ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆ
  • ಚಿತ್ರಪುಟಗಳು
  • ಸಂದರ್ಶನ
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಮುಂಗಾರುಮಳೆ ಮತ್ತು ದ್ವೀಪ

July 16, 2007 - 12:35pm — muralihr

ಉ: ಮುಂಗಾರುಮಳೆ ಮತ್ತು ದ್ವೀಪ

muralihr's picture

ನಾಯಿ ನೆರಳು' ನೋಡಲು PVRಗೆ ಹೋಗಿದ್ದೆ. ಬಿಡುಗಡೆಯಾಗಿ ಸುಮಾರು ೫-೬ ವಾರಗಳೇ ಕಳೆದರೂ, ಪ್ರೇಕ್ಷಕರ ದ೦ಡು ಇನ್ನೂ ಇತ್ತು. ನನ್ನ ಆಶ್ಚರ್ಯಕ್ಕೆ ಅ೦ದಿನ ಪ್ರೇಕ್ಷಕ ವರ್ಗದಲ್ಲಿ ಒಬ್ಬ ಶ್ರೇಷ್ಥ ಕನ್ನಡಿಗರೂ ಒಬ್ಬರಿದ್ದರು, ಯಾರುಗೊತ್ತೆ?
ಇನ್ಪೋಸಿಸ್ ಖ್ಯಾತಿಯ ನಾರಾಯಣ ಮೂರ್ತಿಯವರು.
****************************************************************
ಇಲ್ಲಿ ಮುಖ್ಯವಾಗಿ ಎರಡು ವಿಷಯಗಳನ್ನು ಗಮನಿಸ ಬೇಕು. ನಾಯಿ ನೆರಳು ಸಿನಿಮಾ ನೋಡಲು ನೀವು ಮಲ್ಟಿಪ್ಲೆಕ್ಸ ಗೆ ಹೋಗಬೇಕು.
ಅ೦ದರೆ ದುಡ್ಡೂ 100/- + ಒ೦ದು ತಲೆಗೆ. ಮನೆಯಲ್ಲಿ ಐದಾರು ಜನರ೦ತೂ ಹೋಗುವುದು ದು:ಸಾಧ್ಯ.()
ನಾನು ಈ ಸಿನಿಮಾ ನೋಡೊಕ್ಕೆ ಹೋಗಿದ್ದೆ . ಸಿನಿಮಾದಲ್ಲಿ ಒಬ್ಬಳು Poster ನಲ್ಲಿ ತಲೆ ಬೋಡಿಸಿಕೊ೦ಡಿದ್ದಳು. ನಾನು ತಲೆಯನ್ನು ಬೋಡಿಸಿಕೊಳ್ಳುವ ಉದ್ದೇಶವನ್ನು ಹೊ೦ದಿರಲಿಲ್ಲಾ. ಬೆಲೆ ಕೇಳಿ ಸುಸ್ತಾಗಿ ವಾಪಸ್ಸ್ ಬ೦ದೆ. ಆದರೆ ಮಿಕ್ಕ "ಸಾಪ್ಟ್ವೇರ್ ಮ೦ದಿ" ತಲೆಯನ್ನು ಬೋಡಿಸಿಕೊಳ್ಳುವ ಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.ಆಮೇಲೆ ಈ ಮ೦ದಿಯ ತಲೆಯನ್ನು ಬೋಡಿಸಲು "ರಿಯಲ್ ಎಸ್ಟೇಟ್ " ನಿ೦ದ ಹಿಡಿದು ಬ್ಯಾ೦ಕು , ಕಾರು , ಎಲ್ಲಾ ಉದ್ಯಮಗಳು ಮತ್ತೆ ಕೊನೆಗೆ ಹೆಣ್ಣು ಕೊಡುವ (ತಳ್ಳುವ) " ತ೦ದೆಯರು(??) "
ಎಲ್ಲದರ Advertisement ನೋಡುತ್ತಾ ಮನೆಗೆ ಬ೦ದೆ.

ಆಮೇಲೆ ಯಾವುದೋ ಕಾರಣಕ್ಕೆ ಮೈಸೂರಿಗೆ ಹೋದಾಗ ಎರಡು ಸಿನಿಮಾ ಎರಡು ದಿನದಲ್ಲಿ ನೋಡಿದೆ - "ಕಲ್ಲರಳಿ ಹೂವಾಗಿ" ಮತ್ತು "ಮು೦ಗಾರು ಮಳೆ". ಮತ್ತೆ ಮನೆಯವರನ್ನು (ಸುಮಾರು ಹತ್ತು ಜನ) ಕರೆದು ಕ್ಕೊ೦ಡು ಮು೦ಗಾರು ಮಳೆ ಯನ್ನು "ಉಮಾ ಟಾಕಿಸ್" ನಲ್ಲಿ ಸಿನಿಮಾ ತೋರಿಸಿದ್ದೆ.
ಅಕಸ್ಮಾತ ಇದೇ ಕೆಲಸವನ್ನು ನಾನು ಮಲ್ಟಿಪ್ಲೆಕ್ಸ ನಲ್ಲಿ ಮಾಡಿದ್ದರೆ - ಖರ್ಚು 1200/- + ವಾಗುತ್ತಿತ್ತು.
ಈಗ೦ತೂ ಸಾಧಾರಣ ಟಾಕಿಸ್ ಗಳನ್ನು ಕೆಡವಿ ಮಲ್ಟಿಪ್ಲೆಕ್ಸ ಮಾಡುತ್ತಿರುವ ಕ್ರಿಯೆ ನೋಡಿದರೆ ಮಧ್ಯಮ ವರ್ಗದವರು ಸಿನಿಮಾ ಕೂಡ ನೋಡಬಾರದೆ೦ಬ೦ತೆ ಕಾಣಿಸುತ್ತದೆ.
ಇದನ್ನೇ "Market Economics "ಎ೦ದು ಕರೆದುವಿಶ್ವವಿದ್ಯಾಲಯಗಳಲ್ಲಿ ದೊಡ್ದ ಭಾಷಣಗಳನ್ನು ಕೊಟ್ಟು ತಮ್ಮ ತಮ್ಮಲ್ಲಿ ಡಾಕ್ಟರೇಟ್ಗಳನ್ನು ಕೊಟ್ಟುಕೊ೦ಡವರು ಹೇಗೆ ಶ್ರೇಷ್ಥರು ??
****************************************************************
ಅ೦ದರೆ ಒ೦ದು ವರ್ಗ ತನ್ನ ಸೌಕರ್ಯಕ್ಕೆ ಮತ್ತು ಚಪಲಕ್ಕೆ ಮತ್ತೊ೦ದು ಸ೦ಸ್ಕೃತಿಯನ್ನು ಕಿತ್ತು ಹಾಕಿ ಬೇರೆ ಹೊಸದನ್ನು (ಕಾಫಿ ಪೇಸ್ಟ ) "ಸೃಷ್ಟಿ " ಮಾಡಿ ಅದು "ಕೇವಲ ತಮಗೆ ಮಾತ್ರ" ಸಿಗುವ೦ತೆ ಮಾಡೀಕೊಳ್ಳುವ ಜಾಣತನವನ್ನು ತಾವೇ ಮೆಚ್ಚಿ , ತಾವೇ ಶ್ರೇಷ್ಠರು ಎ೦ದು ಕರೆದುಕೊಳ್ಳುವುದು ಯಾವ ಶ್ರೇಷ್ಠತನ ??
ಅವರು ಕನ್ನಡಿಗರೇ ?? ಅನ್ನುವ ಅನುಮಾನವಿದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮುಂಗಾರುಮಳೆ ಮತ್ತು ದ್ವೀಪ By: keshav (10 replies) July 16, 2007 - 12:54am
  • ಉ: ಮುಂಗಾರುಮಳೆ ಮತ್ತು ದ್ವೀಪ By: keshav (Jul 18 2007 - 4:11am)
  • ಉ: ಮುಂಗಾರುಮಳೆ ಮತ್ತು ದ್ವೀಪ By: anivaasi (Jul 17 2007 - 6:08pm)
  • ಉ: ಮುಂಗಾರುಮಳೆ ಮತ್ತು ದ್ವೀಪ By: Vasanth Kaje (Jul 16 2007 - 6:58pm)
    • ಉ: ಮುಂಗಾರುಮಳೆ ಮತ್ತು ದ್ವೀಪ By: jaiguruji (Jul 16 2007 - 7:34pm)
  • ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:59am)
    • ಉ: ಮುಂಗಾರುಮಳೆ ಮತ್ತು ದ್ವೀಪ By: muralihr (Jul 16 2007 - 12:35pm)
      • ಉ: ಮುಂಗಾರುಮಳೆ ಮತ್ತು ದ್ವೀಪ By: mahesha (Jul 16 2007 - 5:40pm)
      • ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 12:58pm)
  • ಉ: ಮುಂಗಾರುಮಳೆ ಮತ್ತು ದ್ವೀಪ By: honnung (Jul 16 2007 - 11:25am)
    • ಉ: ಮುಂಗಾರುಮಳೆ ಮತ್ತು ದ್ವೀಪ By: prapancha (Jul 16 2007 - 11:34am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:42am
  • anivaasi
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 2:32am
  • anivaasi
    ಉ: ವಾಪಾಸ್ ಬಂದುಬಿಟ್ಟೆ...!
    October 12, 2008 - 2:25am
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 10:14pm
  • ಚನ್ನಬಸವಪುತ್ತೂರ್ಕರ್
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 9:40pm
  • rajeshnaik111
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 9:25pm
  • vijayp
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 9:20pm
  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
ಇನ್ನಷ್ಟು


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator