'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
೧ ಅಲ್ಲಿಯ ಹೆಚ್ಚಿನ ಮಂದಿಗೆ ಗೋವೆಗೆ ಹೋಗಲು ಹಂಬಲವಿದ್ದರೆ, ಅವರ ಒತ್ತಾಯ ಸರಿ.! ಹೀಗೆ ಉಂಕಿಸಿ ಕೊಂಕಣಿಗರ ಹೋರಾಟಕ್ಕೆ ಗೆಲುವಾಗಲಿ ಎಂದುದು!
೨ ಇಲ್ಲಾ ಅಲ್ಲಿ ಹೆಚ್ಚು ಕನ್ನಡಿಗರೇ ಇದ್ದರೂ ಕೂಡ, ಇಂತ ಹೋರಾಟ ನಡೆಯುತ್ತಾ ಇರಬೇಕು. ಆಗಲೇ ತೂಕಡಿಸುವ ಕನ್ನಡಿರು ಎಚ್ಚರವಾಗಿರುವುದು!
ಎರಡು ಕಾರಣಗಳಿಂದ ಅವರಿಗೆ ಜೈ!
ನಾವು ಕನ್ನಡಿಗರಿಗೆ ಕುತ್ತು ಕುತ್ತಗೆಯ ವರೆಗೂ ಬಂದ ಮೇಲೇ ಎಚ್ಚರವಾಗೋದು.!
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ | ದೂರವಾದೊಡದೇನು ಕಾಲು ಕುಂಟಿರಲೇನು ಊರ ನೆನಪೇ ಬಲವು -- ಮಂಕುತಿಮ್ಮ ||
— ಡಿ.ವಿ.ಜಿ
ಉ: ಉತ್ತರ ಕನ್ನಡದ ೩ ತಾಲೂಕು ಗೋವಾ ಪಾಲಾಗುವುದೇ?
೧ ಅಲ್ಲಿಯ ಹೆಚ್ಚಿನ ಮಂದಿಗೆ ಗೋವೆಗೆ ಹೋಗಲು ಹಂಬಲವಿದ್ದರೆ, ಅವರ ಒತ್ತಾಯ ಸರಿ.! ಹೀಗೆ ಉಂಕಿಸಿ ಕೊಂಕಣಿಗರ ಹೋರಾಟಕ್ಕೆ ಗೆಲುವಾಗಲಿ ಎಂದುದು!
೨ ಇಲ್ಲಾ ಅಲ್ಲಿ ಹೆಚ್ಚು ಕನ್ನಡಿಗರೇ ಇದ್ದರೂ ಕೂಡ, ಇಂತ ಹೋರಾಟ ನಡೆಯುತ್ತಾ ಇರಬೇಕು. ಆಗಲೇ ತೂಕಡಿಸುವ ಕನ್ನಡಿರು ಎಚ್ಚರವಾಗಿರುವುದು!
ಎರಡು ಕಾರಣಗಳಿಂದ ಅವರಿಗೆ ಜೈ!
ನಾವು ಕನ್ನಡಿಗರಿಗೆ ಕುತ್ತು ಕುತ್ತಗೆಯ ವರೆಗೂ ಬಂದ ಮೇಲೇ ಎಚ್ಚರವಾಗೋದು.!