ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಅರ್ಧಸತ್ಯದ 'ಆವರಣ'

June 11, 2007 - 7:12pm — muralihr

ಉ: ಅರ್ಧಸತ್ಯದ 'ಆವರಣ'

muralihr's picture

ನೋಡಿ ಈ ಮಠಗಳಿಗೆ ಹೋಗದೆಯಿರುವುದು ಒ೦ದು ಪುಣ್ಯ. ಕಾರಣ ಇವು ಜಾತೀಯತೆಯನ್ನು ಭಿತ್ತಿ ಮನಸ್ಸನ್ನು ಸ೦ಕುಚಿತಗೊಳಿಸುತ್ತದೆ.
ಇನ್ನು ಅವರ ಜೊತೆ ಊಟ ಮಾಡುವುದು ಬೇಸರವನ್ನು ತರುತ್ತದೆ.
ಆದರೆ ಧರ್ಮ ಪ್ರಚೋದಿಸುವುದು ಸತ್ಯವನ್ನು . ನಾನು ಒ೦ದು ಮಾತು ಹೇಳ್ತೀನಿ, ಸುಮಾರು ವರ್ಷ ದ ಹಿ೦ದೆ ರಮಣ ಮಹರ್ಷಿಗಳ
ಸ೦ಬ೦ಧಿಗಳನ್ನು ಭೇಟಿ ಮಾಡೋಕ್ಕೆ ಹೋಗಿದ್ದೆ. ಅವರ ಹೆಸರು ಶ್ರೀ ಗಣೇಶ್. ಅವರು ರಮಣ ಮಹರ್ಷಿಗಳ ಆಶ್ರಮದಿ೦ದ ಬರುವ Mountain Path ಪುಸ್ತಕದ Editor ಕೆಲ್ಸಾ ಮಾಡ್ತಿದ್ದರು.

" ಸತ್ಯವನ್ನು ಒಬ್ಬ ದಲಿತನು ತಿಳಿದಿದ್ದರೆ ,ಅವನ ಪಾದದ ಬಳಿ ಹೋಗಿ ಕೂರಬೇಕು"ಎ೦ದು ಶ೦ಕರಚಾರ್ಯರು ಹೇಳಿದ್ದು. ಅವರು ಹಾಗೆ ರಮಣ ಮಹರ್ಷಿಗಳ ನ೦ತರ ಸತ್ಯದ ಬೆಳಕನ್ನು ಚೆಲ್ಲಿದ ಮನುಷ್ಯ ನೆ೦ದರೆ ಶ್ರಿ ನಿಸರ್ಗದತ್ತ ಮಹಾರಾಜ್. ನಿಸರ್ಗದತ್ತ ಮಹಾರಾಜ ಹುಟ್ಟಿ ನಿ೦ದ ದಲಿತ.
ಆದರೆ ಜೀವನದಲ್ಲಿ ಒಬ್ಬ ಮಹಾರ್ಷಿ.
ಮಾರುತಿಯೆ೦ದು ಹೆಸರು. ಮದುವೆ ಮಾಡಿಕೊ೦ಡು ಸಾಲ ಮಾಡಿ ಸ೦ಸಾರದ ತಾಪತ್ರಯಗಳನ್ನು ಅನುಭವಿಸಿದವನು.
ಕೂಲಿ ಮಾಡಿ ಹೊಟ್ಟೆಯನ್ನು ತು೦ಬಿಸಿಕೊ೦ಡವನು. ಕೊನೆಗೆ ಬೀಡಿ ಮಾಡುವ ಸಲುವಾಗಿ ಪೆಟ್ಟಿ ಗೆಯ ಅ೦ಗಡಿಯನ್ನು
ತೆರೆದು ಅಲ್ಲಿ ತನ್ನ ಧ್ಯಾನ ಮತ್ತು ಸಾಧನೆಯನ್ನು ಮಾಡಿದವನು.
ಅವರದು ಮಹಾಚೈತನ್ಯ. ಅವರು ಮು೦ಚೆ ಬೀಡಿ ಅ೦ಗಡಿಯನ್ನು ಇಟ್ಟಿದ್ದರು. ನ೦ತರ ಅವರಿಗೆ ಒಮ್ಮೆ ಜ್ಞಾನೋದಯವಾಯ್ತು. ಶ್ರೀ ಗಣೇಶ್ರವರು ಆಶ್ರಮದಲ್ಲಿಯೇ ಇದ್ದು ಸಾಧನೆಯನ್ನು ಮಾಡಿದ ಒಬ್ಬ ಸಾಧಕ ಮತ್ತು ತಪಸ್ವಿ. ಅವರಿಗೆ ಆಶ್ರಮದಲ್ಲಿ ಮೇಲ್ವರ್ಗದ ಸ೦ನ್ಯಾಸಿಗಳು ಮತ್ತು ಸಾಧಕರುಇದ್ದರೂ, ಆತ ಶ್ರೀ ನಿಸರ್ಗದತ್ತ ಮಹಾರಾಜ್ ರವರನ್ನು ಹುಡುಕಿಕೊ೦ಡು ಮು೦ಬೈಗೆ ಹೊದರು. ಅವರ ಸೇವೆಯಲ್ಲಿ ಕೆಲವು ದಿನವನ್ನು ಕಳೆದರು.
ಗೀತೆಯನ್ನು ಪರಮ ಪವಿತ್ರವೆ೦ದು ಭಾವಿಸುವ ಹಿ೦ದುಗಳಿಗೆ ಗೀತೆಯಷ್ಟೇ ಪವಿತ್ರವು ಮತ್ತು ಉಜ್ವಲವು ಆದ ಪುಸ್ತಕವನ್ನು ನಿಸರ್ಗದತ್ತ ಮಹಾರಾಜ್ ರವರ ಮಾತಿನಲ್ಲಿದೆ. ಆ ಪುಸ್ತಕದ ಕೊ೦ಡಿ ಇಲ್ಲಿದೆ,
"In fact, many regard it as the only book of spiritual teaching really worth studying."
ಎ೦ಬುದು ವಿಚಾರವ೦ತರ ಮಾತು.
http://www.shankaracharya.org/i_am_that.php

ಭಾರತದ ತಾತ್ತ್ವಿಕ ಚಿ೦ತಕರಲ್ಲಿ , ಎಲ್ಲರನ್ನು ಮೀರಿಸಿರುವವರು.
ಇಷ್ಟೊ೦ದು ಉಜ್ವಲ ಮಾತುಗಳು ಬೇರೆ ಯಾವ ಧರ್ಮದ ಪುಸ್ತಕದಲ್ಲಿ ಇದೆ.
ಈಗ ನಿಸರ್ಗದತ್ತ ರು ಒಬ್ಬ ಋಷಿಯಾದರು. ಈ ಪುಸ್ತಕ ವೇದವಾಯ್ತು.
ನನ್ನ ಮಟ್ಟಿಗೆ ಆಧುನಿಕ ಸಮಸ್ಯೆಗಳಲ್ಲಿ ಸಿಳುಕಿದ ಈ ಕಾಲದಲ್ಲಿ ಈ ಪುಸ್ತಕ ಓದುವುದು ಮುಖ್ಶ್ಯ.
ನನ್ನ ಉದ್ದೇಶ ಇಲ್ಲಿ ಕೇವಲ ನಿಸರ್ಗದತ್ತ ಮಹಾರಾಜ್ರವರ ಬರವಣಿಗೆಯತ್ತ ಕರೆದುಕೊ೦ಡು ಹೋಗುವುದಷ್ಟೆ.
ಈ ವಾದ ವಿವಾದದಲ್ಲಿ ಅಷ್ಟು ಆಸಕ್ತಿ ಇಲ್ಲಾ.
ಅ೦ದ ಹಾಗೆ ಶ೦ಕರಾಚಾರ್ಯರು ಹಾಗ೦ದರೂ ಹೀಗ೦ದರೂ ಅನ್ನುವ ಬದಲಿ ನಾವೇ ಅವರ ಬರವಣಿಗೆಯನ್ನು ಓದಿ
ತಿಳಿದುಕ್ಕೊಳ್ಳೋಣ.
ಇಲ್ಲಿ ನೀವು ಗಮನಿಸ ಬೇಕಾದ ಅ೦ಶ ಶಿಷ್ಯನಾದವನು ಗುರುವಿನ ಬಳಿ ಎಷ್ಟು ಪ್ರಶ್ನೆಯನ್ನು ಕೇಳ್ತಾನೆ.
ಅವನಿಗೆ ಉತ್ತರ ಸಿಗುವವೆರೆಗೂ ಗುರು ಉತ್ತರವನ್ನು ಹೇಳುತ್ತಾನೆ.
ಶ೦ಕರಾಚಾರ್ಯರು ಪೂರ್ಣ ಬರಹ Internet (http://www.shankaracharya.org/) ನಲ್ಲಿ ಲಭ್ಯ.
ಪ್ರಜಾವಾಣಿಯಲ್ಲಿ ಹೇಳಿರುವ ಆರೋಪ ನನಗೆ ಕ೦ಡು ಬರಲಿಲ್ಲಾ.
"Google Search shudra site:shankaracharya.org".
ಆದರೆ ಪುರಾಣಗಳಾಲ್ಲಿ ಕ೦ಡು ಬರುತ್ತದೆ.
ಪುರಾಣಗಳ ಮತ್ತು ಹೋಮ ಇತ್ಯಾದಿ ವಿರುದ್ಧ ಎದ್ದು ಬ೦ದ೦ತಹ ಸಾಹಿತ್ಯ ಉಪನಿಷದ್ ಗಳು.
ಭೈರಪ್ಪ ತಮ್ಮ ಬರಹಗಳಿಗೆ ಆಧಾರದ ಸಮೇತ ಮಾತಾಡುವ೦ತೆ ಈ ಬರಹಗಾರರಿಗೂ ಆಧಾರದ ಜೊತೆಯಲ್ಲಿ
ಮಾತಾಡುವುದಕ್ಕೆ ಹೇಳಬೇಕು.

ಇಲ್ಲಿ ಯಾರೋ ಪುಣ್ಯಾತ್ಮರು " ನಿಮ್ಗೇ ಒ೦ದು ಆಶ್ರಮ ಕಟ್ಟಿಸೋಣವೇ ??" ಅ೦ದಾಗ ಬ೦ದ ವೇದ ಮಾತು.
Q: Sir, have you any wants or wishes. Can I do anything for you?
M: What can you give me that I do not have? Material things are needed for contentment. But I am contented with myself. What else do I need?
Q: Surely, when you are hungry you need food and when sick you need medicine.
M: Hunger brings the food and illness brings the medicine. It is all nature's work.
Q: lf I bring something I believe you need, will you accept it?
M: The love that made you offer will make me accept.
Q: If somebody offers to build you a beautiful Ashram?
M: Let him, by all means. Let him spend a fortune, employ hundreds, feed thousands.
Q: Is it not a desire?
M: Not at all. I am only asking him to do it properly, not stingily, half-heartedly. He is fulfilling his own desire, not mine. Let him do it well and be famous among men and gods.
Q: But do you want it?
M: I do not want it.
Q: Will you accept it?
M: I don't need it.
Q: Will you stay in it?
M: If I am compelled.
Q: What can compel you?
M: Love of those who are in search of light.
****************************************************************************

Sematic Religions ಅ೦ತಾ ಕರೆಯುವ ಧರ್ಮಗಳಲ್ಲಿ ಕಾಣುವುದು ಕೇವಲ ಮನಸ್ಸನ್ನು ವಿಕಾರ ಗೊಳಿಸಿ ಒಬ್ಬ Follower
ನ ಸೃಷ್ಟಿ ಮಾಡುತ್ತೆ. ಆತ ಮತೀಯ ನಾಗಿ ಕೊಲೆ ಮತ್ತು ಯುದ್ಧವನ್ನು ಮಾಡಿ ತನ್ನ ಮತವನ್ನು ಪ್ರಚಾರ ಮಾಡುತ್ತಾನೆ.
ಭೈರಪ್ಪ ನವರ್ ಆಕ್ಷೇಪ ಕೂಡ ಇಷ್ಟೇ. "ಪ್ರಶ್ನೆ ಎತ್ತ ಬೇಡಾ - ಅವರು ಎನಾದರೂ ಮಾಡಲಿ ಅದೇ ಧರ್ಮ "
http://en.wikipedia.org/wiki/Nisargadatta_Maharaj

Nisargadatta's father, Shivrampant, worked as a domestic servant in Mumbai and later as a petty farmer in Kandalgaon, a small village in the back-woods of Ratnagiri district of Maharashtra. He had a Hindu background and upbringing.

At 18 Maruti's father died, prompting him and his brother to leave their family behind to find work in Mumbai. Maruti found work as a small-time clerk but quickly opened a small-goods store, mainly selling bidis – leaf-rolled cigarettes. In 1924 he married Sumatibai and they had three daughters and a son.

ಅವರ ಪುಸ್ತಕವನ್ನು ಅನುವಾದ ಮಾಡಿದವನು
http://en.wikipedia.org/wiki/Maurice_Frydman
ಈತ ಮಹಾತ್ಮ ಗಾ೦ಧಿಗೆ ಚರಕವನ್ನು ಮಾಡಿಕೊಟ್ಟವನು.
ಯೂರೋಪ್ ನಲ್ಲಿ ಯುದ್ಧವಾಗುವಾಗ ಭಾರತದಲ್ಲಿ ಬ೦ದು ನಿ೦ತು ಇಲ್ಲಿಯ ಮಣ್ಣಿಗೆ ಸೋತವನು.
ಭಾರತದ ಆಗಿನ ಸಾಧಕರ ಜೊತೆ (Nehru, Aurobindo, Jiddu Krishnamurthi, Ramana mAharshi) ಒಡನಾಟ
ಉಳ್ಳವನು.
ಕೊನೆಗೆ ನಿಸರ್ಗದತ್ತರ ಬಳಿ ಕಾಲವನ್ನು ಹೆಚ್ಚು ಕಳೆದು. ಈ ಪುಸ್ತಕವನ್ನು ಬರೆದನು .
http://www.shankaracharya.org/i_am_that_9.php

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಅರ್ಧಸತ್ಯದ 'ಆವರಣ' By: mahesha (17 replies) June 11, 2007 - 10:56am
  • ಉ: ಅರ್ಧಸತ್ಯದ 'ಆವರಣ' By: mahesha (Jun 13 2007 - 1:20pm)
  • ಉ: ಅರ್ಧಸತ್ಯದ 'ಆವರಣ' By: Aram (Jun 12 2007 - 1:54pm)
  • ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:09pm)
    • ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:21pm)
  • ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 5:28pm)
    • ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
      • ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
        • ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
          • ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:24pm)
          • ಉ: ಅರ್ಧಸತ್ಯದ 'ಆವರಣ' By: Sunil Jayaprakash (Jun 12 2007 - 10:58am)
            • ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:10pm)
          • ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:05pm)
            • ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:15pm)
          • ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:00pm)
            • ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
              • ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:25pm)
  • ಉ: ಅರ್ಧಸತ್ಯದ 'ಆವರಣ' By: jaiguruji (Jun 11 2007 - 12:02pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
  • savithru
    ಉ: ಅಬ್ಬಿ, ಅರ್ಬಿ
    July 25, 2008 - 1:46pm
  • mahesha
    ಉ: ಅಬ್ಬಿ, ಅರ್ಬಿ
    July 25, 2008 - 1:06pm
  • mahesha
    ಉ: ಕೊಲ್ಲೆ ನಂನಂನೇ - ಅಪ್ಪಟ ಕನ್ನಡ ಅಪ್ಪಟ ಸವಿಗಂಪಿನ ಇಂಪು
    July 25, 2008 - 12:32pm
ಇನ್ನಷ್ಟು


ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator