'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಕವನ ಚೆನ್ನಾಗಿದೆ. ವಿಷಾದದ ನಗುವನ್ನು ಚಿತ್ರಿಸುವ ನಿರಾಶಾವಾದ ಕವನದುದ್ದಕ್ಕೂ ಇಣುಕುತ್ತದೆಯಾದರೂ, ಸಂತಸದ ನಗುವಿಗಾಗಿ ಕಾಯುವ ಮನೋಭಾವದೊಂದಿಗೆ ಮುಗಿಯುತ್ತಾ ಪೂರ್ಣನಿರಾಶೆಯಿಂದ ಅಲ್ಪ ಆಶಾವಾದಕ್ಕೆ ವಾಲಿದಂತೆನಿಸುತ್ತದೆ. ಶಬರಿಯ ಉಪಮೆ ಕೊನೆಯ ಸಾಲನ್ನು ಎತ್ತಿಹಿಡಿಯುವಲ್ಲಿ ಸಫಲವಾಗಿದೆ. ಮುಂದುವರೆಸಿರಿ.
ಬಹುಶ: ನಿಮಗರಿವಿಲ್ಲದೆಯೇ ಅಲ್ಲಲ್ಲಿ ಒಳ್ಳೆಯ ಛಂದೋಶೈಲಿ ಬಿಗಿಗೊಂಡಿದೆಯೆನಿಸುತ್ತದೆ; ಉತ್ತಮ ಪ್ರಯತ್ನ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
ಉ: ಬದುಕು-ಬವಣೆ
ಕವನ ಚೆನ್ನಾಗಿದೆ. ವಿಷಾದದ ನಗುವನ್ನು ಚಿತ್ರಿಸುವ ನಿರಾಶಾವಾದ ಕವನದುದ್ದಕ್ಕೂ ಇಣುಕುತ್ತದೆಯಾದರೂ, ಸಂತಸದ ನಗುವಿಗಾಗಿ ಕಾಯುವ ಮನೋಭಾವದೊಂದಿಗೆ ಮುಗಿಯುತ್ತಾ ಪೂರ್ಣನಿರಾಶೆಯಿಂದ ಅಲ್ಪ ಆಶಾವಾದಕ್ಕೆ ವಾಲಿದಂತೆನಿಸುತ್ತದೆ. ಶಬರಿಯ ಉಪಮೆ ಕೊನೆಯ ಸಾಲನ್ನು ಎತ್ತಿಹಿಡಿಯುವಲ್ಲಿ ಸಫಲವಾಗಿದೆ. ಮುಂದುವರೆಸಿರಿ.
ಬಹುಶ: ನಿಮಗರಿವಿಲ್ಲದೆಯೇ ಅಲ್ಲಲ್ಲಿ ಒಳ್ಳೆಯ ಛಂದೋಶೈಲಿ ಬಿಗಿಗೊಂಡಿದೆಯೆನಿಸುತ್ತದೆ; ಉತ್ತಮ ಪ್ರಯತ್ನ!
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್ಸ್ಪಾಟ್.ಕಾಂ.