ಉ: ಮುಕ್ತ ಸಂವಾದಗಳ ಅವಶ್ಯಕತೆ
- ಉ: ಮುಕ್ತ ಸಂವಾದಗಳ ಅವಶ್ಯಕತೆ By: chitra (Jul 20 2007 - 10:33pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 21 2007 - 12:12am)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: roshan_netla (Jul 20 2007 - 10:19am)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 20 2007 - 9:17pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: gc (Jul 19 2007 - 10:45pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: aithalsandy (Jul 22 2007 - 8:12pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 22 2007 - 10:04pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: gc (Jul 23 2007 - 10:00am)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 23 2007 - 7:47pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: gc (Jul 23 2007 - 9:09pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Ulta Pultu (Jul 23 2007 - 10:04pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: gc (Jul 23 2007 - 9:09pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 23 2007 - 7:47pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: gc (Jul 23 2007 - 10:00am)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 22 2007 - 10:04pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 20 2007 - 12:18am)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: aithalsandy (Jul 22 2007 - 8:12pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: muralihr (Jul 19 2007 - 7:17pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 19 2007 - 10:18pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: jaiguruji (Jul 19 2007 - 2:35pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: Aram (Jul 19 2007 - 10:09pm)
- ಉ: ಮುಕ್ತ ಸಂವಾದಗಳ ಅವಶ್ಯಕತೆ By: ahankari (Jul 19 2007 - 6:45pm)

RSS:
ಉ: ಮುಕ್ತ ಸಂವಾದಗಳ ಅವಶ್ಯಕತೆ
ಗುರೂಜೀ ಕೀ ಜೈ! ಗುರು ಬೀನ ಗ್ಯಾನ ನೈನ ಪಾವೇ - ( ಉಸ್ತಾದ್ ಆಮೀರ್ ಖಾನ್ ಸಾಹೇಬ್)
"ಇಲ್ಲಿ ಹಂದಿಗಳಾರು? ಎಂದು ತಲೆ ಕೆರೆಯುತ್ತಿದ್ದೇನೆ !"
- ಶಿಷ್ಯನನ್ನು ಪರೀಕ್ಷಿಸುತ್ತೀದ್ದೀರಾ?
ಈ ವರೆಗೆ ಸಾಕಷ್ಟು ಬಿಸಿಬಿಸಿ ಚರ್ಚೆಮಾಡಿ ದಣಿದಿದ್ದೇವೆ. ಜರಾ ಹವಾ ಬದಲಾಯ್ಸೋ ಸಲುವಾಗಿ ಹಳೇ Reader's Digest ನಲ್ಲಿ ಬಂದ ನಗೆಹನಿ ನೆನಪಾಗುತ್ತಿದೆ. ಗಜಗಾಮಿನಿ ಒಮ್ಮೆ ಮೈಸೂರು ಮ್ರಗಾಲಯಕ್ಕೆ ಹೋಗಿದ್ದಾಗ, ಅಲ್ಲಿ ಘೇಂಡಾ ಮ್ರಗ ನೋಡಿ ಕಾವಲುಗಾರನನ್ನು ಕೇಳಿದಳಂತೆ ಅದು ಗಂಡೋ ಹೆಣ್ಣೋ ಎಂದು. ಆವನು ಉತ್ತರಿಸಿದ್ದು: "ಅದು ಗಂಡೋ ಹೆಣ್ಣೋ ಎಂದು ತಿಳಿಯಬೇಕಾಗಿದ್ದು ಇನ್ನೊಂದು ಘೇಂಡಾಕ್ಕೆ ಮಾತ್ರ, ನಿಮಗ್ಯಾಕೆ ಆ ಚಿಂತೆ?"
ನಾಡಿಗರ ಸಂಪದಲೋಕದಲ್ಲಿ ಇರುವವರೆಲ್ಲರೂ ಸಂಭಾವಿತರು ಮಾತ್ರ. ಇಲ್ಲಿ ಹಂದಿಗಳಾಗಲಿ, ನಿಂದಕರಾಗಲಿ ಈ ತನಕ ಯಾರೂ ಕಂಡಿಲ್ಲ.
ನಾನು ಆ reference ಮಾಡಿದ್ದು, ಜಗನ್ನಿಯಾಮಕನ ದಿವ್ಯ ಜಗತ್ತಿನಲ್ಲಿ ಪ್ರತಿಯೊಂದು ಪ್ರಾಣಿಯ ಇರುವಿಕೆಗೂ ಉದ್ದೇಶವೊಂದಿದ್ದೇ ಇದೆ ಎನ್ನುವುದನ್ನು ಒತ್ತಿ ಹೇಳುವ ಸಲುವಾಗಿ ಅಷ್ಟೇ.
ಕ್ಷಮೆ ಇರಲಿ.
ಒಂದೆರಡು ಗಳಿಗೆ ನಕ್ಕು ಹಗುರಾಗಬೇಕೆಂದೆನಿಸಿದರೆ ಅರೆಬೆಂದಕಾಳೂರಿನವರೇ ಆದ ಕುಮಾರಿ ಅಪರ್ಣಾ ಮುರಳೀಧರ್ (ಅರೆ ಮಲೆಯಾಳೀ ಕನ್ನಡತಿ) ಇವರ ಈ ಬ್ಲಾಗ್ ಸಂದರ್ಶಿಸಿ.
http://amuralidhar.blogspot.com/2007/04/brief-history-of-everything-or-b...
(Aramisharam)