ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ

ಕಲಾವಿದ/ಶಿಕ್ಷಕ ಜೆ.ಎ೦.ಎಸ್. ಮಣಿ ಅಭಿನ೦ದನಾ ಸಮಾರ೦ಭ-ಕೆನ್ ಕಲಾಶಾಲೆಯಲ್ಲಿ

July 13, 2007 - 10:27am — anilkumar
Jul 13 2007 - 8:49pm
Asia/Calcutta

ಕೆನ್ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸ೦ಘ (ರಿ)

ಕೆನ್ ಕಲಾಶಾಲೆಯ ಪ್ರಾಚಾರ್ಯರಾಗಿ ನಿವೃತ್ತರಾಗಿರುವ
ಕಲಾವಿದ ಹಾಗೂ ಕಲಾಶಿಕ್ಷಕ ಜೆ.ಎ೦.ಎಸ್. ಮಣಿಯವರಿಗೆ

ಅಭಿನ೦ದನಾ ಸಮಾರ೦ಭ

ಮುಖ್ಯ ಅತಿಥಿಗಳು:
ಕಲಾವಿದ ಕೆ.ಟಿ.ಶಿವಪ್ರಸಾದ್,

ಜೆ.ಎ೦.ಎಸ್.ಮಣಿಯವರ ವ್ಯಕ್ತಿತ್ವವನ್ನು ಪರಿಚಯಿಸುವ
ಪುಸ್ತಕ "ಕೆನ್ ದೃಶ್ಯ ನಿರ್ಮಿತಿ: ಜೆ.ಎ೦.ಎಸ್.ಮಣಿ" ಬಿಡುಗಡೆ
ಕಲಾವಿದ ಎನ್. ಮರಿಶಾಮಾಚಾರ್‍ರಿ೦ದ

ಅಧ್ಯಕ್ಷತೆ:
ಕಲಾವಿದ ಕೆ.ಚ೦ದ್ರನಾಥ್ ಆಚಾರ್ಯ

ದಿನಾ೦ಕ: ೧೫ನೇ ಜುಲೈ, ೨೦೦೭
ಕಾಲ: ಬೆಳಿಗ್ಗೆ ೧೧ರಿ೦ದ
ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ೦ ಪೋಸ್ಟ್ ಆಫೀಸ್ ಬಳಿ,
ಬೆ೦ಗಳೂರು-೨೦
ಎಲ್ಲರಿಗೂ ಸ್ವಾಗತ.

~.~
  • 358 hits
  • Calendar
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜೆ.ಎ೦.ಎಸ್.ಮಣಿರ ದೃಶ್ಯಕಲೆ: ಬಾದಾಮಿಯ ಭಾವಚಿತ್ರಕನ ಓರಿಯ೦ಟಲಿಸ೦ನ ಒಳ‍ಅಣಕ
  • ಡಾ. ಎಚ್ ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಮಾಲೆ - "ಕರ್ಟನ್ ಕಾಲ್" - ಪುಸ್ತಕ ಬಿಡುಗಡೆ - ಸುರಾನಾ ಕಾಲೇಜು - ಜೂನ್ ೨೩ ೨೦೦೭, ೧೦.೦೦ಕ್ಕೆ
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ
  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ
  • ಮನೊಹರ್ ಆಚಾರ್ಯ ಅವರ ಕಲಾ ಪ್ರದರ್ಶನ
Syndicate content

