ನಾಟಕ ನೋಡ ಬಹುದು.ನಾಳೆ NATIONAL COLLEGE JAYANAGAR ದಲ್ಲಿ ಗೋಕುಲ ನಿರ್ಗಮನ ನಾಟಕ ಇದೆ. ಸಂಜೆ ಆರು ಘಂಟೆಗೆ. ಇವತ್ತು ಕಲಾ ಗಂಗೋತ್ರಿ ತಂಡದವರಿಂದ ದೊರೆ ಈಡಿಪಸ್ ನಾಟಕ ಇತ್ತು. ಚೆನ್ನಾಗಿತ್ತು.
ಕಿರುತೆರೆಯಲಲಿ ಮಾಡುವ ಕೆಲವು ರಂಗಭೂಮಿ ಕಲಾವಿದರು ಕೂಡ ನಟಿಸಿದ್ದರು. ಹಾಸ್ಯ ಪಿತಾಮಹ ವೈ.ಎಂ.ಎನ್ ಮೂರ್ತಿ ಬಂದಿದ್ದ್ರು.
ನಾಟಕ ನೋಡ ಬಹುದು.
ನಾಟಕ ನೋಡ ಬಹುದು.ನಾಳೆ NATIONAL COLLEGE JAYANAGAR ದಲ್ಲಿ ಗೋಕುಲ ನಿರ್ಗಮನ ನಾಟಕ ಇದೆ. ಸಂಜೆ ಆರು ಘಂಟೆಗೆ. ಇವತ್ತು ಕಲಾ ಗಂಗೋತ್ರಿ ತಂಡದವರಿಂದ ದೊರೆ ಈಡಿಪಸ್ ನಾಟಕ ಇತ್ತು. ಚೆನ್ನಾಗಿತ್ತು.
ಕಿರುತೆರೆಯಲಲಿ ಮಾಡುವ ಕೆಲವು ರಂಗಭೂಮಿ ಕಲಾವಿದರು ಕೂಡ ನಟಿಸಿದ್ದರು. ಹಾಸ್ಯ ಪಿತಾಮಹ ವೈ.ಎಂ.ಎನ್ ಮೂರ್ತಿ ಬಂದಿದ್ದ್ರು.