'ಸಂಪದ' ಟಿ-ಶರ್ಟ್
ಏನ್ ಸ್ವಾಮಿ ಹಿ೦ಗ್ ಅ೦ದ್ರೀ ! ಕುಮಾರವ್ಯಾಸ ಭಾರತದಲ್ಲಿ ಕಿರಾತ ವೇಷ ಧರಿಸಿ ಕುಸ್ತಿ ಮಾಡೋದಿಲ್ವೇನು ?
******************* ಅರ್ಜುನ : ಎಲೆ ಕಿರಾತ ಮದೀಯ ಬಾಣದ ಬಲೆಗೆ ನೀ ಮೃಗ ವಾಗದಿರು ನಿ ನ್ನಳವ ಮೆರೆಯಾ ಬನದ ನರಿ ಮೊಲ ಹುಲ್ಲೆ ಹರಿಣ ನಲಿ ಗೆಲಿದ ಗರುವನು ನೀನು ನಿನ್ನ್ ಗ್ಗಳಿಕೆ ಗಾವ೦ಜುವೆವು ನಿನ್ನೀ ದಳಕೆ ಪತಿಯು೦ಟಾದಡಾತನ ಕೊ೦ಡು ಬಾಯೆ೦ದ.\\
ಎನಲು ನಕ್ಕನು ಶ೦ಭು ಭಕ್ತನ ಮನದ ಧೃತಿಯನು ಭುಜ ಬಲವನಾ ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ.
ಗಾಯವನು ಮನ್ನಿಸುತ ಶಿವ ಪೂ ರಾಯದಲಿ ಮೆಟ್ಟಿದನು ಪಾರ್ಥನ ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ.
ಪಾಪ ರಕ್ತ ಬರುವ ಹಾಗೇ ತನ್ನ ಭಕ್ತನನ್ನು ಹೊಡೆಯುವ ದೈವ ಶಿವನನ್ನು ಬಿಟ್ಟೂ ಮತ್ತೊಬ್ಬನಿಲ್ಲಾ. ಅದಕ್ಕೆ ಈ ದೇವರುಗಳನ್ನು ಪೂಜಿಸುವ ಗೊಡವೆಗೆ ಹೋಗಿಲ್ಲಾ.
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? | ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? || ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ | ಜವರಾಯ ಸಮವರ್ತಿ -- ಮಂಕುತಿಮ್ಮ ||
— ಡಿ ವಿ ಜಿ
ಉ: ಮೈಲಾರಲಿಂಗ
ಏನ್ ಸ್ವಾಮಿ ಹಿ೦ಗ್ ಅ೦ದ್ರೀ !
ಕುಮಾರವ್ಯಾಸ ಭಾರತದಲ್ಲಿ ಕಿರಾತ ವೇಷ ಧರಿಸಿ ಕುಸ್ತಿ ಮಾಡೋದಿಲ್ವೇನು ?
*******************
ಅರ್ಜುನ : ಎಲೆ ಕಿರಾತ ಮದೀಯ ಬಾಣದ
ಬಲೆಗೆ ನೀ ಮೃಗ ವಾಗದಿರು ನಿ
ನ್ನಳವ ಮೆರೆಯಾ ಬನದ ನರಿ ಮೊಲ ಹುಲ್ಲೆ ಹರಿಣ ನಲಿ
ಗೆಲಿದ ಗರುವನು ನೀನು ನಿನ್ನ್
ಗ್ಗಳಿಕೆ ಗಾವ೦ಜುವೆವು ನಿನ್ನೀ
ದಳಕೆ ಪತಿಯು೦ಟಾದಡಾತನ ಕೊ೦ಡು ಬಾಯೆ೦ದ.\\
ಎನಲು ನಕ್ಕನು ಶ೦ಭು ಭಕ್ತನ
ಮನದ ಧೃತಿಯನು ಭುಜ ಬಲವನಾ
ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ.
ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ.
ಪಾಪ ರಕ್ತ ಬರುವ ಹಾಗೇ ತನ್ನ ಭಕ್ತನನ್ನು ಹೊಡೆಯುವ ದೈವ ಶಿವನನ್ನು ಬಿಟ್ಟೂ ಮತ್ತೊಬ್ಬನಿಲ್ಲಾ.
ಅದಕ್ಕೆ ಈ ದೇವರುಗಳನ್ನು ಪೂಜಿಸುವ ಗೊಡವೆಗೆ ಹೋಗಿಲ್ಲಾ.