ಉ: ಅರ್ಧಸತ್ಯದ 'ಆವರಣ'
- ಉ: ಅರ್ಧಸತ್ಯದ 'ಆವರಣ' By: mahesha (Jun 13 2007 - 1:20pm)
- ಉ: ಅರ್ಧಸತ್ಯದ 'ಆವರಣ' By: Aram (Jun 12 2007 - 1:54pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:09pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:21pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 5:28pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 12 2007 - 12:24pm)
- ಉ: ಅರ್ಧಸತ್ಯದ 'ಆವರಣ' By: Sunil Jayaprakash (Jun 12 2007 - 10:58am)
- ಉ: ಅರ್ಧಸತ್ಯದ 'ಆವರಣ' By: jaiguruji (Jun 12 2007 - 12:10pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:05pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 10:15pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:00pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 8:25pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 8:18pm)
- ಉ: ಅರ್ಧಸತ್ಯದ 'ಆವರಣ' By: ramesh-m (Jun 11 2007 - 7:49pm)
- ಉ: ಅರ್ಧಸತ್ಯದ 'ಆವರಣ' By: mahesha (Jun 11 2007 - 7:30pm)
- ಉ: ಅರ್ಧಸತ್ಯದ 'ಆವರಣ' By: muralihr (Jun 11 2007 - 7:12pm)
- ಉ: ಅರ್ಧಸತ್ಯದ 'ಆವರಣ' By: jaiguruji (Jun 11 2007 - 12:02pm)

RSS:
ಉ: ಅರ್ಧಸತ್ಯದ 'ಆವರಣ'
ರಮೇಶ ಮತ್ತು ಮುರಳಿ
ಶಂಕರ ಮತ್ತು ಮಧ್ವ ಮತ್ತು ರಾಮಾನುಜರನ್ನು ದಲಿತವಾದಕ್ಕೆ ಎಳೆಯುವುದು ಸರಿಯಿಲ್ಲ.
ಇವರಿಗೆ ಈಗಿನ 'ದಲಿತ' ಗೊತ್ತಿರಲಿಲ್ಲ. ಅವರು ಅವರವರ ಸಮಾಜದ ಕಟ್ಟುಪಾಡಿನಲ್ಲಿ ಬದುಕಿದವರೇ ಆದರೂ, ಸಮಾಜದಲ್ಲಿ ತಮ್ಮ ತತ್ವವನ್ನು ಮುಂದಿಡುವಲ್ಲಿ ಜಸಕಂಡವರು.
ಶಂಕರ ಮತ್ತು ಮಧ್ವರ ಸಿದ್ಧಾಂತವೇನಿದ್ದರೂ ಅದೇ ಸಂಪ್ರದಾಯಕ್ಕೆ ಹೊಂದಿಕೊಂಡು ಬೆಳೆದವರಿಗೆ ಇಲ್ಲ ಆ ಸಂಪ್ರದಾಯಕ್ಕೆ ಅಂಟಿಕೊಳ್ಳಲು ಹಂಬಲಿಸುವವರಿಗೆ.
ಶಂಕರರ ಸಿದ್ಧಾಂತವು ಆಗ ವೈದಿಕರನ್ನು ಹಚ್ಚು ಸೆಳೆಯಿತು. ವೈದಿಕ ಸಂಪ್ರದಾಯಕ್ಕೆ ಆಗಿನ ಕಾಲದಲ್ಲಿ ಬೌದ್ಧರ ಹೊಡೆತದಿಂದ ತಪ್ಪಿಸಿಕೊಳ್ಳಲು ಒಂದು ಊರುಗೋಲು ಬೇಕಿತ್ತು ಅದು ಶಂಕರರಾದರು.( ಭೈರಪ್ಪನವರ ಸಾರ್ಥ )
ನನಗೆ ಒಂದು ತಿಳಿಯಲ್ಲ. ಯಾಕೆ ದಲಿತರು ಅದ್ವೈತಿ/ದ್ವೈತಿಗಳ ಗುಡಿಗೆ ಹೋಗಬೇಕು? ಅವರಿಗೆ ಈ ಸಿದ್ಧಾಂತಗಳೇಕೆ ಬೇಕು?
ತಮ್ಮದೇ ಆದ ಸಿದ್ದಾಂತವನ್ನು ಮಾಡಿಕೊಂಡು, ಬಸವಣ್ಣ ಅವರ ಮಂದಿಯಂತೆ ಇರಬಹುದಲ್ಲ. ಇವರು ನಮ್ಮನ್ನು ಸೇರಿಸಿಕೊಳ್ಳಿ ಅಂತ ಹೋಗುವುದು, ಅವರು ಸೇರಿಸಿಕೊಳ್ಳದೇ ಇರುವುದು.
ಶಂಕರರ ಸಿದ್ಧಾಂತ ಗುಡಿ/ಜಾತಿಗೆ ಹೆಚ್ಚು ಒತ್ತು ಕೊಟ್ಟಿಲ್ಲ ಅಂತ ನನ್ನ ಅನಿಸಿಕೆ!