ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 7:48pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ಸಂಗನಗೌಡ (Jun 26 2007 - 1:48pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ramesh-m (Jun 26 2007 - 6:26pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 8:11pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 7:43pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: aithalsandy (Jun 26 2007 - 7:08pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 8:21pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: aithalsandy (Jun 26 2007 - 8:54pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 9:03pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ವೈಭವ (Jun 26 2007 - 9:02pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: aithalsandy (Jun 26 2007 - 8:54pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 8:21pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ramesh-m (Jun 26 2007 - 6:26pm)

RSS:
ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ
ಇಂತವರು ದಿಟವಾಗಿ ಮೂರು ಬಿಟ್ಟು ನಿಂತವರು. 'ಶಿವಾಜಿ' ಸಿನಿಮಾ ಡೈರೆಕ್ಟರ್ ಶಂಕರ್. ಕನ್ನಡದ ಚರಿತೆಯ ಪ್ರಮುಖ ನಾಯಕರನ್ನು ನಗೆಪಾಡು ಮಾಡಲೆಂದೇ ತಯಾರು ಮಾಡಿದ 'ಇಂಸೆ ಅರಸನ್' ಎಂಬ ಸಿನಿಮಾ ಮಾಡಿದವ. ಅವನ ಈ ಸಿನಿಮಾವನ್ನು ಕನ್ನಡಿಗರು ಒಕ್ಕೊರಲಿನಿಂದ ತಡೆಯಬೇಕಿತ್ತು.
ಕನ್ನಡ ಚಿತ್ರರಂಗದ ಎಲ್ಲರೂ ಇದನ್ನು ಮಾಡಬೇಕಿತ್ತು. ಬಿಟ್ಟು ಅವರೇ ಪ್ರೋಮೋಟ್ ಮಾಡೋದಾ? ಈ ಸಿನಿಮಾವನ್ನು ಹೊಗಳಿ ಹೊಗಳಿ ಬರೆಯುತ್ತಿರುವ ಕನ್ನಡ ಪೇಪರಿನವರಿಗೆ ಆ ಎಚ್ಚರ ಇದೆಯಾ? ಇದಕ್ಕೆ ವಿಜಯ-ಕರ್ನಾಟಕ(ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಬರೆದುಕೊಳ್ಳುವ ಪೇಪರ್ ಇದು), ಹಾಯ್ ಬೆಂಗಳೂರು ಇವ್ಯಾವು ಹೊರತಾಗಿಲ್ಲ.
ಮನರಂಜನೆ ಆತ್ಮಾಭಿಮಾನಕ್ಕಿಂತ ಹೆಚ್ಚಾಯಿತೆ?? ಚಿ!! ನಾಚಿಕೆಕೇಡು.