ನೀವು ಸ್ವಲ್ಪ ಕೋಪದಿಂದ ಹೆಳಿದ್ದರೂ ಸರಿಯಾಗಿ ಹೇಳಿದ್ದೀರಿ. ಆರ್ಧ ಸತ್ಯ ಬರೆಯುವ ಹಾಗೂ ಧಾರ್ಮಿಕ ವಿಷಯಗಳನ್ನು sensetionalise ಮಡುವ ಮಾಧ್ಯಮದವರನ್ನು ಮೊದಲು ತರಾಟೆಗೆ ತೆಗೆದುಕೊಳ್ಳಬೆಕು. ಬಸವಣ್ಣನ ಬದಲು ಬೇರೆ ಧರ್ಮಗುರು ಅಥವಾ ಪ್ರವಾದಿಯ ಬಗ್ಗೆ ಅಪಚಾರ ಮಾಡಿದ್ದರೆ ನಮ್ಮ ದೇಶ ಉರಿದು ಹೋಗುತ್ತಿತ್ತು. ಗುರು ಗೋಬಿಂದ್ ಸಿಂಗ್ ಅವರನ್ನು ಒಬ್ಬ ವ್ಯಕ್ತಿ ಅನುಕರಣೆ ಮಾಡಿದ್ದಕ್ಕೆ ಪಂಜಾಬ್ ರಾಜ್ಯ ಕೆಲದಿನಗಳ ಕಾಲ ಕುದಿಯಲಿಲ್ಲವೆ? ಡೆನ್ಮಾರ್ಕ್ ದೇಶದಲ್ಲಿ ಅಪಚಾರವೆಸಗಿದ್ದಕ್ಕೆ ಜಗತ್ತಿನಾದ್ಯಂತ ಮುಸ್ಲಿಮರು ಪ್ರತಿಭಟಿಸಲಿಲ್ಲವೆ?
ಧಾರ್ಮಿಕ ಮನೋಭಾವನೆಗಳ ಜೊತೆ ಚೆಲ್ಲಾಟವಡಿದಾಗ ಜನ ವೈಚಾರಿಕತೆಯನ್ನು ಬಿಟ್ಟು ಭಾವೊದ್ವೇಗಕ್ಕೊಳಗಾಗುತ್ತಾರೆ ಎನ್ನುವುದು "ವಿಚಾರವಾದಿ"ಗಳಿಗೆ ಮತ್ತು "ಬುದ್ಧಿಜೀವಿ"ಗಳಿಗೆ ಗೊತ್ತಾಗುವುದಿಲ್ಲವೇನೊ.
ಉ: ಬಂಜಗೆರೆ ಜಯಪ್ರಕಾಶ್ ಕೃತಿ ಬಗ್ಗೆ
ನೀವು ಸ್ವಲ್ಪ ಕೋಪದಿಂದ ಹೆಳಿದ್ದರೂ ಸರಿಯಾಗಿ ಹೇಳಿದ್ದೀರಿ. ಆರ್ಧ ಸತ್ಯ ಬರೆಯುವ ಹಾಗೂ ಧಾರ್ಮಿಕ ವಿಷಯಗಳನ್ನು sensetionalise ಮಡುವ ಮಾಧ್ಯಮದವರನ್ನು ಮೊದಲು ತರಾಟೆಗೆ ತೆಗೆದುಕೊಳ್ಳಬೆಕು. ಬಸವಣ್ಣನ ಬದಲು ಬೇರೆ ಧರ್ಮಗುರು ಅಥವಾ ಪ್ರವಾದಿಯ ಬಗ್ಗೆ ಅಪಚಾರ ಮಾಡಿದ್ದರೆ ನಮ್ಮ ದೇಶ ಉರಿದು ಹೋಗುತ್ತಿತ್ತು. ಗುರು ಗೋಬಿಂದ್ ಸಿಂಗ್ ಅವರನ್ನು ಒಬ್ಬ ವ್ಯಕ್ತಿ ಅನುಕರಣೆ ಮಾಡಿದ್ದಕ್ಕೆ ಪಂಜಾಬ್ ರಾಜ್ಯ ಕೆಲದಿನಗಳ ಕಾಲ ಕುದಿಯಲಿಲ್ಲವೆ? ಡೆನ್ಮಾರ್ಕ್ ದೇಶದಲ್ಲಿ ಅಪಚಾರವೆಸಗಿದ್ದಕ್ಕೆ ಜಗತ್ತಿನಾದ್ಯಂತ ಮುಸ್ಲಿಮರು ಪ್ರತಿಭಟಿಸಲಿಲ್ಲವೆ?
ಧಾರ್ಮಿಕ ಮನೋಭಾವನೆಗಳ ಜೊತೆ ಚೆಲ್ಲಾಟವಡಿದಾಗ ಜನ ವೈಚಾರಿಕತೆಯನ್ನು ಬಿಟ್ಟು ಭಾವೊದ್ವೇಗಕ್ಕೊಳಗಾಗುತ್ತಾರೆ ಎನ್ನುವುದು "ವಿಚಾರವಾದಿ"ಗಳಿಗೆ ಮತ್ತು "ಬುದ್ಧಿಜೀವಿ"ಗಳಿಗೆ ಗೊತ್ತಾಗುವುದಿಲ್ಲವೇನೊ.