ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
- ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !? By: prapancha (Jun 15 2007 - 3:09pm)
- ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !? By: jaiguruji (Jun 15 2007 - 3:34pm)
- ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !? By: vinayudupa (Jun 19 2007 - 4:11pm)
- ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !? By: jaiguruji (Jun 15 2007 - 3:34pm)


RSS:
ಉ: ’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
ಆದ್ರೆ..ವಿಚಿತ್ರ ನೋಡಿ. ’ಆವರಣ’ ಬಿಡುಗಡೆಗೆ ಭೈರಪ್ಪ ಅಥವಾ ಸಾಹಿತ್ಯ ಭಂಡಾರದವರು ಯಾವುದೇ ಸಮಾರಂಭ ಮಾಡಲಿಲ್ಲ. ಆದರೆ ಅದರ ಮೇಲೆ ಬರೆದಿರೋ ಸಣ್ಣ ಸಣ್ಣ bookletಗಳ(ಉದಾ: ಎನ್.ಎಸ್. ಶಂಕರ ಬರೆದಿರೋ ’ಆವರಣ ಅನಾವರಣ’, ಅದಕ್ಕೆ ಪುಸ್ತಕ ಅನ್ನಲು ಸಾಧ್ಯವಿಲ್ಲ.) ಬಿಡುಗಡೆಗೆ ದೊಡ್ಡ ದೊಡ್ಡ ಸಮಾರಂಭ ಮಾಡಿ ತಮ್ಮ ತಮ್ಮ ’ಉದ್ದೇಶ’ ಈಡೇರಿಸಿಕೊಳ್ಳುತ್ತಿದ್ದಾರೆ. ನಾನು ಅಂಕಿತದಲ್ಲಿ ಭೈರಪ್ಪ ಮತ್ತು ಆವರಣದ ಸುತ್ತಮುತ್ತ ಗಿರಕಿ ಹೊಡೆಯುವಂತಹ ೩-೪ ಪುಸ್ತಕಗಳನ್ನ ನೋಡಿದೆ. ಏನೇ ಇರಲಿ, ಜನ ಚರ್ಚಿಸುತ್ತಿದ್ದಾರೆ, ಒಂದು ರೀತಿಯಲ್ಲಿ ಒಳ್ಳೆಯದೆ.
ಅದ್ರೂ ನಮ್ಮ ಕಡಿ ಮಾತನಾಗ ಹೇಳಬೇಕಂದ್ರ "ಮೂಗಿಗಿಂತ ಮೂಗಬಟ್ಟ ವಜ್ಜಿ ಆಗ್ಲಿಕತ್ತೇದ" (ಮೂಗಿಗಿಂತ ಮೂಗುತಿ ಭಾರ!)
ಆದದ್ದೆಲ್ಲಾ ಒಳಿತೆ ಆಯಿತು!