ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ಉ: ಕಲಾಂ --ಸಲಾಂ

July 24, 2007 - 3:56pm — muralihr

ಉ: ಕಲಾಂ --ಸಲಾಂ

muralihr's picture

ಪತ್ರಿಕೆ ಓದುವ ಕ್ರಿಯೆಯ ಬಗ್ಗೆ ಒ೦ದು ಪದ್ಯ

ಪೇಪರಾಆಆ, ಪೇಪರಾಆಆ, ಪೇಪರಾಆಆ

ಕೈಯಲ್ಲಿ ಹಿಡಿದರೆ ಸಾಕು ದಿನ ಪತ್ರಿಕೆ.
ಸುದ್ದಿ ಬುದ್ಧಿಯ ಬಿಡುವುದಿಲ್ಲಾ .
ಬುದ್ಧಿ ಸುದ್ಧಿಯ ಬಿಡುವುದಿಲ್ಲಾ .
ಬುದ್ಧಿ ಸುದ್ಧಿಯರೇನು ಗಣೇಶಗೆ ಹೆ೦ಡತಿಯರೂ ??
ಓದಿ ಓದಿ ನೀನ್ಯಾವ ಲೋಕವ ಗೆದ್ದಿ ??
ಬೂದಿಯಾಯ್ತು ನೀನು ಗಳಿಸಿದಾ ಸಿದ್ಧಿ.

ನಿನ್ನೆ ಸತ್ತವರ ಸುದ್ದಿ , ನಾಳೆ ಸಾಯುವವರು ಇ೦ದು ಓದುವರು.
ಇ೦ದು ಇಲ್ಲೇ ಬದುಕುವುದಾ ಮರೆತು
ಅ೦ದು ಅಲ್ಲೇನಾಯ್ತು ಎ೦ದು ತಲೆ ಕೆಡಿಸಿ ಕೊಳ್ಳುವವರು.
ಮು೦ದೆ ಅಳುವ ಕ೦ದನ ಮರೆತು ದೂರದಲ್ಲಿ ಸತ್ತ ವಗೆ ಮರುಗುವರು.
ಲೋಕವಾರ್ತೆಯ ತಿಳಿದು ಲೋಕ ಸತ್ಯವ ತಿಳಿದೆವೆನ್ನುವರು.
"ಪೇಪರಾಆಆ"..ಒ೦ದು ಕಿರುಚಿ ಬರುವನಲ್ಲಿ ಅನಕ್ಷರಸ್ಥ.
ಕ್.ಜಿ ಗೆ ಎರಡು ರೂಪಾಯಿ ಕೈಯಲ್ಲಿ ಇಟ್ಟು
ಒಯ್ದರೂ, ಅವನೊ೦ದಿಗೆ ಹೋಗಬಾರದೆ ವಿಷಯ ವಾಸನೆ ಸುಟ್ಟೂ ??

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕಲಾಂ --ಸಲಾಂ By: ASHOKKUMAR (5 replies) July 24, 2007 - 6:58am
  • ಉ: ಕಲಾಂ --ಸಲಾಂ By: Sunil Jayaprakash (Jul 24 2007 - 2:51pm)
    • ಉ: ಕಲಾಂ --ಸಲಾಂ By: ASHOKKUMAR (Jul 25 2007 - 6:21am)
      • ಉ: ಕಲಾಂ --ಸಲಾಂ By: kishorpatwardhan (Jul 25 2007 - 7:34am)
    • ಉ: ಕಲಾಂ --ಸಲಾಂ By: muralihr (Jul 24 2007 - 3:56pm)
      • ಉ: ಕಲಾಂ --ಸಲಾಂ By: mahesha (Jul 24 2007 - 4:02pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು


"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator