ಉ: ಅರ್ಧಸತ್ಯದ 'ಆವರಣ'
- ಉ: ಅರ್ಧಸತ್ಯದ 'ಆವರಣ' By: mahesha (Jun 13 2007 - 1:20pm)
- ಉ: ಅರ್ಧಸತ್ಯದ 'ಆವರಣ' By: Aram (Jun 12 2007 - 1:54pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:09pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:21pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 5:28pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:24pm)
- ಉ: ಅರ್ಧಸತ್ಯದ 'ಆವರಣ' By: Sunil Jayaprakash (Jun 12 2007 - 10:58am)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:10pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:05pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:15pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:00pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:25pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 11 2007 - 12:02pm)

RSS:
ಉ: ಅರ್ಧಸತ್ಯದ 'ಆವರಣ'
ಹೌದು ಜೈಗುರೂಜಿಯವರು ಹೇಳಿದಂತೆ ಲಕ್ಷ್ಮಣರಾಯರದ್ದು ಟಿಪಿಕಲ್ ಬರಹ. ಹಾಗಿದ್ದರೆ ಭೈರಪ್ಪನವರ ಬರಹವೂ ಟಿಪಿಕಲ್ ಜಾತಿವಾದಿಯ ಬರಹವೇ ಅಲ್ಲವೇ? ಆವರಣ ಕಾದಂಬರಿಯಲ್ಲಿರುವ ರಜಿಯಾ ಅಲಿಯಾಸ್ ಲಕ್ಷ್ಮಿ ಎಂಬ ಪಾತ್ರವೊಂದು 'ಹಿಂದೂ ಧರ್ಮ ತನ್ನ ತಪ್ಪನ್ನು ಒಪ್ಪಿಕೊಂಡಿರುವ' ಬಗ್ಗೆ ಮಾತನಾಡುತ್ತದೆ. ಅಂಥದ್ದೇ ಮಾತುಗಳನ್ನು ಇಲ್ಲಿ ಜೈಗುರೂಜಿಯವರೂ ಬರೆದಿದ್ದಾರೆ. ಮಾಧ್ವ ಮತವನ್ನು ಪಾಲಿಸದವರೆಲ್ಲಾ ನಿತ್ಯ ನಾರಕಿಗಳೋ ಅಲ್ಲವೋ ಗೊತ್ತಿಲ್ಲ. ದಲಿತನಾದ ನನಗೆ ಉಡುಪಿ ಮಠದಲ್ಲಿ ಬ್ರಾಹ್ಮಣರ ಪಂಕ್ತಿಯಲ್ಲಿ ಊಟ ಹಾಕುವುದಿಲ್ಲ ಎಂಬುದೂ ಅಷ್ಟೇ ನಿಜ. ಇನ್ನೂ ಗುರೂಜಿಯವರು ಹೇಳುತ್ತಿರುವ ಹಿಂದೂ ಧರ್ಮ ಬದಲಾದುದು ಬಹುಶಃ ಮೇಲ್ಜಾತಿಯವರ ಮಟ್ಟಿಗೆ ಮಾತ್ರ ಇರಬೇಕು. ಕಂಬಾಲಪಲ್ಲಿಯಲ್ಲೂ, ಕೈರ್ಲಾಂಜಿಯಲ್ಲೂ ದಲಿತರನ್ನು ಕೊಂದದ್ದು ಈ ಬದಲಾದ ಧರ್ಮವೇ? ಹಾಗಿದ್ದರೆ ಈ ಬದಲಾವಣೆ ನನ್ನಂಥವರಿಗೆ ಹೆದರಿಕೆ ಹುಟ್ಟಿಸುತ್ತದೆ.
ರಮೇಶ್ ಸಮಗಾರ