ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

July 16, 2007 - 6:47pm — mahesha

ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!!

mahesha's picture

ಅರುಣ!

ಈ ಬೆಳಗಾವಿಯಲ್ಲಿ ಮರಾಟಿಗರು ತರಲೆ, ಕಾರವಾರದಲ್ಲಿ ಕೊಂಕಣಿಗರ ತರಲೆ, ಬೆಂಗಳೂರಲ್ಲಿ ತಮಿಳರ ತರಲೆ, ಮಂಗಳೂರಲ್ಲಿ ಮಳಯಾಳಿಗಳ ತರಲೆ ಯಾಕೆ ಜಾಸ್ತಿಯಾಗಿದೆ ಅಂದರೆ?

೧) decency ಅಂತ ಎಲ್ಲದಕ್ಕೂ ತೆಪ್ಪಗಿರುವ ಕನ್ನಡಿಗರಿಂದ. ಇದು ಹೇಡಿತನದ ಪರಮಾವಧಿ.
೨) ಬಲು ಸಾರ್ಥಿಗಳು ನಾವು ಕನ್ನಡಿಗರು. ನಾನು, ನಮ್ಮ ಮನೆ ಇಷ್ಟೆ ನಮ್ಮ ದೃಷ್ಟಿಗೆ ಸಿಗುವುದು. ಇದನ್ನು ಬಿಟ್ಟರೇ, ನಾನು ಮಂಗಳೂರು, ನಾನು ಉಡುಪಿ, ನಾನು ಬಳ್ಳಾರಿ, ನಾನು ಬೀದರ, ನಾನು ಹುಬ್ಬಳ್ಳಿ, ನಾನು ಬೆಂಗಳೂರು, ನಾನು ಮೈಸೂರು ಎನ್ನುವ ಒಡಕು ಬೇರೆ.

ಇದಕ್ಕೆ ಪುರಾವೆ.
೧) ಬೆಳಗಾವಿಗಾಗಿ ಇಡೀ ಕರ್ನಾಟಕ ಬಂದ್ ಮಾಡಿದಾಗ ಸಿಕ್ಕಾಪಟ್ಟೆ ಓದಿದವರ ಜಿಲ್ಲೆಗಳು "ನಮಗೆ ಯಾಕೆ ಬೆಳಗಾವಿ" ಅಂತ ಸುಮ್ಮನಿದದ್ದು?
೨) ಕಾವೇರಿ ವಿಷಯದಲ್ಲೂ ಹಿಂಗೆ.
ಹೀಗಾದರೇ ಎಲ್ಲಿಂದ ಬರಬೇಕು ಒಕ್ಕಟ್ಟು. ಹತ್ತು ಮಂದಿಯ ಬಳಗದ ನಡುವೆ ಇದ್ದಾಗ ಕೆಲವು ಸರತಿ 'ಬಳಗಕ್ಕಾಗಿ' ನಮಗೆ ಹಿಡಿಸದಿದ್ದರೂ ಕೆಲವು ಕೆಲಸ ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ನಾನೇ ಸ್ಪೆಷಲ್ ಅಂತ ಕೂತರೆ!!

ನಮ್ಮಲ್ಲಿ ಒಗ್ಗಟ್ಟಿಲ್ಲ. ಓದಿಕೊಂಡಿದ್ದೇವೆ ಎಂಬ decency ಎನ್ನುವ ಪುಕ್ಕಲು ನಮಗೆ ಜಾಸ್ತಿ. ಹಾಗಾದರೆ, ನಮ್ಮ ಮೇಲೆ ಎರಗಿ ಬರುತ್ತಿರುವ ಮರಾಟಿ, ಕೊಂಕಣಿ, ತಮಿಳು ಮಂದಿ ಏನು ಕಡಮೆ ಓದಿದವರೇ? ಆದರೆ ಅವರಿಗೆಲ್ಲ ತಮ್ಮ ನುಡಿಗಳ ಬಗ್ಗೆ ಕಾಳಜಿ, ಒಕ್ಕಟ್ಟು, ಹೆಮ್ಮೆ ಇದೆ. ನಮಗೆ ಇಲ್ಲ.

ಈ ಬೆಳಗಾವಿ ವಿಷಯಕ್ಕೆ ಬೆಳಗಾವಿಯ ಕನ್ನಡಿಗರು ಹೆಚ್ಚು ಒತ್ತುಕೊಟ್ಟು ಹೋರಾಟ ಬೇಕಲ್ಲವೇ? ಅದನ್ನು ಬಿಟ್ಟು ಬೆಳಗಾವಿ ಮಂದಿಯೇ ಮೋರೆಗೆ ಮಸಿ ಬಳಿಸಿಕೊಂಡ "ಮೋರೆ"ಯಂತವರನ್ನು ಆರಿಸಿಕಳಿಸುತ್ತಿದ್ದಾರೆ.

ಮಂಗಳೂರಲ್ಲೂ ಇದೇ, ಮಂಗಳೂರಿನ ಮಂದಿ ಕಾಸರಗೋಡಿನ ಬಗ್ಗೆ ಚಕಾರ ಎತ್ತಲ್ಲ. ಕಾಸರಗೋಡಿನ ಬಗ್ಗೆ ಮಾತಾಡಕ್ಕೆ ಬೆಂಗಳೂರು ಮೈಸರೋರು ಬರಬೇಕಾ? ಅವರು ಬಂದರೂ ಅಲ್ಲಿಯವರ ನೆರವಿಲ್ಲದೇ ಕೆಲಸ ಮಾಡೋದು ಕಷ್ಟ ಅಲ್ವಾ!!

ಇಲ್ಲಿ ಮರಾಟಿ, ಕೊಂಕಣಿ, ತಮಿಳರನ್ನು ನಾನು ಹೊಗಳುತ್ತೇನೆ. ಅವರು ಅವರ ನುಡಿಗೆ ಏನು ಮಾಡಬೇಕು ಅದನ್ನು ಮಾಡುತ್ತಿದ್ದಾರ. ಅವರವರ ನುಡಿಯನ್ನು ಬಲಪಡಿಸುತ್ತಿದ್ದಾರೆ. ಅವರ dutyಗೆ ನಿಯತ್ತಾಗಿದ್ದಾರೆ. ಅದು ಅವರ ಒಳ್ಳೆಯ ಗುಣವೇ.
ನಾವು ಕನ್ನಡಿಗರು ಹಾಗಿಲ್ಲ.
ಆದರೆ ದಿಟವಾಗಲೂ ಬೈಸಿಕೊಳ್ಳಬೇಕಾದವರು ನಾವು ಕನ್ನಡಿಗರು, ನಮಗೆ ನಮ್ಮ ಕನ್ನಡ, ಕರ್ನಾಟಕ ಬೇಕಾಗಿಲ್ಲ!! ನಮಗೆ ಬೇಕಿರುವುದು ಪೊಳ್ಳು decency ಎಂಬ ಪುಕ್ಕಲು!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: arunhegde (10 replies) July 16, 2007 - 5:35pm
  • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: ಸಂಗನಗೌಡ (Jul 17 2007 - 1:37am)
    • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: Khavi (Jul 19 2007 - 2:14pm)
  • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: mahesha (Jul 16 2007 - 6:47pm)
    • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: saranga.hebbar (Jul 19 2007 - 1:55pm)
    • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: saranga.hebbar (Jul 19 2007 - 1:54pm)
      • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: mahesha (Jul 19 2007 - 2:34pm)
        • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: saranga.hebbar (Jul 19 2007 - 3:59pm)
          • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: mahesha (Jul 19 2007 - 4:11pm)
    • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: arunhegde (Jul 16 2007 - 8:03pm)
    • ಉ: ನಮ್ಮ ಬೆಳಗಾಂ ಅನ್ನು ಬೆಳಗಾವಿ ಮಾಡಲು ಅವರ ಒಪ್ಪಿಗೆ ಬೇಕಂತೆ!!! By: mahesha (Jul 16 2007 - 6:49pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator