19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪುರಂದರದಾಸರ ೪೪೩ ನೇ ಆರಾಧನಾ ಮಹೋತ್ಸವ ! 'ದತ್ತಿ ಉಪನ್ಯಾಸಗಳು' ಮತ್ತು ಸುವರ್ಣ ಕರ್ಣಾಟಕ ಉತ್ಸವ ಕಾರ್ಯಕ್ರಮಗಳು , ಮುಂಬೈನಲ್ಲಿ !

February 8, 2007 - 2:04pm
venkatesh
ಸ್ಥಳ : ಮುಂಬೈ ಕನ್ನಡ ಸಂಘ : ಸಂಘದ ವಾಚನಾಲಯ, ಮತ್ತು ಮೈಸೂರ್ ಅಸೋಸಿಯೇಷನ್ 'ಕಿರು ಸಭಾಗೃಹ', ಭಾವುದಾಜಿ ರಸ್ತೆ, ಮಾಟುಂಗ [ಮ.ರೈ ], ಮಹೇಶ್ವರಿ ಉದ್ಯಾನದ ಸಮೀಪ, ಮುಂಬೈ-೪೦೦ ೦೧೯. ಫೋ : ೨೪೦೯ ೯೬೯೬. ದಿ. ೧೦ ಮತ್ತು ೧೧ ನೆ, ಫೆಬ್ರುವರಿ, ಶನಿವಾರ, ಮತ್ತು ರವಿವಾರ, ೨೦೦೭ ರಂದು. ಎಲ್ಲರಿಗೂ ಆದರದ ಸ್ವಾಗತ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.