ಇದೇ ಸ್ವಾಮೀ ನಾನು ಹೇಳಿದ್ದು.........
- ಉ: 'ಮೋರೆ'ಗೆ ಕಪ್ಪು ಬಳಿದರು By: mahesha (Jul 3 2008 - 2:14pm)
- ಅಲ್ಲಿಯವರಿಗೆ ಇಲ್ಲಿ! By: tvsrinivas41 (Nov 13 2005 - 1:57pm)
- ಬೆಂಗಳೂರಲ್ಲಿ ಮಾತ್ರ ಕನ್ನಡ ವೇದಿಕೆ By: Rohit (Nov 14 2005 - 12:36pm)
- ಮುಖಕ್ಕೆ ಕಪ್ಪು ಬಣ್ಣ By: hpn (Nov 12 2005 - 5:17pm)
- ಹಾಗಾದ್ರೆ... By: beluru (Nov 14 2005 - 12:21pm)
- ಕೇಸರಿ ಬಣ್ಣ By: anoopkittur (Nov 18 2005 - 2:13pm)
- ಯಾವ ಬಣ್ಣವೂ ಬಳೆಯಬಾರದಿತ್ತು By: hpn (Nov 14 2005 - 1:46pm)
- ಕನ್ನಡಿಗರ ದೌರ್ಬಲ್ಯ By: ismail (Nov 14 2005 - 2:52pm)
- ಕನ್ನಡಿಗರೂ ಎಂದಿಗೂ ಹಾಗೆಯೇ By: pavanaja (Nov 14 2005 - 4:56pm)
- ಜವಾಬ್ದಾರಿ ಮರೆತರು By: (Nov 14 2005 - 3:04pm)
- ಅಕ್ಟಿವಿಸಂ ಕೂಡ ಬೇಕಲ್ಲವೇ ? By: jaideva (Nov 18 2005 - 2:41am)
- activism ಯಾಕೆ ಕೂಡದು By: hpn (Nov 18 2005 - 3:27am)
- ಇದೇ ಸ್ವಾಮೀ ನಾನು ಹೇಳಿದ್ದು......... By: anoopkittur (Nov 18 2005 - 2:10pm)
- ಮಸಿಯಲ್ಲದೆ ಫೇರ್ ಆಂಡ್ ಲವ್ಲೀ ಹಚ್ಚಬೇಕಿತ್ತೇ? By: pavanaja (Nov 18 2005 - 8:50am)
- ಕನ್ನಡಪ್ರಭ ಅಂತರ್ಜಾಲ ಕುಣಿಕೆಗಳು By: srivathsajoshi (Nov 18 2005 - 9:39pm)
- ಕನ್ನಡ ಪ್ರಭ By: hpn (Nov 19 2005 - 10:07pm)
- ಕನ್ನಡಪ್ರಭ ಅಂತರ್ಜಾಲ ಕುಣಿಕೆಗಳು By: srivathsajoshi (Nov 18 2005 - 9:39pm)
- activism ಯಾಕೆ ಕೂಡದು By: hpn (Nov 18 2005 - 3:27am)
- ಅಕ್ಟಿವಿಸಂ ಕೂಡ ಬೇಕಲ್ಲವೇ ? By: jaideva (Nov 18 2005 - 2:41am)
- ಕನ್ನಡಿಗರ ದೌರ್ಬಲ್ಯ By: ismail (Nov 14 2005 - 2:52pm)
- ಹಾಗಾದ್ರೆ... By: beluru (Nov 14 2005 - 12:21pm)

RSS:
ಇದೇ ಸ್ವಾಮೀ ನಾನು ಹೇಳಿದ್ದು.........
ರಣಧೀರರ ಈ ಕೆಲಸ ಎಂ.ಇ.ಎಸ್ ನವರಿಗೆ ಪಬ್ಲಿಸಿಟಿ ಕೊಡುವುದು ಮುಂದಿನ ವಿಷಯ.... ಸತ್ತ ಎಂ.ಇ.ಎಸ್ ನ ಹೆಣಕ್ಕೆ ರಣಧೀರರು ಜೀವ ಕೊಟ್ಟರು.
ಇನ್ನೊಂದು ವಿಷಯ..... ಇಂತಹದ್ದೇ ಕೆಲಸ ಬಜರಂಗಿಗಳು ಮಾಡಿದ್ದರೆ?..... ಚಂಪಾನಂತಹ ಸೋಗಲಾಡಿಗಳು ಏನೆನ್ನುತ್ತಿದ್ದರು? ಹುಚ್ಚು ಕೆಲಸ,ಭಯೋತ್ಪಾದನೆ ಯಾರೇ ಮಾಡಿದರೂ ತಪ್ಪೇ... ರಣಧೀರರಿಲಿ, ಬಜರಂಗಿಗಳಿರಲಿ....
ಇನ್ನೊಂದು ಮಾತು... ಪೋಲೀಸರು ಕೇಸ್ ಹಾಕಿದರೆ ಅದನ್ನು ಎದುರಿಸುವ ತಾಕತ್ತು ಇಲ್ಲದವರು ಅಂತಹ ಕೆಲಕ್ಕೆ ಕೈ ಹಾಕಲೇ ಬಾರದು. ಈಗ ಕೇಸ್ ಹಿಂತೆಗೆದುಕೊಳ್ಳಿ ಎಂದು ಕೂಗಿಕೊಳ್ಳುತ್ತಿರುವುದೇಕೆ???
ಕೊನೆಯ ಮಾತು..... ಬೆಂಗಳೂರಿನ ಈಗಿನ ಮೇಯರ್ ಗೆ.. ಮುಂಬರುವ ಮೇಯರಮ್ಮನಿಗೆ ಕನ್ನಡ ಸರಿ ಬರುವುದಿಲ್ಲವಂತೆ "ಚಂಪಾ ಅವರೇ ಹೌದಾ??? ದಯವಿಟ್ಟು ಚೆಕ್ ಮಾಡಿ.... ಮಸಿ ಡಬ್ಬ ಹಾಗೇ ಇಡಲು ರಣಧೀರರಿಗೆ ಹೇಳ ಬೇಕಾಗಬಹುದು" ಆದರೆ ಅದನ್ನು ಮಾಡುವ ಗಂಡಸುತನ ಇವರಿಗೆ ಇದೆಯೇ????