ಕಾರ್ಯಕ್ರಮಗಳು
ಸ್ನೇಹಿತರೇ,
ಇವತ್ತು 'ಜಾಗತಿಕ ತಾಪಮಾನ' ಏರಿಕೆಯ ದುಷ್ಪರಿಣಾಮಗಳು ಮನುಷ್ಯನ ಜೀವನದ
ಮೇಲೆ ನಾನಾ ರೂಪಗಳಲ್ಲಿ ಒ೦ದೊ೦ದಾಗಿ ಆಘಾತವನ್ನ ಉ೦ಟು ಮಾಡುತ್ತಿವೆ. ಅವುಗಳಲ್ಲಿ
ಅತಿವೃಷ್ಟಿಯಾಗಿರಬಹುದು, ಅನಾವೃಷ್ಟಿಯಾಗಿರಬಹುದು, ಬೆಳೆ ನಾಶವಾಗಿರಬಹುದು ಮತ್ತು
ಅಗತ್ಯ ವಸ್ತುಗಳ ಬೆಲೆ ಏರಿಕೆ ಇನ್ನು ಅನೇಕ ಸಮಸ್ಯೆಗಳು ಈ ಜಾಗತಿಕ ತಾಪಮಾನದ
ದುಷ್ಪರಿಣಾಮಗಳು.
- 193 hits
- more info
ನಮ್ಮ ನಾಡಿನ ಹಿರಿಯ ಮುತ್ಸದ್ಧಿ ಶ್ರೀ ಬಿ.ವಿ. ಕಕ್ಕಿಲ್ಲಾಯರಿಗೆ ಇನ್ನು ತೊಂಭತ್ತರ ಹರೆಯ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯ
- 327 hits
- more info


RSS: