ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ಹಸಿವೇ ಜೀವನದ ಸರಿದಾರಿಯನ್ನು ತೋರುವುದು. ಇದು ನನ್ನ ಅನುಭವ. ಹೊಟ್ಟೆ ತುಂಬಾ ತಿನ್ನುವ ಕಾಲ ಬಂದಿದ್ದರೂ ನಾನು ಮಾತ್ರ ತಿನ್ನೆನು. ಹಾಗೆ ತಿಂದಾಗ ಇಹಲೋಕ ಮರೆಯುವ ಸಾಧ್ಯತೆ ಜಾಸ್ತಿ ಎಂಬ ಹೆದರಿಕೆ. ಕೈಲಿದ್ದಾಗ ಇರದವರಿಗೆ ಕೊಟ್ಟಾಗ ಸಿಗುವ ತೃಪ್ತಿಯ ಮುಂದೆ ಬೇರಿನ್ನೇನು?
ನಿಮ್ಮ ಅನಿಸಿಕೆ ನನ್ನ ವಂದನೆಗಳು.
ವಂದನೆಗಳೊಂದಿಗೆ --- ತವಿಶ್ರೀನಿವಾಸ
ನಿರೀಕ್ಷಿಸಿ!
ಕಿರು ಜಲಪಾತ ಗುಂಡ್ಯ-ಸಕಲೇಶಪುರ ದಾರಿಯಲ್ಲಿ ಸಿಗುವ ಅಸಂಖ್ಯ ಜಲಪಾತಗಳಲ್ಲಿ ಒಂದು. (ಚಿತ್ರ: ವಸಂತ ಕಜೆ)
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.
— ವಿನೋಬಾ ಭಾವೆ
ಹೌದು
ಹಸಿವೇ ಜೀವನದ ಸರಿದಾರಿಯನ್ನು ತೋರುವುದು. ಇದು ನನ್ನ ಅನುಭವ. ಹೊಟ್ಟೆ ತುಂಬಾ ತಿನ್ನುವ ಕಾಲ ಬಂದಿದ್ದರೂ ನಾನು ಮಾತ್ರ ತಿನ್ನೆನು. ಹಾಗೆ ತಿಂದಾಗ ಇಹಲೋಕ ಮರೆಯುವ ಸಾಧ್ಯತೆ ಜಾಸ್ತಿ ಎಂಬ ಹೆದರಿಕೆ. ಕೈಲಿದ್ದಾಗ ಇರದವರಿಗೆ ಕೊಟ್ಟಾಗ ಸಿಗುವ ತೃಪ್ತಿಯ ಮುಂದೆ ಬೇರಿನ್ನೇನು?
ನಿಮ್ಮ ಅನಿಸಿಕೆ ನನ್ನ ವಂದನೆಗಳು.
ವಂದನೆಗಳೊಂದಿಗೆ
---
ತವಿಶ್ರೀನಿವಾಸ