ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: Re: ದೊಡ್ಡವರು

July 5, 2007 - 7:38am — venkatesh

ಉ: Re: ದೊಡ್ಡವರು

venkatesh's picture

ನನ್ನ ಹಳೆಯ ಲೇಖನಕ್ಕೆ ಸ್ಪಂದಿಸಿದ್ದೀರಿ. "ನಿರ್ಲಿಪ್ತತೆಯಿಂದ ಕುಳಿತಿದ್ದರು", ಅನ್ನುವ ಮಾತು, ನನ್ನದಲ್ಲ. ಆ ಲೇಖದಲ್ಲಿ ಉಲ್ಲೇಖಿಸಿದ ಮಾತು. ಇನ್ನು ಮಾನವೀಯತೆ, ಅಂದರೆ, ಸಮಸ್ತ ಪ್ರಾಣಿಗಳ ಬಗ್ಗೆ, ಮನುಷ್ಯ ಸಹಜವಾದ ಅನುಕಂಪ, ಪ್ರೀತಿ, ವಿಶ್ವಾಸ, ಸೌಹಾರ್ದತೆಗಳನ್ನು ಸೂಚಿಸಿ, ತಮ್ಮ ಕೈಲಾದಷ್ಟು ಸಹಾಯ ಮಾಡಬಹುದಾದರೆ, ಮಾಡುವುದು, ಎಂದು. ಇದು ನನಗೆ ಇದುವರೆಗೂ ಜೀವನ ಕಲಿಸಿದ ಅನುಭವದಿಂದ ಹೇಳುತ್ತಿದ್ದೇನೆ.

ಅದರಿಂದ, ವಿ. ಐಪಿ ಗಳಾಗಲಿ, ಸಾಮಾನ್ಯರಾಗಲಿ ಎಲ್ಲರೂ ಮನುಷ್ಯರೆ ಅಲ್ಲವೆ. ವಿನೋಬಭಾವೆ, ವಿ. ಐಪಿ ಅಲ್ಲ. ಅವರು ಒಬ್ಬ ಭೂ-ಚಳುವಳಿಗಾರ. ಗಾಂಧಿವಾದಿ. ತಮ್ಮ ಜೀವನವನ್ನು ಬಡವರ, ಅಸಹಾಯಕರ, ಒಳಿತಿಗಾಗಿ, ಒತ್ತೆಇಟ್ಟು ಡುಡಿದ ಆದರ್ಶವ್ಯಕ್ತಿ. ಮೇಲಾಗಿ ವಯಸ್ಸಾದವ್ಯಕ್ತಿ. ಸರೀನಾ ? ಅಯ್ಯನವರನ್ನು ನೋಡಲು, ದೂರದಿಂದ ನಡಿಗೆಯಲ್ಲಿ ಬಂದ ವ್ಯಕ್ತಿ. ಇಂತಹವರನ್ನು ನೋಡಿ ಒಂದೆರಡು ಮಾತಾಡಿದ್ದರೆ, ಅವರ ಗಂಟು ಏನಾದರು ಹೋಗುತ್ತಿತ್ತೆ ?

ಆದರೆ, ವಿನೋಬಾರೊ, ಸರಿ ಪರವಾಗಿಲ್ಲ, ಅಯ್ಯನವರ, ಓಡಾಡಿದ ಹೆಜ್ಜೆಗಳನ್ನು ಕಣ್ಣಿಗೆ ಒತ್ತಿಕೊಳ್ಳುತ್ತೇನೆ, ಎಂದು, ಕೇಳಿಕೊಂಡಾಗ ಪರಿಚಾರಕನ ಮನಸ್ಸು ಕರಗುತ್ತದೆ. ಅವನು ಒಪ್ಪಿಕೊಳ್ಳುತ್ತಾನೆ. ಇದು ಆತನ ಸೌಜನ್ಯತೆ, ಸರಳತೆ. ಇದನ್ನು ಮಾನವೀಯತೆ ಎಂದೂ ಕರೆಯುತ್ತಾರೆ ! ಇದು ನಿಜವಾದ ಮೈಸೂರಿನವ ನಡೆದುಕೊಳ್ಳುವ ರೀತಿ.

ನಾನು ಸರ್ .ಎಮ್. ವಿ. ರವರನ್ನು ದೇವರೆಂದು ಭಾವಿಸಿದವನು. ಆದರೆ ಈ ವ್ಯವಹಾರ ನನಗೆ ಬಹಳ ಬೇಸರ ತಂದಿತು. ಆಂಗ್ಲರ ಶಿಸ್ತು, ಅವರ ಕಣ್ಣಿಗೆ ಪಟ್ಟಿ ಕಟ್ಟಿತ್ತು. ಎಮ್ .ವಿರವರು, ತಮ್ಮ ತನವನ್ನು ತುಸು ವೇಳೆ, ಕಳೆದುಕೊಂಡಿದ್ದರು. ಆದರೆ, ಎಮ್. ವಿ. ರವರು, ಇಂದಿಗೂ ಎಲ್ಲ ನಮ್ಮ ಮೈಸೂರಿನ ಜನತೆಯ ಆದರ್ಶ ದೈವ !

ನಿಮಗೆ ಇನ್ನೂ ಏನಾದರೂ ಸಂದೇಹವಿದ್ದರೆ, ಸಂಕೋಚ ಬೇಡ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (23 replies) January 17, 2007 - 2:08pm
  • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 10:50am)
    • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 1:57pm)
      • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 4:00pm)
        • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: smurthygr (Jul 6 2007 - 8:09pm)
  • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 5 2007 - 5:19pm)
    • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 5 2007 - 8:02pm)
      • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 6 2007 - 12:48am)
        • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 6:24am)
  • ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: ಸಂಗನಗೌಡ (Jul 5 2007 - 4:06pm)
  • ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: Shyam Kishore (Jan 18 2007 - 4:41am)
    • Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: venkatesh (Jan 18 2007 - 2:05pm)
      • Re: ದೊಡ್ಡವರು By: shreekant.mishrikoti (Jan 18 2007 - 4:00pm)
        • Re: ದೊಡ್ಡವರು By: venkatesh (Jan 19 2007 - 8:09am)
          • ಉ: Re: ದೊಡ್ಡವರು By: ritershivaram (Jul 6 2007 - 10:09am)
          • ಉ: Re: ದೊಡ್ಡವರು By: smurthygr (Jul 4 2007 - 8:40pm)
            • ಉ: Re: ದೊಡ್ಡವರು By: venkatesh (Jul 5 2007 - 7:38am)
        • ಚಪ್ಪಾಳೆ: ದೊಡ್ಡವರು By: Sunil Jayaprakash (Jan 18 2007 - 4:46pm)
          • Re: ಚಪ್ಪಾಳೆ: ದೊಡ್ಡವರು By: venkatesh (Jan 19 2007 - 9:16am)
            • Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: shreekant.mishrikoti (Jan 19 2007 - 11:48am)
              • Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: venkatesh (Jan 19 2007 - 1:32pm)
  • Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: kannadiga_1956 (Jan 17 2007 - 3:23pm)
    • Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jan 17 2007 - 8:34pm)
      • ಟಿಪ್ಪಣಿ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? By: Sunil Jayaprakash (Jan 17 2007 - 10:07pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ಪ್ರತಿಯೊಬ್ಬರೂ ಮದುವೆಯಾಗಬೇಕು. ಹೆಂಡತಿ ಒಳ್ಳೆಯವಳಾದರೆ ಸುಖವಾಗಿರುವಿ. ಹೆಂಡತಿ ಕೆಟ್ಟವಳಾದರೆ ತತ್ವಜ್ನಾನಿಯಾಗುವಿ.

— ಅರಿಸ್ಟಾಟಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator