ಉ: ಅರ್ಧಸತ್ಯದ 'ಆವರಣ'
- ಉ: ಅರ್ಧಸತ್ಯದ 'ಆವರಣ' By: mahesha (Jun 13 2007 - 1:20pm)
- ಉ: ಅರ್ಧಸತ್ಯದ 'ಆವರಣ' By: Aram (Jun 12 2007 - 1:54pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:09pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:21pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 5:28pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:24pm)
- ಉ: ಅರ್ಧಸತ್ಯದ 'ಆವರಣ' By: Sunil Jayaprakash (Jun 12 2007 - 10:58am)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:10pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:05pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:15pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:00pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:25pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 11 2007 - 12:02pm)

RSS:
ಉ: ಅರ್ಧಸತ್ಯದ 'ಆವರಣ'
ಮುರುಳಿಯವರು ಶಂಕರಾಚಾರ್ಯರನ್ನು ಯಾವ ಭಾಷೆಯಲ್ಲಿ ಓದಿಕೊಂಡರೋ ಗೊತ್ತಿಲ್ಲ. ಶಂಕರಾಚಾರ್ಯರು ದಲಿತ, ಶೂದ್ರರ ಬಗ್ಗೆ ಹೇಳಿರುವುದನ್ನೇ ಸಂಗ್ರಹಿಸಿ ಕೆ.ಎಸ್. ಭಗವಾನ್ ಅವರು ಕನ್ನಡದಲ್ಲೇ ಶಂಕರಾಚಾರ್ಯ ಮತ್ತು ಪ್ರತಿಗಾಮಿತನ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಇದು ಪ್ರಕಟವಾಗಿ ಹತ್ತಾರು ವರ್ಷಗಳೇ ಕಳೆಯಿತು. ಬೆಂಗಳೂರಿನ ಯಾವುದೇ ಅಂಗಡಿಯಲ್ಲಿ ಇದು ದೊರೆಯಬಹುದು. ಒಮ್ಮೆ ಖರೀದಿಸಿ ಓದಬಹುದು. ಇನ್ನು ವಾದಕ್ಕೆ ವಾದವೆಂಬಂತೆ ವಾದ ಬೆಳೆಸುವುದು ನನಗಿಷ್ಟವಿಲ್ಲ. ಸೆಮಿಟಿಕ್ ಧರ್ಮಗಳು ರಿಜಿಡ್ ಎನ್ನುವ ನೀವೆಲ್ಲರೂ ತಥಾಕಥಿತ ಹಿಂದೂ ಧರ್ಮ ದಲಿತರನ್ನು ತುಳಿದಿದ್ದರ/ತುಳಿಯುತ್ತಿರುವುದರ ಬಗ್ಗೆ ಮಾತನಾಡಿದರೆ ಚರ್ಚೆಯನ್ನು ಬೇರೆಡೆಗೆ ಎಳೆಯುವುದೇಕೆ?
ಶೂದ್ರ ಶಂಬೂಕನನ್ನು ರಾಮ ಕೊಲ್ಲುವಾಗಲೇ ಇಂಥದ್ದೊಂದು ಪರಂಪರೆ ಇರುವುದು ತಿಳಿಯುವುದಿಲ್ಲವೇ? ಮನುಧರ್ಮ ಶಾಸ್ತ್ರದಲ್ಲಿ ದಲಿತನಿಗೆ ವಿಧಿಸಲಾಗಿರುವ ಶಿಕ್ಷೆಗಳೆಲ್ಲವೂ ವಧೆಯ ಮಟ್ಟದಲ್ಲಿಯೇ ಇವೆಯಲ್ಲವೇ? ಶಂಕಾರಾಚಾರ್ಯರೂ ಚಾತುರ್ವರ್ಣ್ಯವನ್ನು ಮೀರಿರಲಿಲ್ಲ ಎಂಬುದು ಶಂಕರಾಚಾರ್ಯರ ಕುರಿತ ರಾಧಾಕೃಷ್ಣನ್ ಅವರ ಬರೆಹದಲ್ಲೂ ಸ್ಪಷ್ಟವಾಗಿದೆಯಲ್ಲವೇ?
ಶಂಕರಾಚಾರ್ಯರೇನೋ ಆ ಕಾಲದವರು. ಅವರಿಗೆ ತಿಳಿಯಲಿಲ್ಲ. ಈಗಿನವರಿಗೆ- ಸ್ವಾಮೀಜಿಗಳನ್ನು ಬಿಡಿ. ಖೈರ್ಲಾಂಜಿ, ಕಂಬಾಲಪಲ್ಲಿಗಳಲ್ಲಿ ದಲಿತರನ್ನು ಕೊಂದವರಿಗೆ ಏನು ಹೇಳೋಣ. ಗೋವನ್ನು ಉಳಿಸುವುದಕ್ಕೆ ದಲಿತರನ್ನು ಕೊಲ್ಲುತ್ತೇವೆ ಎಂದು ಹೇಳಿಕೆ ನೀಡುವ ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿಗಳಿಗೆ ಏನನ್ನೋಣ.
ರಮೇಶ್ ಸಮಗಾರ