ಓಂ. ಆಸೆಯಿಂದ ವಾಜಶ್ರವಸನೆಂಬವನು ತನ್ನದನ್ನೆಲ್ಲ ದಾನ ಮಾಡಿದನಂತೆ. ಅವನಿಗೆ ನಚಿಕೇತಸ್ಸೆಂಬ ಒಬ್ಬ ಮಗನಿದ್ದನಂತೆ. || ೧ ||
ಅವನು ತನ್ನ ತಂದೆಗೆ ಹೇಳಿದ್ದೇನೆಂದರೆ: "ತಂದೆಯೇ, ನನ್ನನ್ನು ಯಾರಿಗೆ ಕೊಡುವೆ?" ಹೀಗೆಂದು ಎರಡನೆಯ ಸಲವೂ ಮೂರನೆಯ ಸಲವೂ ಕೇಳಿದನು. ಅವನಿಗೆ(ಆತನು) ಹೇಳಿದ್ದೇನೆಂದರೆ: "ಮೃತ್ಯುವಿಗೆ ನಿನ್ನನ್ನು ಕೊಡುತ್ತೇನೆ". ||೪||
೩. ಇನ್ನೊಂದು ಸಣ್ಣ ಪುಸ್ತಕವಿದೆ. ಕನ್ನಡ ಉಪನಿಷತ್ತುಗಳು ಎಂಬುದಾಗಿ. ಮೂಲಸಂಸ್ಕೃತದ ಶ್ಲೋಕಗಳನ್ನು, ಹಾಡಿನ ರೂಪದಲ್ಲಿ ಕನ್ನಡಕ್ಕೆ ಭಾವಾನುವಾದ. ಸಣ್ಣದು, ಕೇವಲ ೮೩ ಪುಟಗಳಿವೆ. ಬಿಡುವಿದ್ದಾಗ ಓದಿ ನೋಡಿ. ಕನ್ನಡ ಉಪನಿಷತ್ತುಗಳು, ಅರ್ಕಸಾಲಿ ವೃಷಭೇಂದ್ರಾಚಾರ್ - ೧೯೯೧
ಕೆಲವೊಂದು ಕಡೆ ತುಂಬಾ ನಗು ಬರುತ್ತದೆ. ಉದಾ:- "ಅಸುರ್ಯಾ ನಾಮ ತೇ ಲೋಕಾ..." ಎಂಬ ಈಶಾವಾಸ್ಯೋಪನಿಷತ್ತಿನ ಶ್ಲೋಕ ಹೀಗೆ ಭಾವಾನುವಾದವಾಗುತ್ತದೆ.
ಅಸುರ್ಯವೆಂಬ ಲೋಕವಿರುವುದು ಅಲ್ಲಿದೆ ಕತ್ತಲೆ ಸುತ್ತಾ,
ಆತ್ಮಘಾತವನು ಮಾಡಿ ಸತ್ತವರು ಆಗುವರಲ್ಲಿಯ ಪ್ರೇತಾ ೩ !!!!!!!!!!!!!!!
ಉ: ನಚಿಕೇತ VS ಯಮ !!! ಕಠೋಪನಿಷತ್
ನನ್ನಿಗಳು ಮುರಳಿ,
ಎಲ್ಲ ಓದುಗರಿಗೂ ಅನುಕೂಲವಾಗಲೆಂದು ಈ ಕೆಳಗಿನ ಕೊಂಡಿಗಳನ್ನು ನೀಡುತ್ತಿದ್ದೇನೆ. ಬಿಡುವಿದ್ದಾಗ ಓದಿ, ಅರ್ಥಮಾಡಿಕೊಂಡು ಆನಂದಿಸಿ.
೧. ಕಾಠೋಪನಿಷತ್ತು - ಸುಬ್ಬರಾವ್ ವೈ - ೧೯೩೦ - ೧೫೭ ಪುಟಗಳು
ಇದರಲ್ಲಿ ಪದ್ಯಗಳು ಕನ್ನಡದಲ್ಲಿಯೂ ಇದೆ. ಉದಾಹರಣೆಗೆ.
ಓಂ. ಆಸೆಯಿಂದ ವಾಜಶ್ರವಸನೆಂಬವನು ತನ್ನದನ್ನೆಲ್ಲ ದಾನ ಮಾಡಿದನಂತೆ. ಅವನಿಗೆ ನಚಿಕೇತಸ್ಸೆಂಬ ಒಬ್ಬ ಮಗನಿದ್ದನಂತೆ. || ೧ ||
ಅವನು ತನ್ನ ತಂದೆಗೆ ಹೇಳಿದ್ದೇನೆಂದರೆ: "ತಂದೆಯೇ, ನನ್ನನ್ನು ಯಾರಿಗೆ ಕೊಡುವೆ?" ಹೀಗೆಂದು ಎರಡನೆಯ ಸಲವೂ ಮೂರನೆಯ ಸಲವೂ ಕೇಳಿದನು. ಅವನಿಗೆ(ಆತನು) ಹೇಳಿದ್ದೇನೆಂದರೆ: "ಮೃತ್ಯುವಿಗೆ ನಿನ್ನನ್ನು ಕೊಡುತ್ತೇನೆ". ||೪||
೨. ಕಠೋಪನಿಷತ್ತು - ರಾಜನ್ ಎಂ.ಏ.ಎಸ್ - ೧೯೮೮ - ಒಟ್ಟು ೪೬೩ ಪುಟಗಳು - ತುಸು ದೊಡ್ಡ ಪುಸ್ತಕ
೩. ಇನ್ನೊಂದು ಸಣ್ಣ ಪುಸ್ತಕವಿದೆ. ಕನ್ನಡ ಉಪನಿಷತ್ತುಗಳು ಎಂಬುದಾಗಿ. ಮೂಲಸಂಸ್ಕೃತದ ಶ್ಲೋಕಗಳನ್ನು, ಹಾಡಿನ ರೂಪದಲ್ಲಿ ಕನ್ನಡಕ್ಕೆ ಭಾವಾನುವಾದ. ಸಣ್ಣದು, ಕೇವಲ ೮೩ ಪುಟಗಳಿವೆ. ಬಿಡುವಿದ್ದಾಗ ಓದಿ ನೋಡಿ.
ಕನ್ನಡ ಉಪನಿಷತ್ತುಗಳು, ಅರ್ಕಸಾಲಿ ವೃಷಭೇಂದ್ರಾಚಾರ್ - ೧೯೯೧
ಕೆಲವೊಂದು ಕಡೆ ತುಂಬಾ ನಗು ಬರುತ್ತದೆ. ಉದಾ:- "ಅಸುರ್ಯಾ ನಾಮ ತೇ ಲೋಕಾ..." ಎಂಬ ಈಶಾವಾಸ್ಯೋಪನಿಷತ್ತಿನ ಶ್ಲೋಕ ಹೀಗೆ ಭಾವಾನುವಾದವಾಗುತ್ತದೆ.
ಅಸುರ್ಯವೆಂಬ ಲೋಕವಿರುವುದು ಅಲ್ಲಿದೆ ಕತ್ತಲೆ ಸುತ್ತಾ,
ಆತ್ಮಘಾತವನು ಮಾಡಿ ಸತ್ತವರು ಆಗುವರಲ್ಲಿಯ ಪ್ರೇತಾ ೩ !!!!!!!!!!!!!!!