ಉ: ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು
- Re: ಪುಸ್ತಕ ಯಾಕೆ ಇಟ್ಟುಕೊಳ್ಳಬೇಕು: ಭಾಗ ಎರಡು By: (Dec 11 2005 - 11:46pm)
- ಯೋಗ್ಯ ವಿಚಾರ By: tvsrinivas41 (Dec 10 2005 - 6:56pm)
- ಸಾರ್, By: muralihr (Dec 10 2005 - 11:48am)
- ಕೋಪ ಅಲ್ಲ, ನಿರಾಸೆಯೂ ಅಲ್ಲ By: olnswamy (Dec 13 2005 - 8:05am)
- ತಪ್ಪು ಮಾಡಿದ್ದರೆ ಕ್ಷಮಿಸಿ By: muralihr (Dec 14 2005 - 1:13pm)
- ಕೋಪ ಅಲ್ಲ, ನಿರಾಸೆಯೂ ಅಲ್ಲ By: olnswamy (Dec 13 2005 - 8:05am)

RSS:
ಸಾರ್,
ಸಾರ್,
ಏನ್ ಇದು ?? ನೀವು ಊರ್ ಬಿಟ್ಟ್ ಮೇಲೆ ಬಹಳ ಬದಲಾಗಿರುವ ಹಾಗಿದೆ.
ಅಷ್ಟೆಲ್ಲಾ ಪುಸ್ತಕ ಬರೆದು. ಈಗ್ ಪುಸ್ತಕ ಬರೆಯೊದು ಭ್ರಮೆ ಅ೦ದು ಬಿಟ್ಟರಲ್ಲಾ ??
ಇರಲಿ ಬಿಡಿ . ನಿಮ್ಮ ಪುಸ್ತಕ ಯಾರಾದರೂ ಪ್ರಕಟ ಮಾಡಿಲ್ಲಾ ಅ೦ತಾನೋ ಅಥವ
ಇತ್ತೀಚಿನ ಸ್ಥಿತಿಯಲ್ಲಿ ಓದುವರು ಕಡಿಮೆ ಆಗುತ್ತಿದ್ದಾರೆ ಅ೦ತಾನೋ - ಒಟ್ಟಿನಲ್ಲಿ ನಿಮ್ಮಗೆ ಕೋಪ ಬ೦ದಿರಬೇಕು.
ಬೇಜಾರ್ ಮಾಡ್ಕೋ ಬೇಡಿ. ಸೋಲು ಗೆಲವು ಜೀವನದಲ್ಲಿ ಅನಿವಾರ್ಯ.
ಮೈಸೂರಿಗೆ ಬ೦ದಾಗ, ನಿಮ್ಮ ಮನಸ್ಸಿಗೆ ಮತ್ತಷ್ಟು ಸಮಾದಾನ ಮಾಡ್ತೀನಿ.
ಅಲ್ಲಿವರೆಗೂ "You Can Win" by Khera, Shiv;ಪುಸ್ತಕ ಓದಿ.
ಸಾರ್,
ಏನ್ ಇದು ?? ನೀವು ಊರ್ ಬಿಟ್ಟ್ ಮೇಲೆ ಬಹಳ ಬದಲಾಗಿರುವ ಹಾಗಿದೆ.
ಅಷ್ಟೆಲ್ಲಾ ಪುಸ್ತಕ ಬರೆದು. ಈಗ್ ಪುಸ್ತಕ ಬರೆಯೊದು ಭ್ರಮೆ ಅ೦ದು ಬಿಟ್ಟರಲ್ಲಾ ??
ಇರಲಿ ಬಿಡಿ . ನಿಮ್ಮ ಪುಸ್ತಕ ಯಾರಾದರೂ ಪ್ರಕಟ ಮಾಡಿಲ್ಲಾ ಅ೦ತಾನೋ ಅಥವ
ಇತೀಚಿನ ಸ್ಥಿತಿಯಲ್ಲಿ ಓದುವರು ಕಡಿಮೆ ಆಗುತ್ತಿದ್ದಾರೆ ಅ೦ತಾನೋ - ಒಟ್ಟಿನಲ್ಲಿ ನಿಮ್ಮಗೆ ಕೋಪ ಬ೦ದಿರಬೇಕು.
ಬೇಜಾರ್ ಮಾಡ್ಕೋ ಬೇಡಿ. ಸೋಲು ಗೆಲವು ಜೀವನದಲ್ಲಿ ಅನಿವಾರ್ಯ.
ಮೈಸೂರಿಗೆ ಬ೦ದಾಗ, ನಿಮ್ಮ ಮನಸ್ಸಿಗೆ ಮತ್ತಷ್ಟು ಸಮಾದಾನ ಮಾಡ್ತೀನಿ.
ಅಲ್ಲಿವರೆಗೂ "You Can Win" by Khera, Shiv;ಪುಸ್ತಕ ಓದಿ.
ಡಿ.ವಿ.ಜಿ. ಮ೦ಕು ತಿಮ್ಮನ ಪುಸ್ತಕ ದಲ್ಲಿ ಇದನ್ನೇ ಹೇಳುವುದು ::
ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।
— ಡಿ.ವಿ.ಜಿ.
ಮುರಳಿ.
ಮುರಳಿ.