ಉ: ಹೊಗಳಿ ಹೊನ್ನ ಶೂಲಕ್ಕೇರಿಸದಿರಿ
- ಕಂಬಾರರವರ ಮಾತುಗಳಿಂದ... By: (Nov 16 2005 - 10:46pm)
- ತಿದ್ದಿರುವೆ By: hpn (Nov 17 2005 - 7:22pm)
- ಕಂಬಾರರ ಕಂಠಸಿರಿ By: Rohit (Nov 22 2005 - 4:25pm)
- ಖಂಡಿತ By: (Nov 22 2005 - 4:39pm)
- ಕಂಬಾರರ ಕಂಠಸಿರಿ By: Rohit (Nov 22 2005 - 4:25pm)
- ತಿದ್ದಿರುವೆ By: hpn (Nov 17 2005 - 7:22pm)
- ಎರಡನೆಯ ಸಿಕ್ಸರ್! By: tvsrinivas41 (Nov 15 2005 - 9:16pm)
- ಹೊಗಳಿ ಹೊನ್ನ ಶೂಲಕ್ಕೇರಿಸದಿರಿ By: ismail (Nov 16 2005 - 10:40pm)
- ಇಸ್ಮಾಯಿಲ್ ಸ್ಫೂರ್ತಿ By: muralihr (Nov 17 2005 - 11:48pm)
- By: (Nov 16 2005 - 10:52pm)
- ಹೊಗಳಿ ಹೊನ್ನ ಶೂಲಕ್ಕೇರಿಸದಿರಿ By: ismail (Nov 16 2005 - 10:40pm)

RSS:
ಇಸ್ಮಾಯಿಲ್ ಸ್ಫೂರ್ತಿ
ಇಸ್ಮಾಯಿಲ್ ಸ್ಫೂರ್ತಿ ಬಸವಣ್ಣರವರ ಈ ವಚನವೇ ??
ಬಯಿದವರೆನ್ನ ಬ೦ಧುಗಳೆ೦ಬೆ
ನಿ೦ದಿಸಿದವರೆನ್ನ ತ೦ದೆ ತಾಯಿ ಗಳೆ೦ಬೆ
ಆಳಿಗೊ೦ಡವರೆನ್ನ ಆಳ್ದವರೆ೦ಬೆ
ಜರಿದವರೆನ್ನ ಜನ್ಮ ಬ೦ಧುಗಳೆ೦ಬೆ
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆ೦ಬೆ
ಕೂಡಲ ಸ೦ಗಮದೇವ.