾಧಿಸಿದ್ದಾದರೂ ಏನು? ಮಾಡೋದೆಲ್ಲಾ ಮಾಡಿ ಈಗ ಸರ್ಕಾರದ ಮುಂದೆ ನಮಗೇನೂ ಮಾಡಬೇಡಿ ಎಂದು ಬೇಡಿಕೊಳ್ಳುವುದೇಕೆ?
ಇದರಿಂದ ಕರ್ನಾಟಕದ ಮರಾಠಿ ಭಾಷಿಗರಿಗೆ ಪಾಠ ಕಲಿಸಿದಂತಾಯ್ತೋ ಅಥವಾ ರೊಚ್ಚಿಗೆಬ್ಬಿಸಿದಂತಾಯ್ತೋ?
ಇವರನ್ನು ಚುನಾವಣೆಗಳಲ್ಲಿ ಎದುರಿಸಿ ಸೋಲಿಸಿದರೆ ಆಗ ನಿಜವಾದ ಶಕ್ತಿಯ ಪ್ರದರ್ಶನವಾಗುವುದು.
ಇಂತಹದ್ದೇ ಕಾರ್ಯ ಮಾಡುತ್ತಿದ್ದ ಶಿವಸೇನೆ ಈಗ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ನೋಡಿದ್ದೀರಲ್ಲ.
ಇದು ನನ್ನ ಸ್ವಂತ ಅಭಿಪ್ರಾಯವಷ್ಟೇ. ಅವರವರಿಗೆ ಅವರದ್ದೇ ಆದ ಅಭಿಪ್ರಾಯಗಳಿರುತ್ತವೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