ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 12 2007 - 2:05pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: prapancha (Jul 11 2007 - 3:01pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 8:51pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 11 2007 - 9:25pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 11:56pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: uniquesupri (Jul 12 2007 - 12:32am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 12 2007 - 11:01am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 12 2007 - 1:07pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ASHOKKUMAR (Jul 12 2007 - 4:39pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 13 2007 - 5:41pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ASHOKKUMAR (Jul 12 2007 - 4:39pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 12 2007 - 1:07pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 12 2007 - 11:01am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: uniquesupri (Jul 12 2007 - 12:32am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 11:56pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 11 2007 - 9:13pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 11:51pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 11 2007 - 9:25pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ಶ್ರೀನಿಧಿ (Jul 11 2007 - 8:51pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 5:33pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 3 2007 - 9:25pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ramesh-m (Jul 3 2007 - 9:50pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: roshan_netla (Jul 4 2007 - 11:49am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 4 2007 - 2:44pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 9 2007 - 6:02pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 4 2007 - 2:44pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 10:20pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 10:17pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: roshan_netla (Jul 4 2007 - 11:49am)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: ramesh-m (Jul 3 2007 - 9:50pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: keshavamurali (Jul 3 2007 - 9:25pm)
- ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ ! By: jaiguruji (Jul 3 2007 - 12:36pm)

RSS:
ಉ: ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
ನಕ್ಸಲ್ ರಿಂದಾಗಿ ಮಲೆನಾಡಿನ ಜನತೆ ಹೇಗೆ ಬದಲಾಗಿದ್ದಾರೆ, ಅನುಮಾನ ಪಡುವವರಾಗಿದ್ದಾರೆ ಎಂಬುದನ್ನ ಚೆನ್ನಾಗಿ ಹೇಳಿದ್ದೀರಿ.
ಇಷ್ಟಕ್ಕೂ ಈ ನಕ್ಸಲ್ ರಿಗೆ ಮಲೆನಾಡಿನ ಮೇಲೆ ಅದ್ಯಾಕೆ ಅಷ್ಟೊಂದು ಪ್ರೀತಿಯೊ ಗೊತ್ತಿಲ್ಲ. ನಮ್ಮ ಉತ್ತರ ಕರ್ನಾಟಕದ ಜಿಲ್ಲೆಗಳು ಎಲ್ಲ ರೀತಿಯಲ್ಲಿಯೂ ನಿಜವಾಗಿ ಹಿಂದುಳಿದ ಜಿಲ್ಲೆಗಳು. ಶೈಕ್ಷಣಿಕ ಸೌಲಭ್ಯ, ನೀರಾವರಿ, ಕೃಷಿ, ಮೂಲಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ ಇತ್ಯಾದಿಗಳಿಗೂ ಜನ ಪರದಾಡುತ್ತಾರೆ ಮತ್ತು ಈಗೀಗ ಜನರೂ ಕೂಡ ಸಮಸ್ಯೆಗಳಿಗೆ ಹೊಂದಿಕೊಂಡು ಬದುಕುತ್ತಿದ್ದಾರೆ!
ನಿಜವಾಗಿ ಬದಲಾವಣೆ ತರಬೇಕಾದದ್ದು ಅಲ್ಲಿಯ(ಉತ್ತರ ಕರ್ನಾಟಕದ) ಜನರಲ್ಲಿ, ಅದು ಬಿಟ್ಟು ಎಲ್ಲ ರೀತಿಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗಿಂತ ಮೊಂದುವರಿದಿರುವ ಮಲ್ನಾಡ ಜಿಲ್ಲೆಗಳಿಗಾಗಿ, ಅಲ್ಲಿಯ ಪುಟಗೋಸಿ ಸಮಸ್ಯೆಗಳಿಗಾಗಿ ನಮ್ಮ ರಾಯಚೂರು, ಬೀದರ್, ಗುಲ್ಬರ್ಗಾದ ಹುಡುಗ/ಹುಡುಗಿಯರನ್ನ ಒಯ್ದು ಈ ನಕ್ಸಲರು ಸಿದ್ಧಾಂತದ ಹೆಸರಿನಲ್ಲಿ ಬಲಿ ಕೊಡುತ್ತಿದ್ದಾರಲ್ಲ! ಇವರಿಗೆಲ್ಲಾ ಯಾವುದರಿಂದ ಬಾರಿಸಬೇಕು?
ಅವರಿಗೆ ನಿಜವಾದ ಧೈರ್ಯವಿದ್ದರೆ ಕಾಡಿನ ನಡುವೆ ಅವಿತುಕೊಂಡು ಬಾಂಬ್ ಎಸೆಯುವ, ದರೋಡೆ ಮಾಡುವ ವೃತ್ತಿ ಬಿಟ್ಟು ನಮ್ಮ ಬಯಲು ಸೀಮೆಯಲ್ಲಿ ಬಂದು, ನೀರು ಕಾಣದೆ ಬಿರುಕು ಬಿಟ್ಟ ಗದ್ದೆಗಳ ಮಧ್ಯೆ ಕ್ರಾಂತಿ ಮಾಡಲಿ. ಕಬ್ಬಿಗೆ ನಿಜವಾದ ಬೆಂಬಲ (ಬೆಲೆ ಅಥವಾ ಕಾರ್ಖಾನೆ) ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತನಿಗೆ ಸಾಂತ್ವನ ಹೇಳಲಿ. ಹಳ್ಳಿ, ಹಳ್ಳಿಗೂ ಸ್ವಚ್ಛ ಕುಡಿಯುವ ನೀರು, ಕನಿಷ್ಟ ೧ ಪ್ರಾಥಮಿಕ ಶಾಲೆ, ಆರೈಕೆಗಾಗಿ ಪ್ರತಿ ಹಳ್ಳಿಯಲ್ಲಿ atleast ಡಾಕ್ಟರ್ ಇಲ್ಲಾಂದ್ರೆ ಕೊನೆಪಕ್ಷ ಒಬ್ಬ ನರ್ಸ್ ಸಿಗುವಂತೆ ಮಂತ್ರಿ ಮಹೋದಯರಿಗೆ ಬೆನ್ನತ್ತಿ ಕಾಡಲಿ.
ನಮ್ಮಲ್ಲಿ ಎಷ್ತೊಂದು ಲಂಬಾಣಿ ತಾಂಡಾಗಳಲ್ಲಿ ಇವತ್ತಿಗೂ ಈ ಅನೇಕ ಮೂಲಸೌಲಭ್ಯಗಳಿಲ್ಲ. ಅವಕ್ಕ್ಯಾಕೆ ಇವರು ಒತ್ತಾಯ ಮಾಡುವದಿಲ್ಲ?
ಅದೆಲ್ಲಾ ಬಿಟ್ಟು ಕಳ್ಳರಂತೆ ಕಾಡಿನಲ್ಲಿ ಅವಿತುಕೊಂಡು ಜನರನ್ನ ಭಯಭೀತರನ್ನಾಗಿ ಮಾಡಿ ಯಾವ ಅಭಿವೃದ್ಧಿಯನ್ನ ಈ ಜನ ಮಾಡಬಲ್ಲರು?