ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: uniquesupri (Jul 8 2007 - 12:19pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: chiramshi (Dec 16 2007 - 9:34pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: ವೈಭವ (Jul 8 2007 - 6:50pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: mahesha (Jul 5 2007 - 6:24pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: ಸಂಗನಗೌಡ (Jul 5 2007 - 3:00pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: girishwill (Jul 6 2007 - 12:50am)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: ವೈಭವ (Jul 5 2007 - 3:51pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: muralihr (Jul 5 2007 - 5:26pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: ವೈಭವ (Jul 5 2007 - 3:50pm)
- ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ? By: Khavi (Jul 5 2007 - 3:35pm)

RSS:
ಉ: ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
ನಿಮ್ಮ ಆಶಯವನ್ನು ನಾನು ಬೆಂಬಲಿಸುತ್ತೇನೆ. ಆದರೆ ನನ್ನದೊಂದು ವಿನಂತಿಯಿದೆ. ನಾವು ಹೇಗೆ ಕರ್ನಾಟಕದ ಹಿನ್ನೆಲೆಯಿರುವ ರಜನೀಕಾಂತ್ ತಮಿಳುನಾಡಿನ ಜನರ ಅಭಿಮಾನದಿಂದಾಗಿ ಸೂಪರ್ ಸ್ಟಾರ್ ಆಗಿ, ತಮಿಳುನಾಡಿನ ಜನರ ಅನ್ನದ ಋಣದ ಮೇಲೆ ಬೆಳೆದುನಿಂತರೂ ಕರ್ನಾಟಕದ ಬಗ್ಗೆ ಒಲುಮೆ ಇಟ್ಟುಕೊಳ್ಳಬೇಕು. ಕನ್ನಡವನ್ನು ತಮಿಳಿಗಿಂತ ಹೆಚ್ಚಾಗಿ ಪ್ರೀತಿಸಬೇಕು, ಕನ್ನಡಿಗರು ಹಾಗೂ ತಮಿಳರ ನಡುವೆ ವಿರಸವಾದಾಗ ಕನ್ನಡಿಗರಿಗೆ ಬೆಂಬಲವಾಗಿ ನಿಲ್ಲಬೇಕು ಅಂತ ಭಾವಿಸುತ್ತೇವೆಯೋ ಹಾಗೆಯೇ ತಮಿಳರು ಭಾವಿಸುವುದರಲ್ಲಿ ತಪ್ಪೇನಿದೆ?
ಕರ್ನಾಟಕದಿಂದ ಹೊರರಾಜ್ಯಕ್ಕೆ ಹೋದ ಒಬ್ಬ ವ್ಯಕ್ತಿ ಅಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲವಂತೆ, ಕನ್ನಡದ ಸಿನೆಮಾಗಳನ್ನೇ ನೋಡುತ್ತಾನಂತೆ, ಕನ್ನಡದ ಪಕ್ಷವಹಿಸುತ್ತಾನಂತೆ ಅಂದರೆ ಅದು ನಮಗೆ ಭಾಷಾಭಿಮಾನದ ಆದರ್ಶ ವ್ಯಕ್ತಿತ್ವದ ಉದಾಹರಣೆಯಾಗಿ ಕಾಣುತ್ತದೆ. ಅದೇ ಕೆಲಸವನ್ನು ಒಬ್ಬ ತಮಿಳು ಭಾಷೆಯವ, ತೆಲುಗ ಮಾಡಿದರೆ ಅದು ರಾಜ್ಯದ್ರೋಹವಾಗುತ್ತದೆ, ಸ್ವಾರ್ಥವಾಗಿ, ಭಾಷಾಂಧತೆಯಾಗು ಕಾಣುತ್ತದೆ. ಇದು ಏಕೆ ಹೀಗೆ?
ಅವರೆಲ್ಲರೂ ಅನ್ನ ಹುಡುಕಿಕೊಂಡು ನಮ್ಮ ನಾಡಿಗೆ ಬಂದವರು, ಯಾರೂ ಭಾಷಾಂಧತೆಯನ್ನು ಬೆಳೆಸಲು ಬಂದವರಲ್ಲ. ಅವರಿಗೆ ತಮ್ಮ ನಾಡುನುಡಿಯ ಬಗೆಗಿನ ಕಾಳಜಿ ಕಳಕಳಿಯನ್ನು ನಾವು ಮೆಚ್ಚಿಕೊಳ್ಳಬೇಕು. ಹಾಗೆಯೇ ನಮ್ಮ ನಾಡಿನಲ್ಲಿನ ಒಳ್ಳೆಯ ಅಂಶಗಳನ್ನು ಮೆಚ್ಚುವಂತೆ ಅವರನ್ನು ನಾವು ಪ್ರೋತ್ಸಾಹಿಸಬೇಕು. ಅವರ ಮನಸ್ಸನ್ನು ಗೆಲ್ಲುವಂತೆ ಕನ್ನಡಿಗರು ವರ್ತಿಸಬೇಕು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com