" ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು ಮತ್ತು ಮೈಸೂರ್ ಅಸೋಸಿಯೇಷನ್ ಮುಂಬೈ
'ಕರ್ಣಾಟಕ ಸಂಗೀತ ಯಾತ್ರೆ'
ದಿನಾಂಕ : ೨೦೦೭ ಫೆಬ್ರವರಿ ೧೭ ಮತ್ತು ೧೮
ಸ್ಥಳ : ಮೈಸೂರ್ ಅಸೊಸಿಯೇಷನ್ ಸಭಾಂಗಣ, ೩೯೩, ಭಾವುದಾಜಿ ರೋಡ್,
ಮಾಟುಂಗ, ಮುಂಬೈ-೪೦೦ ೦೧೯
ತಮಗೆಲ್ಲ ಆದರದ ಸ್ವಾಗತ.
ಗೌ. ಕಾರ್ಯದರ್ಶಿ : ರೂ. ಸೂ. ರಂಗನಾಥ, ಮೈಸೂರ್ ಅಸೊಸಿಯೇಷನ್
ಬಲವಂತರಾವ್ ಪಾಟೀಲ, ರೆಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು
ದಿ : ೧೭-೦೨-೨೦೦೭ ಸಂಜೆ - ೫.೦೦
ಉದ್ಘಾಟನಾ ಸಮಾರಂಭ
ಉದ್ಘಾಟನೆ :
ಶ್ರೀ ಎಸ್. ದೊರೆಸ್ವಮಿ, ಅಧ್ಯಕ್ಷರು, ಮೈಸೂರ್ ಅಸೋಸಿಯೇಷನ್, ಮುಂಬೈ
ಮುಖ್ಯ ಅತಿಥಿ : ಶ್ರೀ ಜಯತೀರ್ಥ ರಾವ್ [ಜರ್ರಿ ರಾವ್] ಸಿ. ಎಮ್. ಡಿ; ಎಂಪೇಸಿಸ್
ಅಧ್ಯಕ್ಷತೆ : ಪಂ. ರಾಜಶೇಖರ ಮನ್ಸೂರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಬೆಂಗಳೂರು
ಕಾರ್ಯಕ್ರಮಗಳು :
೧೭-೦೨-೨೦೦೭ ಸಂಜೆ : ೫-೩೦
ಕರ್ಣಾಟಕ ಸಂಗೀತ- ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ
ಡಾ. ಟಿ. ಎಸ್. ಸತ್ಯವತಿ, ಬೆಂಗಳೂರು
ಕರ್ಣಾಟಕ ಸಂಗೀತ ವೀಣಾವಾದನ
ಶ್ರೀ ಡಿ. ಬಾಲಕೃಷ್ಣ, ಬೆಂಗಳೂರು
ಕರ್ಣಾಟಕಸಂಗೀತ- ಹಾಡುಗಾರಿಕೆ
ಶ್ರೀ ಆರ್. ಎಸ್. ರಮಾಕಾಂತ್, ಬೆಂಗಳೂರು
ಕಾರ್ಯಕ್ರಮಗಳು :
೧೮-೦೨-೨೦೦೭ ಸಂಜೆ ೫-೩೦
ಕರ್ಣಾಟಕ ಸಂಗೀತ- ಕೊಳಲು ವಾದನ
ಶ್ರೀ ಚಂದನ ಕುಮಾರ, ಮೈಸೂರು
ಕರ್ಣಾಟಕಸಂಗೀತ- ಹಾಡುಗಾರಿಕೆ
ಡಾ. ಟಿ. ಎಸ್. ಸತ್ಯವತಿ, ಬೆಂಗಳೂರು
ಪಕ್ಕವಾದ್ಯ ಕಲಾವಿದರು :
ಶ್ರೀ ವಿ. ಎಸ್. ರಾಜಗೋಪಾಲ, ಬೆಂಗಳೂರು- ಮೃದಂಗ
ಶ್ರೀ ಸಿ. ಚೆಲುವರಾಜ್, ಬೆಂಗಳೂರು-ಮೃದಂಗ,
ಶ್ರೀ ಟಿ. ಎಸ್. ಕೃಷ್ಣಮೂರ್ತಿ- ಬೆಂಗಳೂರು, ಪಿಟೀಲು,
ತುಮಕೂರು ಬಿ. ಶಶಿಶಂಕರ್, ಮೈಸೂರ್- ಘಟಂ
ತಮಗೆಲ್ಲ ಆದರದ ಸ್ವಾಗತ.

- 601 hits
- Calendar
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
- ಡಾ. ಟಿ. ಎಸ್. ಸತ್ಯವತಿಯವರ ಸಂಗೀತವನ್ನು ಕೇಳುವ (ಉಪನ್ಯಾಸ ಮತ್ತು 'ಪ್ರಾತ್ಯಕ್ಷಿಕೆಗಳ ಸಮೇತ') ಭಾಗ್ಯ ಮುಂಬೈನವರಿಗೆ !
- ಪುರಂದರದಾಸರ ೪೪೩ ನೇ ಆರಾಧನಾ ಮಹೋತ್ಸವ ! 'ದತ್ತಿ ಉಪನ್ಯಾಸಗಳು' ಮತ್ತು ಸುವರ್ಣ ಕರ್ಣಾಟಕ ಉತ್ಸವ ಕಾರ್ಯಕ್ರಮಗಳು , ಮುಂಬೈನಲ್ಲಿ !
- ೧೧ ನೇ ಅಖಿಲ ಭಾರತ ಕುವೆಂಪು ಸ್ಮಾರಕ ನಾಟಕ ಸ್ಪರ್ಥೆ- ಕರ್ಣಾಟಕ ಸಂಘ, ಮುಂಬೈನಲ್ಲಿ ...!
- 'ಮೈಸೂರು ಸಂಗೀತ ವಿದ್ಯಾಲಯ', ಡೊಂಬಿವಲಿ, ಮುಂಬೈ - ಬೆಳ್ಳಿ ಹಬ್ಬ ಆಚರಿಸುತ್ತಿದೆ !


RSS: