'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಅಶೋಕ್ ಕುಮಾರ್ ಅವರೆ, ನೀವು ಹೇಳಿದ್ದು ಸರಿ. ಬದಲಾಗುತ್ತಿರುವ ಸಂಸ್ಕೃತಿ, ಶೈಲಿಗಳಲ್ಲಿ ಈ ಚಿತ್ರವನ್ನು ಮುಂದಿನವರಿಗೆ ರಿಲೇಟ್ ಮಾಡುವುದು ಕಷ್ಟವಾಗಬಹುದೇನೋ. ವಸಂತ್ ಕಜೆ
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"
— ಕುವೆಂಪು
ಉ: ನನ್ನಮ್ಮ
ಅಶೋಕ್ ಕುಮಾರ್ ಅವರೆ,
ನೀವು ಹೇಳಿದ್ದು ಸರಿ. ಬದಲಾಗುತ್ತಿರುವ ಸಂಸ್ಕೃತಿ, ಶೈಲಿಗಳಲ್ಲಿ ಈ ಚಿತ್ರವನ್ನು ಮುಂದಿನವರಿಗೆ ರಿಲೇಟ್ ಮಾಡುವುದು ಕಷ್ಟವಾಗಬಹುದೇನೋ.
ವಸಂತ್ ಕಜೆ