ಈ ಸುದ್ದಿಯಲ್ಲಿ ಗಮನಿಸಿದರೆ..
ಕಾನ್ಸ್ ಅವರಿಗೆ ಕನ್ನಡ ಅಂತ ನುಡಿಯಿದೆ ಅಂತ ಗೊತ್ತೇ ಇರಲಿಲ್ವಂತೆ
ಅಹಾ! ಭಲಾ ಕನ್ನಡಿಗರೇ!!
ಇಲ್ಲಿ ಕೂತು "ಕಾವೇರಿಯಿಂದ ...", ೨೫೦೦ ಏಡು ಹಳೆಯ ನುಡಿ, ಸಾಸ್ತ್ರೀಯ ನುಡಿ ಪಟ್ಟ ಎಲ್ಲ ಕೂಗಾಡಿಕೊಂಡಿ ಇರೋಣ. ತಮಿಳರು, ತೆಲುಗರು.. ಹಿಂಗೆ ಹೊರನಾಡಲ್ಲಿ ಅವರ ನುಡಿ ಬೆಳೆಸಿಕೊಂಡು ಹೋಗಲಿ!
ಇವೆಲ್ಲಕ್ಕಿಂತ ನಮಗೆ ’ಆವರಣ’, ’ಟಿಪ್ಪು’ ಕಿತ್ತಾಟ ಮುಕ್ಯ!
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು । ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।। ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು । ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।
— ಡಿ.ವಿ.ಜಿ
ಉ: 'ಕನ್ನಡ ಸಿನಿಮಾಗೆ ಜಾಗತಿಕ ಮಾರುಕಟ್ಟೆ ಬೇಕು'
ಈ ಸುದ್ದಿಯಲ್ಲಿ ಗಮನಿಸಿದರೆ..
ಕಾನ್ಸ್ ಅವರಿಗೆ ಕನ್ನಡ ಅಂತ ನುಡಿಯಿದೆ ಅಂತ ಗೊತ್ತೇ ಇರಲಿಲ್ವಂತೆ
ಅಹಾ! ಭಲಾ ಕನ್ನಡಿಗರೇ!!
ಇಲ್ಲಿ ಕೂತು "ಕಾವೇರಿಯಿಂದ ...", ೨೫೦೦ ಏಡು ಹಳೆಯ ನುಡಿ, ಸಾಸ್ತ್ರೀಯ ನುಡಿ ಪಟ್ಟ ಎಲ್ಲ ಕೂಗಾಡಿಕೊಂಡಿ ಇರೋಣ. ತಮಿಳರು, ತೆಲುಗರು.. ಹಿಂಗೆ ಹೊರನಾಡಲ್ಲಿ ಅವರ ನುಡಿ ಬೆಳೆಸಿಕೊಂಡು ಹೋಗಲಿ!
ಇವೆಲ್ಲಕ್ಕಿಂತ ನಮಗೆ ’ಆವರಣ’, ’ಟಿಪ್ಪು’ ಕಿತ್ತಾಟ ಮುಕ್ಯ!