ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
"ಅಮ್ಮ ಅಂದರೆ ಏನೋ ಹರ್ಷವೂ.. ನಮ್ಮ ಬಾಳಿಗೆ ಅವಳೇ ದೈವವೂ..." ಹೂ ಕಂಡ್ರಿ... ಸೀನಣ್ಣ... ಬೋ ಸಂದಾಗಿ ಅವ್ವ ಬಗ್ಗೆ ಹೇಳಿದಿರಿ... ಸ್ಯಾನೆ ಖುಸಿಯಾಯ್ತು...!
ನಾನು ಒಂದಪ ಹಾಡೆ ಹೇಳೆಬಿಟ್ಟೆ ಆಪೀಸಾಗೆ! "ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಾಗೆ ಕಣೋ... ಹೆತ್ತತಾಯಿಯ ಕಳೆದುಕೊಂಡರೆ ಮತ್ತೆ ಸಿಗುವಳೇನೋ ಅಣ್ಣ ಮರಳಿ ಬರುವಳೇನೋ...!"
"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"
ಸಿ(ಶಿ)ವಣ್ಣ.
ನಿರೀಕ್ಷಿಸಿ!
ಕಿರು ಜಲಪಾತ ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು. (ಚಿತ್ರ: ವಸಂತ ಕಜೆ)
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!
- ಆಲ್ಬರ್ಟ್ ಐನ್ಸ್ಟೈನ್
ಉ: ಅಮ್ಮ
"ಅಮ್ಮ ಅಂದರೆ ಏನೋ ಹರ್ಷವೂ.. ನಮ್ಮ ಬಾಳಿಗೆ ಅವಳೇ ದೈವವೂ..." ಹೂ ಕಂಡ್ರಿ... ಸೀನಣ್ಣ... ಬೋ ಸಂದಾಗಿ ಅವ್ವ ಬಗ್ಗೆ ಹೇಳಿದಿರಿ... ಸ್ಯಾನೆ ಖುಸಿಯಾಯ್ತು...!
ನಾನು ಒಂದಪ ಹಾಡೆ ಹೇಳೆಬಿಟ್ಟೆ ಆಪೀಸಾಗೆ!
"ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಾಗೆ ಕಣೋ... ಹೆತ್ತತಾಯಿಯ ಕಳೆದುಕೊಂಡರೆ ಮತ್ತೆ ಸಿಗುವಳೇನೋ ಅಣ್ಣ ಮರಳಿ ಬರುವಳೇನೋ...!"
"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"
ಸಿ(ಶಿ)ವಣ್ಣ.