August 8, 2008 - 11:56am - ರಂಜನ್ ಶಿವಾನಂದ
Aug 8 2008 - 2:30pm
Aug 10 2008 - 8:00pm
Singapore
ಕನ್ನಡ ಸ೦ಘ್ಹ, ಸಿ೦ಗಾಪುರ್ (ಸಿ೦ಗರ) ವತಿಯಿ೦ದ ಸು೦ದರ ರಸಮಯ ಸ೦ಜೆ ಹಸ್ಯ-ಭಾವ-ಲಹರಿ ಕರ್ಯಕ್ರಮನ್ನು ಏರ್ಪಡಿಸಲಾಗಿದೆ.
ಕರ್ಯಕ್ರಮ ನೆಡೆಸಿಕೊಡುವವರು, ಶ್ರೀಮತಿ ಎಮ್.ಡಿ. ಪಲ್ಲವಿ (ಪ್ರಸಿದ್ದ ಕನ್ನದ ಸಂಗೀತ ಲಹರಿ ಗಾಯಕಿ) ಮತ್ತು ಶ್ರೀ ಬಿ. ಪ್ರಾಣೆಶ್ (ಪ್ರಸಿದ್ದ ಕನ್ನಡ ಚುಟುಕ ಹಾಸ್ಯಗಾರ).
ಸ್ಥಳ : ಗ್ಲೊಬಲ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಚೂಲ್ ಆಡಿಟೊರಿಯಮ್
೧ ಮೆಯ್ ಚಿನ್ ರೊಡ್, ಕ್ವಿನ್ಸ್ತ್ ಟೌನ್, ಸಿಂಗಾಪುರ್-೧೪೯೨೫೩
ದಿನಾಂಕ: ೧೦ ಆಗಸ್ಟ್ ೨೦೦೮, (ಭಾನುವಾರ ಸಂಜೆ ೫:೦೦ ರಿಂದ ೮:೦೦ ರವರಗೆ)
ಚೀಟಿಗಳು : ಸಿ$ ೭ (ವಯಸ್ಕ್ರಿರಿಗೆ), ಸಿ$ ೫ (ಮಕ್ಕಳಿಗೆ ೬-೧೨ ವರ್ಷದವರಿಗೆ) ಮತ್ತು ಸಿ$ ೧೦ (ಸದಸ್ಯರಲ್ಲದವರಿಗೆ)
೬ ವರ್ಷಕಿಂತ ಕಡಿಮೆ ಮಕ್ಕಳಿಗೆ ಪ್ರವೇಶ ಉಚಿತ!

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಸುಪ್ರಸಿದ್ಧ ಗಾಯಕ, ಶ್ರೀ. ಪುತ್ತೂರ್ ನರಸಿಂಹ ನಾಯಕ್, ಹಾಗೂ ಬಳಗದವರ " ಭಕ್ತಿ ಲಹರಿ, " ಸಂಗೀತ ಕಾರ್ಯಕ್ರಮ, ಮುಂಬೈನಲ್ಲಿ !
- ಸಹಾಯಾರ್ಥ ಪ್ರಧರ್ಶನ - ಹಾಸ್ಯ ಭರಿತ ನಾಟಕ - ಲ೦ಚಾವತಾರ - ಡಾ|| ಮಾಸ್ಟರ್ ಹಿರಣ್ಣಯ್ಯ ಮತ್ತು ಮಿತ್ರ ಮ೦ಡಲಿಯವರಿ೦ದ
- ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
- ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
- ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
ಇತ್ತೀಚಿನ ಪ್ರತಿಕ್ರಿಯೆಗಳು
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:58am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:53am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:51am
- manju787ಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:40am
- vijayಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:38am
- thesalimathಉ: ಇತಿಹಾಸ ಬರೆದ ಅಕ್ಕ ತಂಗಿಯರ ಹೋರಾಟ,,July 5, 2009 - 12:30am
- ಗಣೇಶಉ: ಕುಮಾರಿJuly 5, 2009 - 12:21am
- manju787ಉ: ಕಾಡತಾವಾ ನೆನಪುಗಳು ಯಾಕೆ ?July 5, 2009 - 12:20am
- ಗಣೇಶಉ: ಕುಮಾರಿJuly 5, 2009 - 12:09am
ಇನ್ನಷ್ಟು


RSS: