Prasad
'ಜಾತಿ ಮತ ಪಂಥ ಭೇದಗಳ ಕಿತ್ತೊಗೆದು ಬನ್ನಿ ಮನುಜಮತ ವಿಶ್ವಪಥ' ಎಂದು ಸಾರಿದ ಕವಿವಾಣಿಯಂತೆ ಮನುಷ್ಯನನ್ನು ಮನುಷ್ಯನಂತೆ ಕಾಣುವ ಧರ್ಮ "ಕ್ರೈಸ್ತಧರ್ಮ". -ಎಂದು ಹೇಳಿದ್ದೀರಿ....
ಆ ಕವಿವಾಣಿಯನ್ನು ಯಾರು ಹೇಳಿದವರು? Obviously, ಒಬ್ಬ ಹಿಂದು....
ಇದರರ್ಥ ಹಿಂದೂ ಧರ್ಮವೂ ಅದನ್ನೇ ಹೇಳುವಾಗ ಕ್ರೈಸ್ತಧರ್ಮದಲ್ಲಿ ಹೊಸದೇನಿದೆ?
ಇಷ್ಟಕ್ಕೂ "ದೇವರೊಬ್ಬ ನಾಮ ಹಲವು" ಎಂಬ ಸಂದೇಶವನ್ನು ನಿಮ್ಮ ಲೇಖನ ಒಪ್ಪುತ್ತಿದ್ದರೆ ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಪತಿಯಲ್ಲಿ(ಅಷ್ಟೇ ಅಲ್ಲ, ಇಡೀ ಭರತವರ್ಷದಲ್ಲಿ) ಮತಾಂತರಕ್ಕೆ ಪ್ರಯತ್ನಗಳು ಏಕೆ ಸಾಗಿವೆ?
"ಸರ್ವ ದೇವ ನಮಸ್ಕಾರ: ಕೇಶವಮ್ ಪ್ರತಿ ಗಚ್ಹತೀ"--ಯಾವುದೇ ದೇವರಿಗೆ ನಮಸ್ಕಾರ ಮಾಡಿದರೂ ಆ ಸರ್ವವ್ಯಾಪಿ ಭಗವಂತನಿಗೇ ತಲುಪುತ್ತದೆ. ಇಂಥ ಸಂಸ್ಕ್ರುತಿಯ ಜನರಿಗೆ ನೀವು ಕ್ರಿಸ್ತ ಮತವೇ ಮನುಜ ಮತ ಎನ್ನುವುದು ಎಷ್ಟು ಸರಿ?
ಮಾನವತೆ, secularism,etc .ಗಳನ್ನು ಹಿಂದೂಧರ್ಮೀಯರು ನಿಮ್ಮಿಂದ ಕಲಿಯಬೇಕಿಲ್ಲ.
ಅವು ಪ್ರತಿಯೊಬ್ಬ ಹಿಂದುವಿಗೂ ಕೊಡುವ ಬಾಲ ಸಂಸ್ಕಾರಗಳು.
ಕೋಟ್ಯಾಂತರ ದೇವರುಗಳಿರುವ ಭಾರತೀಯರಿಗೆ ಒಬ್ಬ ಏಸು, ಒಬ್ಬ ಅಲ್ಲಾ ರನ್ನು ಸೇರಿಸಿಕೊಳ್ಳುವುದು ಏನೂ ದೊಡ್ಡದಲ್ಲ.ಆದರೆ ಏಸು ಮಾತ್ರ, ಅಲ್ಲಾ ಮಾತ್ರ ದೇವರು ಎನ್ನುವ ವಾದವನ್ನು ಸರ್ವಧರ್ಮ ಸಹಿಷ್ಣುಗಳೂ, secular ಆದ ಹಿಂದೂಗಳು ಹೇಗೆ ಒಪ್ಪಬೇಕು?
ಈ ಲೇಖನ ನಿಮ್ಮಲ್ಲಿರುವ ನಿಮ್ಮ ಮತವೇ ಶ್ರೇಷ್ಟ ಎಂಬುದನ್ನು ತೋರಿಸುತ್ತದಲ್ಲವೇ?
ಉ: ಕ್ರೈಸ್ತ ಧರ್ಮ
Prasad
'ಜಾತಿ ಮತ ಪಂಥ ಭೇದಗಳ ಕಿತ್ತೊಗೆದು ಬನ್ನಿ ಮನುಜಮತ ವಿಶ್ವಪಥ' ಎಂದು ಸಾರಿದ ಕವಿವಾಣಿಯಂತೆ ಮನುಷ್ಯನನ್ನು ಮನುಷ್ಯನಂತೆ ಕಾಣುವ ಧರ್ಮ "ಕ್ರೈಸ್ತಧರ್ಮ". -ಎಂದು ಹೇಳಿದ್ದೀರಿ....
ಆ ಕವಿವಾಣಿಯನ್ನು ಯಾರು ಹೇಳಿದವರು? Obviously, ಒಬ್ಬ ಹಿಂದು....
ಇದರರ್ಥ ಹಿಂದೂ ಧರ್ಮವೂ ಅದನ್ನೇ ಹೇಳುವಾಗ ಕ್ರೈಸ್ತಧರ್ಮದಲ್ಲಿ ಹೊಸದೇನಿದೆ?
ಇಷ್ಟಕ್ಕೂ "ದೇವರೊಬ್ಬ ನಾಮ ಹಲವು" ಎಂಬ ಸಂದೇಶವನ್ನು ನಿಮ್ಮ ಲೇಖನ ಒಪ್ಪುತ್ತಿದ್ದರೆ ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಪತಿಯಲ್ಲಿ(ಅಷ್ಟೇ ಅಲ್ಲ, ಇಡೀ ಭರತವರ್ಷದಲ್ಲಿ) ಮತಾಂತರಕ್ಕೆ ಪ್ರಯತ್ನಗಳು ಏಕೆ ಸಾಗಿವೆ?
"ಸರ್ವ ದೇವ ನಮಸ್ಕಾರ: ಕೇಶವಮ್ ಪ್ರತಿ ಗಚ್ಹತೀ"--ಯಾವುದೇ ದೇವರಿಗೆ ನಮಸ್ಕಾರ ಮಾಡಿದರೂ ಆ ಸರ್ವವ್ಯಾಪಿ ಭಗವಂತನಿಗೇ ತಲುಪುತ್ತದೆ. ಇಂಥ ಸಂಸ್ಕ್ರುತಿಯ ಜನರಿಗೆ ನೀವು ಕ್ರಿಸ್ತ ಮತವೇ ಮನುಜ ಮತ ಎನ್ನುವುದು ಎಷ್ಟು ಸರಿ?
ಮಾನವತೆ, secularism,etc .ಗಳನ್ನು ಹಿಂದೂಧರ್ಮೀಯರು ನಿಮ್ಮಿಂದ ಕಲಿಯಬೇಕಿಲ್ಲ.
ಅವು ಪ್ರತಿಯೊಬ್ಬ ಹಿಂದುವಿಗೂ ಕೊಡುವ ಬಾಲ ಸಂಸ್ಕಾರಗಳು.
ಕೋಟ್ಯಾಂತರ ದೇವರುಗಳಿರುವ ಭಾರತೀಯರಿಗೆ ಒಬ್ಬ ಏಸು, ಒಬ್ಬ ಅಲ್ಲಾ ರನ್ನು ಸೇರಿಸಿಕೊಳ್ಳುವುದು ಏನೂ ದೊಡ್ಡದಲ್ಲ.ಆದರೆ ಏಸು ಮಾತ್ರ, ಅಲ್ಲಾ ಮಾತ್ರ ದೇವರು ಎನ್ನುವ ವಾದವನ್ನು ಸರ್ವಧರ್ಮ ಸಹಿಷ್ಣುಗಳೂ, secular ಆದ ಹಿಂದೂಗಳು ಹೇಗೆ ಒಪ್ಪಬೇಕು?
ಈ ಲೇಖನ ನಿಮ್ಮಲ್ಲಿರುವ ನಿಮ್ಮ ಮತವೇ ಶ್ರೇಷ್ಟ ಎಂಬುದನ್ನು ತೋರಿಸುತ್ತದಲ್ಲವೇ?
.