ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಾರ್ಯಕ್ರಮಗಳು
ಸ್ನೇಹಿತರೆ,
ಅವಿರತ ಟ್ರಸ್ಟ್ ನಿಂದ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ.
ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ kts_gowda@yahoo.com ಗೆ ಈ-ಮೈಲ್ ಮಾಡಿ.
ಒಂದೇ ದಿನದಲ್ಲಿ ದಾಖಲೆ ೧೦೦ ಟಿಕೆಟ್ ಗಳ ಮಾರಾಟ ಆಗಿವೆ... ನಿಮಗು ಆಸಕ್ತಿ ಇದ್ದರೆ ತಕ್ಷಣ ಟಿಕೆಟ್ ಗಾಗಿ ಸಂಪರ್ಕಿಸಿ.
- 231 hits
- more info
ಸ್ನೇಹಿತರೆ,
ಅವಿರತ ಟ್ರಸ್ಟ್ ನಿಂದ ಇದೇ ಭಾನುವಾರ ಬೆಳಿಗ್ಗೆ ೧೧.೦೦ ಘಂಟೆಗೆ ರಂಗಶಂಕರದಲ್ಲಿ ಟಿ.ಪಿ. ಕೈಲಾಸಂ ರವರ ನಗೆ ನಾಟಕ "ಬಂಡ್ವಾಳ್ವಿಲ್ಲದ ಬಡಾಯಿ" ಹಮ್ಮಿಕೊಂಡಿದ್ದಾರೆ.
ಟಿಕೆಟ್ ಬೇಕಾದವರು ಮೊಬೈಲ್ ನಂ. 9880086300 ಗೆ ಎಸ್.ಎಮ್.ಎಸ್ ಮಾಡಿ ಅಥವಾ kts_gowda@yahoo.com ಗೆ ಈ-ಮೈಲ್ ಮಾಡಿ.
- 157 hits
- more info
ಮುಂಬೈ ಕನ್ನಡಿಗರಿಗೊಂದು ಒಳ್ಳೆಯ ನಾಟಕ ನೋಡುವ ಸದಾವಕಾಶ. ವರ್ಲಿಯ ’ನೆಹರು ಸೆಂಟರ್’ನ ರಾಷ್ಟ್ರೀಯ ನಾಟಕೋತ್ಸವದಲ್ಲಿ ಕನ್ನಡದ "ಅಗ್ನಿ ಮತ್ತು ಮಳೆ" ನಾಟಕ ಪ್ರದರ್ಶಿತಗೊಳ್ಳುತ್ತಿದೆ. ’ಜನ ಸಂಸೃತಿ’ ತಂಡ (ಬೆಂಗಳೂರು) ಪ್ರಯೋಗಿಸುತ್ತಿರುವ ಈ ನಾಟಕದ ರಚನೆ :ಗಿರೀಶ್ ಕಾರ್ನಾಡ್. ನಿರ್ದೇಶನ : ಖ್ಯಾತ ನಿರ್ದೇಶಕೆ ಸಿ.ಬಸವಲಿಂಗಯ್ಯ(ಬಸು).
- 195 hits
- more info
ಧಾರವಾಡದ ಕ್ರಿಯಾಶೀಲ ಗೆಳೆಯರು ಬಳಗ ಪರಿಸರವಾದಿ ಶ್ರೀ ಮುಕುಂದ ಮೈಗೂರ್ ನೇತೃತ್ವದಲ್ಲಿ ಬಣ್ಣ ಸಹಿತ ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದ ಜೀವಿವೈವಿಧ್ಯದ ಆರೋಗ್ಯ ಹಾಗು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿಸ್ತೃತವಾಗಿ ಚರ್ಚಿಸಲು ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿದೆ.
- 125 hits
- more info
ಭಾಷಣ: 'The legacy of the Wodeyars of Mysore'
ಭಾಷಣಕಾರರು: ವಿಕ್ರಮ್ ಸಂಪತ್
(ಇವರ 'Splendours of Royal Mysore: The untold story of the Wodeyars' ಎನ್ನುವ ಪುಸ್ತಕ ಈಚೆಗೆ ಬಿಡುಗಡೆಯಾಗಿದೆ)
ಭಾಷಣದ ನಂತರ, ಮೈಸೂರು ಪರಂಪರೆಯ ಸಂಗೀತ ರಚನೆಗಳನ್ನಾಧರಿಸಿದ ಸಂಗೀತ ಕಚೇರಿ ನಡೆಯಲಿದೆ.
ವೀಣೆ : ಡಾ. ಜಯಂತಿ ಕುಮರೇಶ್
- 117 hits
- more info
"ನನ್ನ ಕೃಷಿಯೆಂದರೆ ನಿಸರ್ಗವನ್ನು ಅರ್ಥ ಮಾಡಿಕೊಳ್ಳುವುದು. ಅದರ ತಾಳಕ್ಕೆ, ಹೆಜ್ಜೆಗೆ, ವಿನ್ಯಾಸಕ್ಕೆ ಹೊಂದಿಕೊಂಡು ಹೆಜ್ಜೆ ಇಡುತ್ತಲೇ ಅನ್ನಾಹಾರಗಳನ್ನೂ, ಆರೋಗ್ಯವನ್ನೂ, ನೆಮ್ಮದಿಯನ್ನು ಪಡೆದುಕೊಳ್ಳುವುದು."- ಮಸನೊಬು ಫುಕುವೊಕ.
- 131 hits
- more info
ಧಾರವಾಡದ ಗಾನಯೋಗಿ ಪಂಚಾಕ್ಷರಿ ಗವಾಯಿ ಸ್ಮೃತಿ ಸಂಗೀತ ಸಭಾ ಭಾನುವಾರ ಆಗಸ್ಟ್, ೨೪, ೨೦೦೮ ರಂದು ‘ಮನೆ ಮನೆಯಲ್ಲಿ ಸಂಗೀತ’ ಎಂಬ ವಿಶಿಷ್ಠ ಕಾರ್ಯಕ್ರಮ ಸರಣಿ ಯೋಜನೆ ಅಡಿಯಲ್ಲಿ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕಾರ್ಯಕ್ರಮ ಜರುಗಲಿದೆ.
- 149 hits
- more info
ಧಾರವಾಡದ ಸೆಂಟರ್ ಫಾರ್ ಡೆವೆಲಪಮೆಂಟಲ್ ಸ್ಟಡೀಸ್, ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್ ಸಭಾಂಗಣದಲ್ಲಿ ಬರುವ ಆಗಸ್ಟ್ ೨೭, ೨೦೦೮ ರಂದು ಬುಧವಾರ ಸಂಜೆ ೬.೧೫ಕ್ಕೆ ‘ಮಾಹಿತಿ ಹಕ್ಕು ಅಧಿನಿಯಮ-೨೦೦೫’ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಡಾ.ಆರ್.ಬಾಲಸುಬ್ರಮಣ್ಯಂ ಅಂದಿನ ಕಾರ್ಯಕ್ರಮದ ವಿಶೇಷ ಅತಿಥಿ.
- 130 hits
- more info


RSS: