'ಸಂಪದ' ಟಿ-ಶರ್ಟ್
ಸೊಗಸಾಗಿದೆ ನಿಮ್ಮ ಕಾವ್ಯ ಲಹರಿ.
ನನ್ನ ಮಟ್ಚಿಗೆ ಹೇಳುವುದಾದರೆ,
ನಾಟಕ ನೋಡುವುದರಲ್ಲಿ ಕಾದಂಬರಿಯ ಸೆಳೆತದಲ್ಲಿ ಕವನಗಳ ಕನವರಿಕೆಯಲ್ಲಿ ಮಧುರಗೀತೆಗಳ ಗುಂಗಿನಲ್ಲಿ
ಹಾಗು, ನಿಮ್ಮ ಕವನವನ್ನ ಆಸ್ವಾದಿಸುವುದರಲ್ಲಿ, ಸಂಪದದಲ್ಲಿ ಬ್ಲಾಗಿಸುವುದರಲ್ಲಿ,
ಒಂದು ಮಾತು. ನಿಮ್ಮ ಸುಖಾನುಭವದ ಗುಟ್ಚು ಖಂಡಿತ ನಿಜ,
ಹಿಂದೆ, ನಾನು ಓದಿದ "ಶಕ್ತಶಾಲೀ ವ್ಯಕ್ತಿತ್ವ ನಿರ್ಮಾಣ"ದ ಒಂದು ಸಾಲು ಙ್ಣಾಪಕಕ್ಕೆ ಬಂತು. ಅದೇನೆಂದರೆ, ರುಚಿ ರುಚಿ ಏನು ರುಚಿ? ರುಚಿ ರುಚಿ ಹಸಿವೇ ರುಚಿ.
ನಿಮಗೆ ಯಾವಾಗ ಸಿಕ್ಕಿತ್ತು ಇದರ ಆತಿಥ್ಯ. ಅದೇ ಈ ಕವನದ ಸ್ಫೂರ್ತಿಯೇ.?
ಸಾಂಗರ್, ರಾಜಸ್ಥಾನ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.
— ಸಮರ್ಥ ರಾಮದಾಸ
ರುಚಿ ರುಚಿ ಏನು ರುಚಿ
ಸೊಗಸಾಗಿದೆ ನಿಮ್ಮ ಕಾವ್ಯ ಲಹರಿ.
ನನ್ನ ಮಟ್ಚಿಗೆ ಹೇಳುವುದಾದರೆ,
ನಾಟಕ ನೋಡುವುದರಲ್ಲಿ
ಕಾದಂಬರಿಯ ಸೆಳೆತದಲ್ಲಿ
ಕವನಗಳ ಕನವರಿಕೆಯಲ್ಲಿ
ಮಧುರಗೀತೆಗಳ ಗುಂಗಿನಲ್ಲಿ
ಹಾಗು,
ನಿಮ್ಮ ಕವನವನ್ನ ಆಸ್ವಾದಿಸುವುದರಲ್ಲಿ,
ಸಂಪದದಲ್ಲಿ ಬ್ಲಾಗಿಸುವುದರಲ್ಲಿ,
ಒಂದು ಮಾತು. ನಿಮ್ಮ ಸುಖಾನುಭವದ ಗುಟ್ಚು ಖಂಡಿತ ನಿಜ,
ಹಿಂದೆ, ನಾನು ಓದಿದ "ಶಕ್ತಶಾಲೀ ವ್ಯಕ್ತಿತ್ವ ನಿರ್ಮಾಣ"ದ ಒಂದು ಸಾಲು ಙ್ಣಾಪಕಕ್ಕೆ ಬಂತು.
ಅದೇನೆಂದರೆ,
ರುಚಿ ರುಚಿ ಏನು ರುಚಿ?
ರುಚಿ ರುಚಿ ಹಸಿವೇ ರುಚಿ.
ನಿಮಗೆ ಯಾವಾಗ ಸಿಕ್ಕಿತ್ತು ಇದರ ಆತಿಥ್ಯ. ಅದೇ ಈ ಕವನದ ಸ್ಫೂರ್ತಿಯೇ.?