ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಮಿಶ್ರಿಕೋಟಿಯ ಸಿರಿಕಾಂತರೇ,
ಈ "ಕನ್ನಡಿಗರು ಆಳಿದ ಅಮೇರಿಕ", "ಹಿಮಾಲಯವಾಳಿದ ಕನ್ನಡಿಗರು" ಈ ಬಗೆ ಹೊತ್ತಗೆಗಳನ್ನು ಬರೆದ ವೇಣುಗೋಪಾಲಾಚಾರ್ಯ ಇವರು ನಮ್ಮೂರು ಮಂಡ್ಯದವರೇ!!
ಇವರು ನಮ್ಮ ಮನೆಗೆ ಹಿಂದೆ ಬರುತ್ತಿದ್ರು. ಇವರ ದ್ರಾವಿಡ ಒಲವು ಮೆಚ್ಚತಕ್ಕದ್ದೇ. ಇವರ ಮಾತು ಅಂದರೆ ಅದರಲ್ಲಿ ತಮಿಳು, ಕನ್ನಡವನ್ನು ಮೆರೆಸುವುದು ಇದ್ದೇ ಇರುತ್ತೆ.
ನಮ್ಮ ಚಿಕ್ಕಮ್ಮಳ ಬಳಿ, ಇವರ ಹೊತ್ತಗೆಗಳ ಅವೆ. ಈ ಅಚ್ಚಗನ್ನಡ ಕುರಿತು ಓದುತ್ತಿರುವಾಗ, ಅವರು ನನಗೆ ಈ ಹೊತ್ತಗಗಳನ್ನು ಓದಲು ಹೇಳಿದ್ದರು. ನಾನು ಊ ಒಂದನ್ನು ಅರೆಬರೆ ಓದಿ ಬಂದಿದ್ದೆ.
ನೆನೆಸಿದ್ದಕ್ಕೆ ನನ್ನಿ.. ಈ ವಾರದ ಕೊನೆ ಊರಿಗೆ ಹೋದಾಗ ಈ ಹೊತ್ತಗೆಗಳನ್ನು ತಪ್ಪದೇ ತಂದೋದುವೆನು.!!
ಹದುಳವಿರಲಿ, ನನ್ನಿ!!
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಗುರುವಿನ ವಿಸ್ತರದ | ಪರಿಯ ನಾನೇನೆಂಬೆ ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ | ಪರಿಪೂರ್ಣನಿಪ್ಪ ಸರ್ವಜ್ಞ ||
ಉ: ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’
ಮಿಶ್ರಿಕೋಟಿಯ ಸಿರಿಕಾಂತರೇ,
ಈ "ಕನ್ನಡಿಗರು ಆಳಿದ ಅಮೇರಿಕ", "ಹಿಮಾಲಯವಾಳಿದ ಕನ್ನಡಿಗರು" ಈ ಬಗೆ ಹೊತ್ತಗೆಗಳನ್ನು ಬರೆದ ವೇಣುಗೋಪಾಲಾಚಾರ್ಯ ಇವರು ನಮ್ಮೂರು ಮಂಡ್ಯದವರೇ!!
ಇವರು ನಮ್ಮ ಮನೆಗೆ ಹಿಂದೆ ಬರುತ್ತಿದ್ರು. ಇವರ ದ್ರಾವಿಡ ಒಲವು ಮೆಚ್ಚತಕ್ಕದ್ದೇ. ಇವರ ಮಾತು ಅಂದರೆ ಅದರಲ್ಲಿ ತಮಿಳು, ಕನ್ನಡವನ್ನು ಮೆರೆಸುವುದು ಇದ್ದೇ ಇರುತ್ತೆ.
ನಮ್ಮ ಚಿಕ್ಕಮ್ಮಳ ಬಳಿ, ಇವರ ಹೊತ್ತಗೆಗಳ ಅವೆ. ಈ ಅಚ್ಚಗನ್ನಡ ಕುರಿತು ಓದುತ್ತಿರುವಾಗ, ಅವರು ನನಗೆ ಈ ಹೊತ್ತಗಗಳನ್ನು ಓದಲು ಹೇಳಿದ್ದರು. ನಾನು ಊ ಒಂದನ್ನು ಅರೆಬರೆ ಓದಿ ಬಂದಿದ್ದೆ.
ನೆನೆಸಿದ್ದಕ್ಕೆ ನನ್ನಿ.. ಈ ವಾರದ ಕೊನೆ ಊರಿಗೆ ಹೋದಾಗ ಈ ಹೊತ್ತಗೆಗಳನ್ನು ತಪ್ಪದೇ ತಂದೋದುವೆನು.!!
ಹದುಳವಿರಲಿ, ನನ್ನಿ!!