ಕಾರ್ಯಕ್ರಮಗಳು
ಹಾಸನ ಜಿಲ್ಲಾ ಕೇಂದ್ರದಲ್ಲಿ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ರಚನೆಯಾಗಿ ವಿದ್ಯುಕ್ತವಾಗಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಉದ್ಘಾಟನೆಯಾಗಲಿದೆ. ವಿಚಾರ ಗೋಷ್ಠಿ ಮತ್ತು ಪ್ರಾತ್ಯಕ್ಷಿಕೆ ವಿವರಗಳು:
- 501 hits
- more info
ಸ೦ಪದ ಬ೦ಧು ಮಿತ್ರರೇ,
ಮಲ್ಲೇಶ್ವರ೦ ನಲ್ಲಿ ಒ೦ದು UnderPass ಕಟ್ಟುವ ಕಾರ್ಯ ಯೋಜನೆ ಸ್ವಲ್ಪ ಕಾಲದ ಹಿ೦ದೆ ಮಾಡಲಾಗಿತ್ತು.
- 353 hits
- more info
ಕರ್ಣಾಟಕ ಸಂಘ, ಮಾಹಿಮ್, ಮುಂಬೈ ನವರು (ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ) ೬, ಜನವರಿ ಯಿಂದ ೧೬ ಜನವರಿ ೨೦೦೭ ರ ತನಕ, ಪ್ರತಿದಿನ ಸಂಜೆ ೬-೩೦ ಕ್ಕೆ ನಾಟಕ ಪ್ರದರ್ಶನ ಆಯೋಜಿಸುತ್ತಿದ್ದಾರೆ. ನಿಮಗೆಲ್ಲರಿಗೆ ಆತ್ಮೀಯ ಆಮಂತ್ರಣ !
- 641 hits
- more info
ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಮತ್ತು ಮೈಸೂರ್ ಅಸೋಸಿಯೇಷನ್ ಮುಂಬೈ ಇವರ ಅಶ್ರಯದಲ್ಲಿ
- 596 hits
- more info
ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಮತ್ತು ಮೈಸೂರ್ ಅಸೋಸಿಯೇಷನ್ ಮುಂಬೈ ಇವರ ಅಶ್ರಯದಲ್ಲಿ
- 596 hits
- more info
ಕನ್ನಡ ವಿಭಾಗ ಮುಂಬೈ ವಿಶ್ವವಿದ್ಯಾಲಯ ಮತ್ತು ಮೈಸೂರ್ ಅಸೋಸಿಯೇಷನ್ ಮುಂಬೈ ಇವರ ಅಶ್ರಯದಲ್ಲಿ
- 596 hits
- more info
ಜ್ಞಾನಪೀಠ ಪುರಸ್ಕೃತ ಲೇಖಕಿ
ಅಮೃತಾ ಪ್ರೀತಂ ಅವರ
ಖ್ಯಾತ ಕಾದಂಬರಿ
ಪಿಂಜರ್
(ಪ್ರಕಟಣೆ: ಅಂಕಿತ ಪುಸ್ತಕ ಬೆಂಗಳೂರು)
ಬಿಡುಗಡೆ ಸಮಾರಂಭ
ಭಾನುವಾರ ೨೧ - ೧ - ೨೦೦೭ರಂದು ಸಂಜೆ ೫.೩೦ಕ್ಕೆ
ಶ್ರೀರಾಮಮಂದಿರ, ತೀರ್ಥಹಳ್ಳಿ
- 549 hits
- more info
ಗುರುಪ್ರಸಾದ್ ಕಾಗಿನೆಲೆ
ಹಟ್ಟಿಯೆಂಬ ಭೂಮಿಯ ತುಣುಕು
ಲೋಕೇಶ ಅಗಸನಕಟ್ಟೆ
ಹಕೂನ ಮಟಾಟ
ನಾಗರಾಜ ವಸ್ತಾರೆ
ಪುಸ್ತಕಗಳ ಬಿಡುಗಡೆ ಸಮಾರಂಭ.
ಜನವರಿ ೨೮ರ ಭಾನುವಾರ ಬೆಳಿಗ್ಗೆ ೧೦:೦೦ಕ್ಕೆ
ಅತಿಥಿಗಳು:
ಸಿ ಎನ್ ರಾಮಚಂದ್ರನ್
ಎಸ್ ದಿವಾಕರ್
ಎಂ ಎಸ್ ಶ್ರೀರಾಮ್
ವಿಶ್ವನಾಥ್
- 326 hits
- more info


RSS: