ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 7:48pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ಸಂಗನಗೌಡ (Jun 26 2007 - 1:48pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ramesh-m (Jun 26 2007 - 6:26pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 8:11pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 7:43pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: aithalsandy (Jun 26 2007 - 7:08pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 8:21pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: aithalsandy (Jun 26 2007 - 8:54pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 9:03pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ವೈಭವ (Jun 26 2007 - 9:02pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: aithalsandy (Jun 26 2007 - 8:54pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: mahesha (Jun 26 2007 - 8:21pm)
- ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ By: ramesh-m (Jun 26 2007 - 6:26pm)

RSS:
ಉ: ಪ್ರಯೋಗಶೀಲತೆ, ಸಂಸ್ಕೃತಿಪ್ರಜ್ಞೆ ಹಾಗೂ ಸಾಹಸಪ್ರವೃತ್ತಿಯ ಕೊರತೆಯಿಂದ ನರಳುತ್ತಿರುವ ಕನ್ನಡ ಚಿತ್ರರಂಗ
ರಮೇಶ,
ಇದು ಕನ್ನಡಕ್ಕೆ ದೊಡ್ಡ ಹಳಿತ. ದಲಿತ ಬಂಡಾಯ ಬರವಣಿಗೆಯ ಹೊರತೂ ಕನ್ನಡ ಸಾಹಿತ್ಯ ಮೇರುಮಟ್ಟದ್ದು. ಇದಕ್ಕೆ ಸಾಟಿಯಂದರೆ ಭಾರತದ ಹಳೆ ಸಾಹಿತ್ಯದಲ್ಲಿ - ಸಂಸ್ಕೃತ/ಪಾಕೃತ ಸಾಹಿತ್ಯ ಮತ್ತು ಹೊಸತರಲ್ಲಿ ಬಂಗಾಳಿ.
ಈ ಮಾತಿಗೆ ನನ್ನದೂ ಒಪ್ಪಿಗೆಯಿಲ್ಲ. ಈ ಮಾತು ದಿಟವೂ ಅಲ್ಲ.
ಕನ್ನಡದಲ್ಲಿ ಹಳೆಯ ಮತ್ತು ಹೊಸತು ಸಾಹಿತ್ಯಕ್ಕೆ ಪಾಟಿಯಲ್ಲಾಗಲಿ, ಗುಣಮಟ್ಟದಲ್ಲಾಗಲಿ ಯಾವ ಕೊರೆತಯೂ ಇಲ್ಲ.!!
ಅನಂತಮೂರ್ತಿಯವರ 'ಸಂಸ್ಕಾರ', ಎಂ.ಕೆ.ಇಂದಿರಾರವರ 'ಪಣಿಯಮ್ಮ, ಇಂತಹ ಬಂಡಾಯ, ಭೈರಪ್ಪನವರ ಪರ್ವ, ಸಾರ್ಥ, ಮುಂತಾದವು, ಕುವೆಂಪು, ಬೇಂದ್ರ, ಮೊದಲಾದವರ ಕಾಲದ ಕೃತಿಗಳು, ಹಳೆಗನ್ನಡದಲ್ಲಿ ಹೇರಳವಾಗಿ ಸಿಗುವ ಬಿಡಿವಜ್ರಗಳಂತ ಕವಿರಾಜಮಾರ್ಗ, ಕಬ್ಬಿಗರ ಕಾವನ್, ಪಂಪ, ಶಬ್ದಮಣಿದರ್ಪಣ ಲೆಕ್ಕವಿಲ್ಲದಷ್ಟು!!
ದಲಿತ ಬಂಡಾಯ ಬರಹಗಾರರು ಎಣಿಕೆಯಲ್ಲಿ ಬಹಳ ಕಡಮೆ ಇದ್ದಾರೆ! ನೀವು ದಲಿತ ಬಂಡಾಯ ಬರಹಗಾರರ ಒಬ್ಬರ ಹೆಸರು ಹೇಳಿದರೆ, ಅದಕ್ಕೆ ಸಾವಿರ ದಲಿತರಲ್ಲದ ಬರಹಗಾರರು ಕನ್ನಡದಲ್ಲಿ ಇದ್ದಾರೆ.!! ಹಿಂದೂ ಇದ್ದರು. ಮುಂದೂ ಇರುವರು.
ದಲಿತ ಬಂಡಾಯವೂ ಕನ್ನಡ ಸಾಹಿತ್ಯದ ಒಂದು ಹೊಳು ಅದಕ್ಕೂ ದೊಡ್ಡತನವಿದೆ. ಆದರೆ ಅದನ್ನು ಬಿಟ್ಟು ಮಿಕ್ಕವು ಬೂಸಾ( ಕಸವೆಂಬ, ಹೊಟ್ಟು ಎನ್ವ ಕಾಣ್ಪಿನಲ್ಲಿ ) ತಪ್ಪು!! ಹಿಂದೆ ಹಿಂಗೆ ಹೇಳಿ ದೊಡ್ಡ ಗದ್ದಲವೆದ್ದಿತ್ತು!!