ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: ಸಂಗನಗೌಡ (Jul 17 2007 - 1:37am)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: Khavi (Jul 19 2007 - 2:14pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: mahesha (Jul 16 2007 - 6:47pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: saranga.hebbar (Jul 19 2007 - 1:55pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: saranga.hebbar (Jul 19 2007 - 1:54pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: mahesha (Jul 19 2007 - 2:34pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: saranga.hebbar (Jul 19 2007 - 3:59pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: mahesha (Jul 19 2007 - 4:11pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: saranga.hebbar (Jul 19 2007 - 3:59pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: mahesha (Jul 19 2007 - 2:34pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: arunhegde (Jul 16 2007 - 8:03pm)
- ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: mahesha (Jul 16 2007 - 6:49pm)

RSS:
ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!
ಅರುಣ!
ಈ ಬೆಳಗಾವಿಯಲ್ಲಿ ಮರಾಟಿಗರು ತರಲೆ, ಕಾರವಾರದಲ್ಲಿ ಕೊಂಕಣಿಗರ ತರಲೆ, ಬೆಂಗಳೂರಲ್ಲಿ ತಮಿಳರ ತರಲೆ, ಮಂಗಳೂರಲ್ಲಿ ಮಳಯಾಳಿಗಳ ತರಲೆ ಯಾಕೆ ಜಾಸ್ತಿಯಾಗಿದೆ ಅಂದರೆ?
೧) decency ಅಂತ ಎಲ್ಲದಕ್ಕೂ ತೆಪ್ಪಗಿರುವ ಕನ್ನಡಿಗರಿಂದ. ಇದು ಹೇಡಿತನದ ಪರಮಾವಧಿ.
೨) ಬಲು ಸಾರ್ಥಿಗಳು ನಾವು ಕನ್ನಡಿಗರು. ನಾನು, ನಮ್ಮ ಮನೆ ಇಷ್ಟೆ ನಮ್ಮ ದೃಷ್ಟಿಗೆ ಸಿಗುವುದು. ಇದನ್ನು ಬಿಟ್ಟರೇ, ನಾನು ಮಂಗಳೂರು, ನಾನು ಉಡುಪಿ, ನಾನು ಬಳ್ಳಾರಿ, ನಾನು ಬೀದರ, ನಾನು ಹುಬ್ಬಳ್ಳಿ, ನಾನು ಬೆಂಗಳೂರು, ನಾನು ಮೈಸೂರು ಎನ್ನುವ ಒಡಕು ಬೇರೆ.
ಇದಕ್ಕೆ ಪುರಾವೆ.
೧) ಬೆಳಗಾವಿಗಾಗಿ ಇಡೀ ಕರ್ನಾಟಕ ಬಂದ್ ಮಾಡಿದಾಗ ಸಿಕ್ಕಾಪಟ್ಟೆ ಓದಿದವರ ಜಿಲ್ಲೆಗಳು "ನಮಗೆ ಯಾಕೆ ಬೆಳಗಾವಿ" ಅಂತ ಸುಮ್ಮನಿದದ್ದು?
೨) ಕಾವೇರಿ ವಿಷಯದಲ್ಲೂ ಹಿಂಗೆ.
ಹೀಗಾದರೇ ಎಲ್ಲಿಂದ ಬರಬೇಕು ಒಕ್ಕಟ್ಟು. ಹತ್ತು ಮಂದಿಯ ಬಳಗದ ನಡುವೆ ಇದ್ದಾಗ ಕೆಲವು ಸರತಿ 'ಬಳಗಕ್ಕಾಗಿ' ನಮಗೆ ಹಿಡಿಸದಿದ್ದರೂ ಕೆಲವು ಕೆಲಸ ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ನಾನೇ ಸ್ಪೆಷಲ್ ಅಂತ ಕೂತರೆ!!
ನಮ್ಮಲ್ಲಿ ಒಗ್ಗಟ್ಟಿಲ್ಲ. ಓದಿಕೊಂಡಿದ್ದೇವೆ ಎಂಬ decency ಎನ್ನುವ ಪುಕ್ಕಲು ನಮಗೆ ಜಾಸ್ತಿ. ಹಾಗಾದರೆ, ನಮ್ಮ ಮೇಲೆ ಎರಗಿ ಬರುತ್ತಿರುವ ಮರಾಟಿ, ಕೊಂಕಣಿ, ತಮಿಳು ಮಂದಿ ಏನು ಕಡಮೆ ಓದಿದವರೇ? ಆದರೆ ಅವರಿಗೆಲ್ಲ ತಮ್ಮ ನುಡಿಗಳ ಬಗ್ಗೆ ಕಾಳಜಿ, ಒಕ್ಕಟ್ಟು, ಹೆಮ್ಮೆ ಇದೆ. ನಮಗೆ ಇಲ್ಲ.
ಈ ಬೆಳಗಾವಿ ವಿಷಯಕ್ಕೆ ಬೆಳಗಾವಿಯ ಕನ್ನಡಿಗರು ಹೆಚ್ಚು ಒತ್ತುಕೊಟ್ಟು ಹೋರಾಟ ಬೇಕಲ್ಲವೇ? ಅದನ್ನು ಬಿಟ್ಟು ಬೆಳಗಾವಿ ಮಂದಿಯೇ ಮೋರೆಗೆ ಮಸಿ ಬಳಿಸಿಕೊಂಡ "ಮೋರೆ"ಯಂತವರನ್ನು ಆರಿಸಿಕಳಿಸುತ್ತಿದ್ದಾರೆ.
ಮಂಗಳೂರಲ್ಲೂ ಇದೇ, ಮಂಗಳೂರಿನ ಮಂದಿ ಕಾಸರಗೋಡಿನ ಬಗ್ಗೆ ಚಕಾರ ಎತ್ತಲ್ಲ. ಕಾಸರಗೋಡಿನ ಬಗ್ಗೆ ಮಾತಾಡಕ್ಕೆ ಬೆಂಗಳೂರು ಮೈಸರೋರು ಬರಬೇಕಾ? ಅವರು ಬಂದರೂ ಅಲ್ಲಿಯವರ ನೆರವಿಲ್ಲದೇ ಕೆಲಸ ಮಾಡೋದು ಕಷ್ಟ ಅಲ್ವಾ!!
ಇಲ್ಲಿ ಮರಾಟಿ, ಕೊಂಕಣಿ, ತಮಿಳರನ್ನು ನಾನು ಹೊಗಳುತ್ತೇನೆ. ಅವರು ಅವರ ನುಡಿಗೆ ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರ. ಅವರವರ ನುಡಿಯನ್ನು ಬಲಪಡಿಸುತ್ತಿದ್ದಾರೆ. ಅವರ dutyಗೆ ನಿಯತ್ತಾಗಿದ್ದಾರೆ. ಅದು ಅವರ ಒಳ್ಳೆಯ ಗುಣವೇ.
ನಾವು ಕನ್ನಡಿಗರು ಹಾಗಿಲ್ಲ.
ಆದರೆ ದಿಟವಾಗಲೂ ಬೈಸಿಕೊಳ್ಳಬೇಕಾದವರು ನಾವು ಕನ್ನಡಿಗರು, ನಮಗೆ ನಮ್ಮ ಕನ್ನಡ, ಕರ್ನಾಟಕ ಬೇಕಾಗಿಲ್ಲ!! ನಮಗೆ ಬೇಕಿರುವುದು ಪೊಳ್ಳು decency ಎಂಬ ಪುಕ್ಕಲು!