ನಿಮ್ಮ ಲೇಖನ ನಿಜಕ್ಕೂ ಚಿಂತನೆಗೆ ಹಚ್ಚುವಂತಿದೆ. ಬುದ್ಧ ದುಃಖದ ಮೂಲವನ್ನೇ ವರ್ಜಿಸಿ ಎಂದವ. ಆತ ಮನುಷ್ಯನು ತನ್ನ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯ ಎಂಬುದರ ಜೀವಂತ ಉದಾಹರಣೆ.
ಗಾಂಧಿ ಮಹತ್ವವನ್ನು ಸಾಧಿಸುವಾಗ ಕೂಡ ಸಾಮಾನ್ಯರಾಗೇ ಇದ್ದವರು. ನಮಗೆ ಗಾಂಧಿ, ಬುದ್ಧ ಇಬ್ಬರೂ ಮುಖ್ಯ. ಅವರ ಚಿಂತನೆ ಮುಖ್ಯ, ಅವರ ಆದರ್ಶ ಮುಖ್ಯ, ಅವರ ಮಾರ್ಗ ಮುಖ್ಯ.
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.
ಉ: ಗಾ೦ಧಿ ಮತ್ತು ಬುದ್ದ.
ನಿಮ್ಮ ಲೇಖನ ನಿಜಕ್ಕೂ ಚಿಂತನೆಗೆ ಹಚ್ಚುವಂತಿದೆ. ಬುದ್ಧ ದುಃಖದ ಮೂಲವನ್ನೇ ವರ್ಜಿಸಿ ಎಂದವ. ಆತ ಮನುಷ್ಯನು ತನ್ನ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯ ಎಂಬುದರ ಜೀವಂತ ಉದಾಹರಣೆ.
ಗಾಂಧಿ ಮಹತ್ವವನ್ನು ಸಾಧಿಸುವಾಗ ಕೂಡ ಸಾಮಾನ್ಯರಾಗೇ ಇದ್ದವರು. ನಮಗೆ ಗಾಂಧಿ, ಬುದ್ಧ ಇಬ್ಬರೂ ಮುಖ್ಯ. ಅವರ ಚಿಂತನೆ ಮುಖ್ಯ, ಅವರ ಆದರ್ಶ ಮುಖ್ಯ, ಅವರ ಮಾರ್ಗ ಮುಖ್ಯ.
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.