ಉ: ಅರ್ಧಸತ್ಯದ 'ಆವರಣ'
- ಉ: ಅರ್ಧಸತ್ಯದ 'ಆವರಣ' By: mahesha (Jun 13 2007 - 1:20pm)
- ಉ: ಅರ್ಧಸತ್ಯದ 'ಆವರಣ' By: Aram (Jun 12 2007 - 1:54pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:09pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:21pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 5:28pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:24pm)
- ಉ: ಅರ್ಧಸತ್ಯದ 'ಆವರಣ' By: Sunil Jayaprakash (Jun 12 2007 - 10:58am)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:10pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:05pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:15pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:00pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:25pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 11 2007 - 12:02pm)

RSS:
ಉ: ಅರ್ಧಸತ್ಯದ 'ಆವರಣ'
ಹೊಸದೇನಿಲ್ಲ, ಅದೇ typical ಬರಹ. ನಿಮ್ಮ ಅನಿಸಿಕೆಯನ್ನ ನೋಡಿ ಪ್ರಜಾವಾಣಿ ಬರಹ ಓದಿದೆ ನಿರಾಶೆಯಾಯಿತು. ಜೆ.ಆರ್. ಲಕ್ಷ್ಮಣರಾಯರ ಪತ್ರದ ಮುಖ್ಯಾಂಶದಲ್ಲಿ ಸಣ್ಣ ತಪ್ಪಿದೆ, ಇರಲಿ ದೊಡ್ಡವರೆಂದ ಮಾತ್ರಕ್ಕೆ ತಪ್ಪು ಮಾಡಬಾರದೆಂದು ಯಾವುದೇ ನಿಯಮ ಇಲ್ಲವಲ್ಲ!
ಮತ್ತೆ ಮತ್ತೆ ’ಮನುಸ್ಮೃತಿ’, ’ಶಂಕರ’ ’ಮಧ್ವ’ ಇತ್ಯಾದಿಗಳ ಬರುತ್ತಿರುವದರಿಂದ ಒಂದು ಮಾತು ಹೇಳಬಯಸುವೆ.
ಇವತ್ತಿನ ಶಂಕರ, ಮಧ್ವ ಇತ್ಯಾದಿಗಳ ಅನುಯಾಯಿಗಳಾರೂ, ಹಿಂದಿನವರೇನು ಬರೆದಿದ್ದಾರೋ ಅದನ್ನು ಶಬ್ದಶಃ ಅನುಸರಿಸುತ್ತಿಲ್ಲ. ಅದರಲ್ಲಿ ಒಳ್ಳೆಯದು ಬಂತು ಕೆಟ್ಟದ್ದೂ ಬಂತು. ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ. (ಬೇಕಿದ್ದಲ್ಲಿ ನೂರಾರು ಉದಾಹರಣೆ ಕೊಡಬಲ್ಲೆ!) ಆ ಬದಲಾವಣೆಯ ನೇತೃತ್ವವನ್ನು ಅನೇಕ ಬಾರಿ ಧಾರ್ಮಿಕ ಮುಖಂಡರೆ ವಹಿಸಿರುವದು ಕೂಡ ಕಂಡು ಬರುತ್ತದೆ. ಆದರೆ ಅದೇ ಬೇರೇ ಕಡೆಗಳಲ್ಲಿ , ಮತಗಳಲ್ಲಿ ಈ ರೀತಿಯ ಬದಲಾವಣೆಯ ಗಾಳಿ ಬೀಸುತ್ತಿಲ್ಲ. ಯಾಕೆಂದರೆ ಅವರು ಹಳೆಯ ನಂಬಿಕೆಗಳನ್ನು, ಅದೇಶಗಳನ್ನು ವಿಮರ್ಶೆಗೆ ಒಳಪಡಿಸಲು ಒಪ್ಪುತ್ತಿಲ್ಲ. ಸಮಸ್ಯೆಯಿರುವದೇ ಇಲ್ಲಿ!
ಆ ನಂಬಿಕೆಗಳನ್ನೆ ಅಧಾರವಾಗಿಟ್ಟುಕೊಂಡು ಇತಿಹಾಸದಲ್ಲಿ ಆದ ಕ್ರೌರ್ಯದ ಬಗ್ಗೆ ಬರಯಲುಬಾರದು, ಮಾತೂ ಆಡಬಾರದು, ಹೊಸದಾಗಿ ಏನನ್ನೂ ಹೇಳಬಾರದು ಎಂದರೇ ಅದು ಆತ್ಮವಂಚನೆಯಲ್ಲವೇ?
ಇಷ್ಟಾಗಿಯೂ ಜೆ.ಆರ್. ಲಕ್ಷ್ಮಣರಾಯರು ’ಆವರಣ’ದಲ್ಲಿರುವ ಅರ್ಧಸತ್ಯಗಳಾವವು ಎಂಬುದನ್ನು ಹೇಳದೇ ’ಜಾಣ್ಮೆ’ ಮೆರೆದಿದ್ದಾರೆ. ಹೇಳಿದ್ದರೆ ಅದನ್ನು ಪರೀಕ್ಷಿಸಬಹುದಿತ್ತು.