ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಮೂರ್ತಿ ಅನಾವರಣ, ಅಸೂಯೆ ಅನಂತ !

June 29, 2007 - 6:31pm — phmd

ಉ: ಮೂರ್ತಿ ಅನಾವರಣ, ಅಸೂಯೆ ಅನಂತ !

phmd's picture

Prasad
ತಾವು ಇಲ್ಲಿ ದಲಿತ, ಅಲ್ಪಸಂಖ್ಯಾತ, ಇತ್ಯಾದಿ ಜಾತಿಗಳನ್ನು ಸೇರಿಸಬೇಕೆಂದು ಹೇಳಿ, ವಿಕ್ರಮದಂಥ ರಾಷ್ಟ್ರೀಯ ಪತ್ರಿಕೆಯನ್ನು ಜಾತಿವಾದಿಗಳನ್ನಾಗಿ ಮಾಡಲು ಹೊರಟಂತಿದೆಯಲ್ಲವೇ?

ಅಷ್ಟಾಗಿ ದಲಿತರ ಬಗ್ಗೆ, ಅಂಬೇಡ್ಕರ್ ವಾದದ ಬಗ್ಗೆ RSS ನವರಿಗೆ ತಿಳಿಸಬೇಕಾಗಿಲ್ಲ,ಅವರು ತಿಳಿಸುತ್ತಿರುವುದು ರಾಷ್ಟ್ರವಾದ.

ದಲಿತರ ಬಗ್ಗೆ ಬರೆಯುವುದರಿಂದ ಅವರ ಉದ್ಧಾರ ಹೇಗೆ ಸಾಧ್ಯ?ಅಷ್ಟಕ್ಕೂ ದಲಿತರ ಬಗ್ಗೆ ಬರೆಯಲು ಸಾಕಷ್ಟು ಪತ್ರಿಕೆಗಳಿರುವಾಗ ನಿಮಗೆ ಇನ್ನೂ ಬೇಕೆನ್ನಿಸಿತಾ?

RSS ನವರು "ದಲಿತರು" ಎಂದು ಸಂಬೋಧಿಸುವುದೂ ಇಲ್ಲ.ಅವರನ್ನು "ಶೋಷಿತ ಬಂಧುಗಳು" ಎನ್ನುತ್ತಾರೆ.
ಬ್ರಾಹ್ಮಣ ಸ್ವಾಮಿಗಳನ್ನು ತಥಾ-ಕಥಿತ "SLUM"ಗಳಿಗೆ ಕರೆದುಕೊಂಡು ಹೋಗಿ, ಆ ದಲಿತರ ಮನೆಯಲ್ಲಿಯೇ, ದಲಿತರೇ ಮಾಡಿ, ಬಡಿಸಿದ ಊಟ ಮಾಡುವಂತೆ ಮಾಡಿದ ಅನೇಕ ಉದಾಹರಣೆಗಳಿವೆ.
So RSSನವರಿಗೆ ದಲಿತರ ಬಗ್ಗೆ ಬರೆಯುವುದೇನೂ ಇರುವುದಿಲ್ಲ, ಬರೀ ಆ ಮಾರ್ಗದಲ್ಲಿ ಕೆಲಸ ಮಾಡುತ್ತಾರೆ.

ಆದರೆ ನಿಮ್ಮ U R Ananthmurty, Girish Karnad, etc ಬುದ್ಧಿಜೀವಿಗಳು, secularವಾದಿಗಳೂ ಅಂತ ತಮ್ಮನ್ನು ತಾವು ಕರೆದುಕೊಂಡವರು ಎಷ್ಟು ದಲಿತರ ಮನೆಗಳನ್ನು ಬಲ್ಲರು?
ತಿಳಿದು ಪ್ರತಿಕ್ರಿಯಿಸಿದರೆ ಉತ್ತಮ.....

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮೂರ್ತಿ ಅನಾವರಣ, ಅಸೂಯೆ ಅನಂತ ! By: jaiguruji (23 replies) June 28, 2007 - 2:45pm
  • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: pvvivek (Jun 29 2007 - 12:05am)
    • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jun 29 2007 - 4:25pm)
      • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: phmd (Jun 29 2007 - 6:31pm)
        • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jul 1 2007 - 1:25pm)
          • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: jaiguruji (Jul 2 2007 - 11:57am)
            • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jul 2 2007 - 4:34pm)
              • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: keshavamurali (Jul 2 2007 - 5:02pm)
          • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: keshavamurali (Jul 2 2007 - 10:09am)
            • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: muralihr (Jul 2 2007 - 12:30pm)
              • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 6:09pm)
                • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 6:41pm)
                  • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 6:49pm)
                    • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 7:05pm)
                      • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 7:15pm)
                        • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 7:57pm)
                          • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: mahesha (Jul 2 2007 - 8:05pm)
              • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: keshavamurali (Jul 2 2007 - 2:41pm)
                • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ramesh-m (Jul 2 2007 - 4:35pm)
                  • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: muralihr (Jul 2 2007 - 5:27pm)
                    • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: ಶ್ರೀನಿಧಿ (Jul 2 2007 - 5:57pm)
                      • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: aithalsandy (Jul 2 2007 - 8:19pm)
            • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: muralihr (Jul 2 2007 - 12:03pm)
  • ಉ: ಮೂರ್ತಿ ಅನಾವರಣ, ಅಸೂಯೆ ಅನಂತ ! By: radha.kh (Jun 28 2007 - 8:36pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: " ಮನಸ್ಸುಗಳ ಏಕತೆ " -ಕಲಾಂ ಮೇಷ್ಟ್ರು-ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣರಾವ್,
    October 16, 2008 - 5:06am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 5:03am
  • createam
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 4:56am
  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
ಇನ್ನಷ್ಟು


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator