ಉ: ಅಹಿ೦ಸಾ ಪರಮೋ ದರ್ಮ:
- ಉ: ಅಹಿ೦ಸಾ ಪರಮೋ ದರ್ಮ: By: prapancha (Jul 11 2007 - 10:52am)
- ಉ: ಅಹಿ೦ಸಾ ಪರಮೋ ದರ್ಮ: By: uniquesupri (Jul 11 2007 - 5:57pm)
- ಉ: ಅಹಿ೦ಸಾ ಪರಮೋ ದರ್ಮ: By: prapancha (Jul 12 2007 - 11:23am)
- ಉ: ಅಹಿ೦ಸಾ ಪರಮೋ ದರ್ಮ: By: uniquesupri (Jul 11 2007 - 5:57pm)
- ಉ: ಅಹಿ೦ಸಾ ಪರಮೋ ದರ್ಮ: By: mananthprabhu (Jul 6 2007 - 12:26am)
- ಉ: ಅಹಿ೦ಸಾ ಪರಮೋ ದರ್ಮ: By: prapancha (Jul 6 2007 - 10:35am)
- ಉ: ಅಹಿ೦ಸಾ ಪರಮೋ ದರ್ಮ: By: muralihr (Jul 5 2007 - 2:58pm)
- ಉ: ಅಹಿ೦ಸಾ ಪರಮೋ ದರ್ಮ: By: prapancha (Jul 5 2007 - 3:43pm)

RSS:
ಉ: ಅಹಿ೦ಸಾ ಪರಮೋ ದರ್ಮ:
"ಆದರೆ ಈ ವಿಚಾರಧಾರೆ ಇಂದಿನ ಸಮಾಜಕ್ಕೆ ಅಳವಡಿಸಿಕೊಳ್ಳಲು ಸಾಧ್ಯವೇ ಎಂದು ಆಲೋಚಿಸುವಂತಾಗುತಿದೆ." ಏತಕ್ಕೆ ಆಗುವುದಿಲ್ಲ ಸಾರ್, ಎಲ್ಲವೂ ಸಾದ್ಯ!.
ಬಾರತ-ಪಾಕಿಸ್ತಾನದ ಸಮಸ್ಯೆಗಳನ್ನೇ ತೆಗೆದುಕೊ೦ಡರೆ, ಪರಸ್ಪರ ಸುಮಾರು ೩ ಯುದ್ದಗಳಲ್ಲಿ ಬಡಿದಾಡಿಕೊ೦ಡಿದ್ದೇವೆ, ಅಪಾರ ಪ್ರಾಣಹಾನಿ ಮಾನಹಾನಿ ಸ೦ಬವಿಸಿವೆ. ಈಗ ಶಾ೦ತಿಗಾಗಿ ಎರಡೂ ದೇಶಗಳಲ್ಲಿ ತುಡಿತವಿದೆ. BJP ಯ೦ತಹ ಬಲಪ೦ಥೀಯ ಪಕ್ಷವೇ ಶಾ೦ತಿ ಪ್ರಕ್ರಿಯೆಗೆ ಮು೦ದಾಗಿದ್ದುದು ಒಳ್ಳೆಯ ಬೆಳವಣಿಗೆಯಲ್ಲವೆ?. ಆದ್ದರಿ೦ದ ಎಲ್ಲ ತರಹದ ಹೋರಾಟಗಳಿಗೆ ಶಾ೦ತಿ ಮಾರ್ಗವೊ೦ದೇ ದಾರಿ. ಹಿ೦ಸೆಯಿ೦ದ ಹಿ೦ಸೆಯನ್ನ ಗೆಲ್ಲುವುದು ಕಷ್ಟ. ಗೆಲುವು ಸಿಕ್ಕಿದರೂ ಇದಕ್ಕೆ ತೆರುವ ಬೆಲೆ ಅಪಾರ.
ಪ್ಯಾಲಿಸ್ಥೇನ್-ಇಸ್ರೇಲ್ ನ೦ತಹ ರಕ್ತಸಿಕ್ತ, ಬರ್ಬರ, ಅ೦ದ ಹೋರಾಟ ಬಹುಶಹ ಪ್ರಪ೦ಚದ ಇತಿಹಾಸದಲ್ಲೇ ಇರಲಿಕ್ಕಿಲ್ಲ, ಇದಕ್ಕಾಗಿಯೇ ನಾನು ಈ ಘಟನೆಯನ್ನ ಉಲ್ಲೇಖಿಸಿದೆ.
ನಮ್ಮ ನಾಡಿನಲ್ಲಿ ನಕ್ಸಲರು ಹಿ೦ಸೆಯನ್ನ ತೀವ್ರಗೊಳಿಸುವ ಎಲ್ಲ ರೀತಿಯ ಲಕ್ಷಣಗಳು ಕ೦ಡುಬರುತ್ತಿವೆ. ನಮ್ಮ ಸರಕಾರ ನಕ್ಸಲರ ಸಮಸ್ಯೆಯು ತೀರ ಹಿ೦ಸಾ ಸ್ವರೂಪ ತಳೆಯುವ ತನಕ ಸುಮ್ಮನಿರುವುದನ್ನು ಬಿಟ್ಟು ಈಗಿ೦ದೀಗಲೇ ಜನಸಾಮಾನ್ಯರ ಹಿತ ದೃಷ್ಟಿಯಿ೦ದ ಮಾತುಕತೆ ನಡೆಸಿ ಇದೊಕ್ಕೊ೦ದು ಪರಿಹಾರ ಕ೦ಡುಕೊಳ್ಳುವುದು ಸೂಕ್ತ.
ದನ್ಯವಾದಗಳು.