'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಆಪ್ಟಿಮಿಸ್ಟಿಕ್ ಆಗಿ ನೋಡಿದ್ರೆ, ಇದು ಒಳ್ಳೆಯ ಬೆಳವಣಿಗೆ. ನಿತೀಶ್ ಕುಮಾರ್ ಲಾಲೂಗಿಂತ 'ಎಷ್ಟೋ ವಾಸಿ' ಎನ್ನುವ ಆಡಳಿತ ನೀಡಬಹುದು.
ಅವೆಲ್ಲಾ 'ರಾಜಕೀಯ'. ಇದ್ದದ್ದೇನೆ!
ಇದು ಮಾತ್ರ ಡೌಟು, ಗುರುಗಳೆ. ನಮ್ಮ ಕರ್ನಾಟಕಕ್ಕೆ ಬರೋದೆ ಸರಿಯಾಗಿ ವಿನಿಯೋಗ ಆಗ್ತಾ ಇದ್ಯೋ ಇಲ್ವೋ ಮೊದ್ಲು ನೋಡಿ ಆಮೇಲೆ ಬಿಹಾರಕ್ ಹೋಗೊಣ!
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.
— ಹಿತೋಪದೇಶ, ಸುಹೃದ್ಭೇದ
Re: ಲಾಲೂ ರಾಜ್ಯಭಾರ ಅಂತ್ಯ
ಆಪ್ಟಿಮಿಸ್ಟಿಕ್ ಆಗಿ ನೋಡಿದ್ರೆ, ಇದು ಒಳ್ಳೆಯ ಬೆಳವಣಿಗೆ. ನಿತೀಶ್ ಕುಮಾರ್ ಲಾಲೂಗಿಂತ 'ಎಷ್ಟೋ ವಾಸಿ' ಎನ್ನುವ ಆಡಳಿತ ನೀಡಬಹುದು.
ಅವ್ರು ಪ್ರತಿಫಲವನ್ನು ಕೇಳದೆ ಇರೋದಿಲ್ಲ.
ಅವೆಲ್ಲಾ 'ರಾಜಕೀಯ'. ಇದ್ದದ್ದೇನೆ!
ಇನ್ನಾದ್ರು ನಮ್ಮ ಟ್ಯಾಕ್ಸ್ ಹಣ, ಬಿಹಾರಕ್ಕೆ ೬೦೦ ಕೋಟಿ ಪ್ಯಾಕೇಜ್ ಹೆಸರಲ್ಲಿ ಕೊಟ್ರೂ , ಸರಿಯಾಗಿ ವಿನಿಯೋಗ ಆಗಬಹುದಾ?
ಇದು ಮಾತ್ರ ಡೌಟು, ಗುರುಗಳೆ. ನಮ್ಮ ಕರ್ನಾಟಕಕ್ಕೆ ಬರೋದೆ ಸರಿಯಾಗಿ ವಿನಿಯೋಗ ಆಗ್ತಾ ಇದ್ಯೋ ಇಲ್ವೋ ಮೊದ್ಲು ನೋಡಿ ಆಮೇಲೆ ಬಿಹಾರಕ್ ಹೋಗೊಣ!