ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಾರ್ಯಕ್ರಮಗಳು
ಸ್ನೇಹಿತರೇ,
ಇವತ್ತು 'ಜಾಗತಿಕ ತಾಪಮಾನ' ಏರಿಕೆಯ ದುಷ್ಪರಿಣಾಮಗಳು ಮನುಷ್ಯನ ಜೀವನದ
ಮೇಲೆ ನಾನಾ ರೂಪಗಳಲ್ಲಿ ಒ೦ದೊ೦ದಾಗಿ ಆಘಾತವನ್ನ ಉ೦ಟು ಮಾಡುತ್ತಿವೆ. ಅವುಗಳಲ್ಲಿ
ಅತಿವೃಷ್ಟಿಯಾಗಿರಬಹುದು, ಅನಾವೃಷ್ಟಿಯಾಗಿರಬಹುದು, ಬೆಳೆ ನಾಶವಾಗಿರಬಹುದು ಮತ್ತು
ಅಗತ್ಯ ವಸ್ತುಗಳ ಬೆಲೆ ಏರಿಕೆ ಇನ್ನು ಅನೇಕ ಸಮಸ್ಯೆಗಳು ಈ ಜಾಗತಿಕ ತಾಪಮಾನದ
ದುಷ್ಪರಿಣಾಮಗಳು.
- 220 hits
- more info
ನಮ್ಮ ನಾಡಿನ ಹಿರಿಯ ಮುತ್ಸದ್ಧಿ ಶ್ರೀ ಬಿ.ವಿ. ಕಕ್ಕಿಲ್ಲಾಯರಿಗೆ ಇನ್ನು ತೊಂಭತ್ತರ ಹರೆಯ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯ
- 359 hits
- more info


RSS: