ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಕರುಣೆಯಲ್ಲೂ ಕಲಬೆರಕೆಯೇ?

July 3, 2007 - 10:42am — ritershivaram

ಉ: ಕರುಣೆಯಲ್ಲೂ ಕಲಬೆರಕೆಯೇ?

ritershivaram's picture

"ಕರುಣೆಯಲ್ಲಿ ಕಲಬೆರೆಕೆ" ಎಂಬ ವ್ಯಾಖ್ಯೆ ಸರಿಯಲ್ಲ.

ಪ್ರೀತಿಯಲ್ಲಿ ಕಲಬೆರೆಕೆ, ನಗುವಿನಲ್ಲಿ, ನಲಿವಿನಲ್ಲಿ,ನೋವಿನಲ್ಲಿ ಕಲಬೆರೆಕೆ ಹೀಗೇ ಇಂತಹ ಭಾವನಾತ್ಮಕ ಪದಗಳೊಂದಿಗೆ "ಕಲಬೆರೆಕೆ" ಪದವನ್ನು ಸೇರಿಸುತ್ತಾ ಹೋಗಬೇಕಾದೀತು!!.

ಯಾಕೆಂದರೆ, ಪ್ರೀತಿ ಮಾಡಬೇಕಲ್ಲಾಂತ ಮಾಡಿದರೆ ಕಲಬೆರೆಕೆ, ನಗಬೇಕಲ್ಲಾಂತ ನಕ್ಕರೆ ಕಲಬೆರೆಕೆ, ಇಲ್ಲದ ನಲಿವನ್ನು ತಂದುಕೊಳ್ಳಬೇಕಾದಾಗಲೂ ಅದು ಕಲಬೆರೆಕೆ, ನೋವು ಆದಾಗಲೂ ನಮಗೇತರ ನೋವು ಅದರಿಂದ ಎಂದು ಭಾವಿಸಿದಾಗಲೂ ಕಲಬೆರೆಕೆಯೆ.
-ಹೀಗೆ ಹೊಸದೊಂದು ವ್ಯಾಖ್ಯೆಯೆ ಸರಣಿಯೆ ಬೆಳೆದೀತು!

ಈಗ ನಿಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳೋಣ-
ಗಟ್ಕಾ ಚಟವಿದ್ದವನು ಸತ್ತಿದ್ದಾನೆ. ಅವನು ಬದುಕಿದ್ದಾಗ ಅದನ್ನು ತಿನ್ನಬೇಡ ಸಾಯ್ತೀಯ, ನಿನ್ನ ಹೆಂಡತಿ ಮಕ್ಕಳನ್ನ ತಬ್ಬಲಿ ಮಾಡ್ತೀಯ ಅಂತ ಹೇಳಿದ್ದರೆ ಆ ಮನುಷ್ಯ ಕೇಳ್ತೀದ್ದನೇನು. ಹಾಗೆ ಕೇಳುವುದೇ ಆಗಿದ್ದರೆ, ಚಟ ಹತ್ತಿಸಿಕೊಂಡವರನ್ನೆಲ್ಲ ಸರಿ ದಾರಿಗೆ ತರೋದು ಬಹಳ ಬಹಳವೆ ಸುಲಭವಾದೀತು! ಸಮಾಜ ಸುಧಾರಣೆಗೂ ಸಹ.
ಇನ್ನು ಏಡ್ಸ್ ರೋಗಿ ವಿಷಯ ಅವನಿಗೆ ಅನೈತಿಕ ಸಂಬಂಧದಿಂದ ಏಡ್ಸ್ ಬಂತೇ? ಅಥವಾ ನಿಜಕ್ಕೂ ಅವನು ಸಾಚಾ ಮನುಷ್ಯನೇ ಆಗಿದ್ದಿರಬೇಕು(ಯಾಕೆಂದರೆ, ನೀವು ನೋಡಿದ್ದು ಹತ್ತಿರದಿಂದ ಅಲ್ಲ;ಟಿ.ವಿ.ಯಲ್ಲಿ ಆ ಮನುಷ್ಯನನ್ನು) ಯಾವುದೋ ರೀತಿಯಲ್ಲಿ ಪಾಪ ಆತನಿಗೆ ಆ ರೋಗ ಅಂಟಿರಲೂ ಬಹುದು. ಸರಿ, ನಿಜಕ್ಕೂ ಅವನು ಕರುಣೆಗೆ ಅರ್ಹನೇ ಆಗಿರಲೂ ಬಹುದು.
-ಇಂತಹ ಸನ್ನಿವೇಶ ಸಂದರ್ಭಗಳಲ್ಲಿ ನಾವು ತೋರುವ ಕರಣೆ ಸಂಶಯಾಸ್ಪದವಾಗಿರುತ್ತದೆಯಷ್ಟೇ. ಅದು ಎಲ್ಲ ಮನುಷ್ಯರಾದವರಿಗೂ ಸಹಜವೇ ಆಗಿರುತ್ತದೆ. ಇಂತಹ ಸಂಶಯಾಸ್ಪದ ಸುಳಿಯಲ್ಲಿಯೆ ಅಂತಹವರಿಗೆ ನಿಜಕ್ಕೂ ಕರುಣೆ ತೋರಿ ಯಾವ ರೀತಿಯಲ್ಲಾದರೂ ಸಹಾಯ ಮಾಡಬಯಸುವಾತನಲ್ಲಿ ತನ್ನ ಸಂಶಯ ನಿವಾರಣೆಗೆ ದಾರಿಗಳೂ ಗೋಚರಿಸುತ್ತವೆ. ಒಂದು ವೇಳೆ ಆತನ ಸಂಶಯ ನಿಜವೇ ಆಗಿದ್ದಾಗ್ಯೂ ಆತ ಸಹಾಯ ಹಸ್ತ ಚಾಚಲು ಮುಂದಾಗುವಾಗಲೂ ಆತನಲ್ಲಿರುವ ಮಾನವೀಯತೆ ಮುಂದೆ ಅಂತ ಹ ಸಂಶಯ ಸೋಲುತ್ತದೆಯಷ್ಟೇ. ಯಾಕೆಂದರೆ, ಕಿಂಚಿತ್ ಮಾನವೀಯತೆ ಇಲ್ಲದಾತನಲ್ಲಿ ಕರುಣೆಯ ಲವಲೇಶವೂ ಉದ್ಭವಿಸಲಾರದಲ್ಲ. ಆದ್ದರಿಂದ, ಇಂತಹ ಸನ್ನಿವೇಶ ಸಂದರ್ಭಗಳಲ್ಲಿ, ಭಾವನೆಯೆಲ್ಲಿ ಕಲಬೆರೆಕೆಯಾಗಿದೆ ಎಂದು ಹೇಳುವುದು ಸರಿಯಲ್ಲ. ಮನುಷ್ಯನಾದವನಿಗೆ ಮತ್ತು ಮಾನವೀಯತೆಯುಳ್ಳವರಿಗೆ ಮಾತ್ರ ಕರುಣೆ ತೋರುವಲ್ಲಿ ಕಿಂಚಿತ್ ಸಂಶಯದ ಸುಳಿಯಬಹುದಾದರೂ ಅನಂತರ ಅವರಲ್ಲಿರುವ ಮಾನವೀಯತೆಯೇ ಮೆರೆಯುತ್ತದೆಯಲ್ಲವೇ?
-ಎಚ್.ಶಿವರಾಂ
ಜೀವನ-ಚೇತನ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕರುಣೆಯಲ್ಲೂ ಕಲಬೆರಕೆಯೇ? By: kalpana (9 replies) June 26, 2007 - 6:04am
  • ಉ: ಕರುಣೆಯಲ್ಲೂ ಕಲಬೆರಕೆಯೇ? By: ritershivaram (Jul 3 2007 - 10:42am)
  • ಉ: ಕರುಣೆಯಲ್ಲೂ ಕಲಬೆರಕೆಯೇ? By: krishnamurthy bmsce (Jul 2 2007 - 4:29pm)
    • ಉ: ಕರುಣೆಯಲ್ಲೂ ಕಲಬೆರಕೆಯೇ? By: ritershivaram (Jul 3 2007 - 11:35am)
    • ಉ: ಕರುಣೆಯಲ್ಲೂ ಕಲಬೆರಕೆಯೇ? By: kalpana (Jul 3 2007 - 6:41am)
  • ಉ: ಕರುಣೆಯಲ್ಲೂ ಕಲಬೆರಕೆಯೇ? By: srivathsajoshi (Jun 26 2007 - 4:14pm)
    • ಉ: ಕರುಣೆಯಲ್ಲೂ ಕಲಬೆರಕೆಯೇ? By: kalpana (Jun 26 2007 - 11:08pm)
      • ಉ: ಕರುಣೆಯಲ್ಲೂ ಕಲಬೆರಕೆಯೇ? By: Abhimani (Jun 27 2007 - 1:16am)
        • ಉ: ಕರುಣೆಯಲ್ಲೂ ಕಲಬೆರಕೆಯೇ? By: kalpana (Jun 27 2007 - 5:12am)
          • ಉ: ಕರುಣೆಯಲ್ಲೂ ಕಲಬೆರಕೆಯೇ? By: Abhimani (Jun 27 2007 - 6:24am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:30pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 7, 2008 - 12:18pm
  • savithasr
    ಉ: ಕಳೆದ ನೆನೆಪುಗಳು
    October 7, 2008 - 11:44am
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 11:39am
ಇನ್ನಷ್ಟು


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator