ಉ: Re: ದೊಡ್ಡವರು
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 10:50am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 1:57pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 4:00pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: smurthygr (Jul 6 2007 - 8:09pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: roshan_netla (Jul 6 2007 - 4:00pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 1:57pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 5 2007 - 5:19pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 5 2007 - 8:02pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 6 2007 - 12:48am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 6 2007 - 6:24am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: Aram (Jul 6 2007 - 12:48am)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jul 5 2007 - 8:02pm)
- ಉ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: ಸಂಗನಗೌಡ (Jul 5 2007 - 4:06pm)
- ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: Shyam Kishore (Jan 18 2007 - 4:41am)
- Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: venkatesh (Jan 18 2007 - 2:05pm)
- Re: ದೊಡ್ಡವರು By: shreekant.mishrikoti (Jan 18 2007 - 4:00pm)
- Re: ದೊಡ್ಡವರು By: venkatesh (Jan 19 2007 - 8:09am)
- ಉ: Re: ದೊಡ್ಡವರು By: ritershivaram (Jul 6 2007 - 10:09am)
- ಉ: Re: ದೊಡ್ಡವರು By: smurthygr (Jul 4 2007 - 8:40pm)
- ಉ: Re: ದೊಡ್ಡವರು By: venkatesh (Jul 5 2007 - 7:38am)
- ಚಪ್ಪಾಳೆ: ದೊಡ್ಡವರು By: Sunil Jayaprakash (Jan 18 2007 - 4:46pm)
- Re: ಚಪ್ಪಾಳೆ: ದೊಡ್ಡವರು By: venkatesh (Jan 19 2007 - 9:16am)
- Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: shreekant.mishrikoti (Jan 19 2007 - 11:48am)
- Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: venkatesh (Jan 19 2007 - 1:32pm)
- Re: ದೊಡ್ಡವರು: ಮಹಾತ್ಮರ ರೀತಿಗಳನ್ನು ಅರ್ಥ ಮಾಡಿಕೊಳ್ಳುವದು By: shreekant.mishrikoti (Jan 19 2007 - 11:48am)
- Re: ಚಪ್ಪಾಳೆ: ದೊಡ್ಡವರು By: venkatesh (Jan 19 2007 - 9:16am)
- Re: ದೊಡ್ಡವರು By: venkatesh (Jan 19 2007 - 8:09am)
- Re: ದೊಡ್ಡವರು By: shreekant.mishrikoti (Jan 18 2007 - 4:00pm)
- Re: ಅನಿಸಿಕೆ: ದೊಡ್ಡವರು ಮಾಡಿದ್ದೆಲ್ಲಾ ಎಷ್ಟು ಸರಿ ? ಅದನ್ನು ನಾವು ಏಕೆ...? By: venkatesh (Jan 18 2007 - 2:05pm)
- Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: kannadiga_1956 (Jan 17 2007 - 3:23pm)
- Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jan 17 2007 - 8:34pm)
- ಟಿಪ್ಪಣಿ: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? By: Sunil Jayaprakash (Jan 17 2007 - 10:07pm)
- Re: ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ? By: venkatesh (Jan 17 2007 - 8:34pm)

RSS:
ಉ: Re: ದೊಡ್ಡವರು
ನನ್ನ ಹಳೆಯ ಲೇಖನಕ್ಕೆ ಸ್ಪಂದಿಸಿದ್ದೀರಿ. "ನಿರ್ಲಿಪ್ತತೆಯಿಂದ ಕುಳಿತಿದ್ದರು", ಅನ್ನುವ ಮಾತು, ನನ್ನದಲ್ಲ. ಆ ಲೇಖದಲ್ಲಿ ಉಲ್ಲೇಖಿಸಿದ ಮಾತು. ಇನ್ನು ಮಾನವೀಯತೆ, ಅಂದರೆ, ಸಮಸ್ತ ಪ್ರಾಣಿಗಳ ಬಗ್ಗೆ, ಮನುಷ್ಯ ಸಹಜವಾದ ಅನುಕಂಪ, ಪ್ರೀತಿ, ವಿಶ್ವಾಸ, ಸೌಹಾರ್ದತೆಗಳನ್ನು ಸೂಚಿಸಿ, ತಮ್ಮ ಕೈಲಾದಷ್ಟು ಸಹಾಯ ಮಾಡಬಹುದಾದರೆ, ಮಾಡುವುದು, ಎಂದು. ಇದು ನನಗೆ ಇದುವರೆಗೂ ಜೀವನ ಕಲಿಸಿದ ಅನುಭವದಿಂದ ಹೇಳುತ್ತಿದ್ದೇನೆ.
ಅದರಿಂದ, ವಿ. ಐಪಿ ಗಳಾಗಲಿ, ಸಾಮಾನ್ಯರಾಗಲಿ ಎಲ್ಲರೂ ಮನುಷ್ಯರೆ ಅಲ್ಲವೆ. ವಿನೋಬಭಾವೆ, ವಿ. ಐಪಿ ಅಲ್ಲ. ಅವರು ಒಬ್ಬ ಭೂ-ಚಳುವಳಿಗಾರ. ಗಾಂಧಿವಾದಿ. ತಮ್ಮ ಜೀವನವನ್ನು ಬಡವರ, ಅಸಹಾಯಕರ, ಒಳಿತಿಗಾಗಿ, ಒತ್ತೆಇಟ್ಟು ಡುಡಿದ ಆದರ್ಶವ್ಯಕ್ತಿ. ಮೇಲಾಗಿ ವಯಸ್ಸಾದವ್ಯಕ್ತಿ. ಸರೀನಾ ? ಅಯ್ಯನವರನ್ನು ನೋಡಲು, ದೂರದಿಂದ ನಡಿಗೆಯಲ್ಲಿ ಬಂದ ವ್ಯಕ್ತಿ. ಇಂತಹವರನ್ನು ನೋಡಿ ಒಂದೆರಡು ಮಾತಾಡಿದ್ದರೆ, ಅವರ ಗಂಟು ಏನಾದರು ಹೋಗುತ್ತಿತ್ತೆ ?
ಆದರೆ, ವಿನೋಬಾರೊ, ಸರಿ ಪರವಾಗಿಲ್ಲ, ಅಯ್ಯನವರ, ಓಡಾಡಿದ ಹೆಜ್ಜೆಗಳನ್ನು ಕಣ್ಣಿಗೆ ಒತ್ತಿಕೊಳ್ಳುತ್ತೇನೆ, ಎಂದು, ಕೇಳಿಕೊಂಡಾಗ ಪರಿಚಾರಕನ ಮನಸ್ಸು ಕರಗುತ್ತದೆ. ಅವನು ಒಪ್ಪಿಕೊಳ್ಳುತ್ತಾನೆ. ಇದು ಆತನ ಸೌಜನ್ಯತೆ, ಸರಳತೆ. ಇದನ್ನು ಮಾನವೀಯತೆ ಎಂದೂ ಕರೆಯುತ್ತಾರೆ ! ಇದು ನಿಜವಾದ ಮೈಸೂರಿನವ ನಡೆದುಕೊಳ್ಳುವ ರೀತಿ.
ನಾನು ಸರ್ .ಎಮ್. ವಿ. ರವರನ್ನು ದೇವರೆಂದು ಭಾವಿಸಿದವನು. ಆದರೆ ಈ ವ್ಯವಹಾರ ನನಗೆ ಬಹಳ ಬೇಸರ ತಂದಿತು. ಆಂಗ್ಲರ ಶಿಸ್ತು, ಅವರ ಕಣ್ಣಿಗೆ ಪಟ್ಟಿ ಕಟ್ಟಿತ್ತು. ಎಮ್ .ವಿರವರು, ತಮ್ಮ ತನವನ್ನು ತುಸು ವೇಳೆ, ಕಳೆದುಕೊಂಡಿದ್ದರು. ಆದರೆ, ಎಮ್. ವಿ. ರವರು, ಇಂದಿಗೂ ಎಲ್ಲ ನಮ್ಮ ಮೈಸೂರಿನ ಜನತೆಯ ಆದರ್ಶ ದೈವ !
ನಿಮಗೆ ಇನ್ನೂ ಏನಾದರೂ ಸಂದೇಹವಿದ್ದರೆ, ಸಂಕೋಚ ಬೇಡ.