೧೧ ನೇ ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಥೆ- ಕರ್ಣಾಟಕ ಸಂಘ, ಮುಂಬೈನಲ್ಲಿ ...!
ಕರ್ಣಾಟಕ ಸಂಘ, ಮಾಹಿಮ್, ಮುಂಬೈ ನವರು (ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ) ೬, ಜನವರಿ ಯಿಂದ ೧೬ ಜನವರಿ ೨೦೦೭ ರ ತನಕ, ಪ್ರತಿದಿನ ಸಂಜೆ ೬-೩೦ ಕ್ಕೆ ನಾಟಕ ಪ್ರದರ್ಶನ ಆಯೋಜಿಸುತ್ತಿದ್ದಾರೆ. ನಿಮಗೆಲ್ಲರಿಗೆ ಆತ್ಮೀಯ ಆಮಂತ್ರಣ !
ಬಹುಮಾನ ವಿತರಣಾ ಸಮಾರಂಭ, ದಿನಾಂಕ ೨೮ ಜನವರಿ, ೨೦೦೭ ರಂದು ಸಂಜೆ ೬-೩೦ ಕ್ಕೆ.
ಮುಖ್ಯ ಅತಿಥಿ : ಶ್ರೀ ಮುರಳೀಧರ ಹಾಲಪ್ಪ ನವರು.(ಪ್ರಶಸ್ತಿ ವಿಜೇತ, 'ಸಯನೈಡ್'ಕನ್ನಡ ಚಲನ ಚಿತ್ರ ನಿರ್ಮಾಪಕ.)
ಗೌರವ ಅತಿಥಿ : ಶ್ರೀ ದತ್ತಣ್ಣ ( ಪ್ರಶಸ್ತಿ ವಿಜೇತ ಚಲನ ಚಿತ್ರ ನಟ )
ಅಧ್ಯಕ್ಷರು : ಶ್ರೀ ಮನೋಹರ ಎಂ.ಕೋರಿ, ಅಧ್ಯಕ್ಷ, ಕರ್ಣಾಟಕ ಸಂಘ, ಮುಂಬೈ.
ಎಲ್ಲರು ಬನ್ನಿ, ನಿಮ್ಮ ಗೆಳೆಯರನ್ನೂ ಕರೆತನ್ನಿ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ :
ಕರ್ಣಾಟಕ ಸಂಘ, ಡಾ. ಸರ್, ಎಮ್, ವಿಶ್ವೇಶ್ವರಯ್ಯ, ಸ್ಮಾರಕ ಮಂದಿರ,
ಸಿ.ಎಸ್.ಎಮ್. ಮಾರ್ಗ, ಕಟಾರಿಯ ಮಾರ್ಗದ ಹತ್ತಿರ.
ಮಾಟುಂಗ (ಪ), ಮುಂಬೈ-೪೦೦ ೦೧೬

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
- "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
- ಪುರಂದರದಾಸರ ೪೪೩ ನೇ ಆರಾಧನಾ ಮಹೋತ್ಸವ ! 'ದತ್ತಿ ಉಪನ್ಯಾಸಗಳು' ಮತ್ತು ಸುವರ್ಣ ಕರ್ಣಾಟಕ ಉತ್ಸವ ಕಾರ್ಯಕ್ರಮಗಳು , ಮುಂಬೈನಲ್ಲಿ !
- ಕನ್ನಡಸಾಹಿತ್ಯ.ಕಾಂ ಮುಂಬಯಿ-ಪುಣೆ ಬೆಂಬಲಿಗರ ಬಳಗದ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕಿರಣ
- 'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !






RSS: