ಮತ್ತೆ ಮತ್ತೆ ಓದಿದಾಗಲೂ ಹೊಸ ಹೊಸ ಚಿಂತನೆಗಳಿಗೆ ಅವಕಾಶವೀಯುವ ಉತ್ತಮೆ ಲೇಖನ. ಚಿಕ್ಕದಾದರೂ ಇಡೀ ಅಧ್ಯಾತ್ಮ ಚಿಂತನೆಯನ್ನೇ ಒಳಗೊಂಡ ಒಂದು ವನೋಜ್ಞ ಚಿಂತನೆ. ಇಂತಹ ಇನ್ನೂ ಹತ್ತು ಹಲವಾರುಗಳನ್ನು ನಮಗೆ ಕರುಣಿಸಿ, ಸಾರ್.
ನಿಜಕ್ಕೂ ನಮ್ಮ ಹಿರಿಯರು ಎಂತಹ ಉತ್ತಮ ಚಿಂತಕರು. ಅವರನ್ನು ನಾವು ಅರಿಯದೇ ಇನ್ಯಾವುದೋ ಆಲದ ಮರಕ್ಕೆ ಜೋತುಬೀಳುತ್ತಿದ್ದೇವೆ.
ಮತ್ತೆ
ಮತ್ತೆ ಮತ್ತೆ ಓದಿದಾಗಲೂ ಹೊಸ ಹೊಸ ಚಿಂತನೆಗಳಿಗೆ ಅವಕಾಶವೀಯುವ ಉತ್ತಮೆ ಲೇಖನ. ಚಿಕ್ಕದಾದರೂ ಇಡೀ ಅಧ್ಯಾತ್ಮ ಚಿಂತನೆಯನ್ನೇ ಒಳಗೊಂಡ ಒಂದು ವನೋಜ್ಞ ಚಿಂತನೆ. ಇಂತಹ ಇನ್ನೂ ಹತ್ತು ಹಲವಾರುಗಳನ್ನು ನಮಗೆ ಕರುಣಿಸಿ, ಸಾರ್.
ನಿಜಕ್ಕೂ ನಮ್ಮ ಹಿರಿಯರು ಎಂತಹ ಉತ್ತಮ ಚಿಂತಕರು. ಅವರನ್ನು ನಾವು ಅರಿಯದೇ ಇನ್ಯಾವುದೋ ಆಲದ ಮರಕ್ಕೆ ಜೋತುಬೀಳುತ್ತಿದ್ದೇವೆ.
ತವಿಶ್ರೀನಿವಾಸ