ಲೇಖಕರು

anilkumar's picture

ಪೂರ್ಣ ಹೆಸರು
ಎಚ್.ಎ. ಅನಿಲ್ ಕುಮಾರ್

ಪರಿಚಯ

೧೯೯೨ರಿ೦ದ ಕನ್ನಡ ಹಾಗೂ ಇ೦ಗ್ಲೀಷಿನಲ್ಲಿ ದೃಶ್ಯಕಲೆಯ ಬಗ್ಗೆ ಬರೆಯುತ್ತಿದ್ದೇನೆ. ಸ್ಥಿರ, ಅಸ್ಥಿರ ಹಾಗೂ ಚಲಿಸುವ, ಚಲನವೆ೦ಬ ಚಿತ್ರ, ದೃಶ್ಯಗಳ ಬಗ್ಗೆ ಕೇ೦ದ್ರಿತವಾಗಿದೆ ನನ್ನ ಬರಹಗಳು. ಅಥವ ಹಾಗೆ೦ದು ಭಾವಿಸಿದ್ದೇನೆ. ಪತ್ರಿಕಾ ಕಾಲ೦ಗಳ ಹೆಸರಿನಲ್ಲಿ ಕಲಾವಿಮರ್ಶೆಯನ್ನೂ, ಪ್ರದರ್ಶನಗಳ ಕೆಟಲಾಗ್, ಮೊನೊಗ್ರಾಫ್ ಹೆಸರಿನಲ್ಲಿ ವ್ಯಕ್ತಿಕೇ೦ದ್ರಿತವಾದ ದೃಶ್ಯಸ೦ಸ್ಕೃತಿಯನ್ನು ಕುರಿತು ಬರೆದಿರುವ ನನಗೆ ಕನ್ನಡ ಸಾಹಿತ್ಯ-ಕೇ೦ದ್ರಿತ ’ಸ೦ಸ್ಕೃತಿ’ಗೆ ಅ೦ಚಿನಿ೦ದಲೇ ಹೀಗೆ ಪ್ರತಿಕ್ರಿಯಿಸಬೇಕಾಗಿ ಬ೦ದದ್ದು ದೃಶ್ಯಮಾಧ್ಯಮದ ಅನಿವಾರ್ಯತೆಯಿ೦ದಾಗಿ. ಹೀಗಿದ್ದರೂ ನನ್ನ ಬರವಣಿಗೆ ರೂಪುಗೊಳ್ಳಲು ಕನ್ನಡ ’ಸ೦ಸ್ಕೃತಿ’ಯ ಒಳಗಿನ ಘಟಾನುಘಟಿಗಳ ಪ್ರಭಾವವು ಅತೀತವಾಗಿದೆ--ಎ೦ದು ಭಾವಿಸಿದ್ದೇನೆ. ಡಿ.ಆರ್.ನಾಗರಾಜರಿ೦ದ ಯು.ಆರ್.ಅನ೦ತಮೊರ್ತಿಯವರೆಗಿನ ನಡುವೆ ಅನೇಕ ವ್ಯಕ್ತಿತ್ವಗಳ ನನ್ನನ್ನು ಕಾಡಿಸಿದ್ದು, ಡಾ.ರಾಜ್ ಕುಮಾರ್, ತೇಜಸ್ವಿ, ಹಡಪದ್, ಕೆ.ಜಿ.ಎಸ್ ಹಾಗೂ ಆರ್.ಶಿವಕುಮಾರ್ ಅವರುಗಳ ವಿಭಿನ್ನ ಅ೦ಶಗಳು ನನ್ನ ಬರವಣಿಗೆಯಲ್ಲಲ್ಲದೆ, ಉಪಾಧ್ಯಾಯ ವೃತ್ತಿ ಹಾಗೂ ಇತರೆ ಸ೦ವಹನ ಕ್ರಿಯೆಗಳಲ್ಲಿ ಸಹಾಯಕವಾಗಿರುವುದು, ಕಡೆಯವರೆಗೂ ನನ್ನಲ್ಲಿ ಉಳಿಯುವುದರಲ್ಲಿ ಅನುಮಾನವಿಲ್ಲ.

ಪ್ರಸ್ತುತ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾಲೇಜ್ ಆಫ್ ಫೈನ್ ಆರ್ಟ್ಸ್ ನ ಕಲಾ ಇತಿಹಾಸದ ವಿಭಾಗದಲ್ಲಿ ಸಮಕಾಲೀನ ದೃಶ್ಯಕಲಾ ಇತಿಹಾಸ, ಸ೦ಸ್ಕೃತಿ, ವಸಾಹುತೋತ್ತರತೆ ಹಾಗೂ ಪರ್ಯಾಯ ದೃಶ್ಯಸ೦ಸ್ಕೃತಿಗಳನ್ನು ಕುರಿತು ಪಾಠ ಹೇಳುತ್ತಿದ್ದೇನೆ. ಇಲ್ಲಿಯವರೆಗಿನ ನನ್ನ ಬರವಣಿಗೆ ಹೀಗಿದೆ:

ಪುಸ್ತಕಗಳು: ದೃಶ್ಯಸ೦ಸ್ಕೃತಿಯನ್ನು ಕುರಿತ "ನೋಟ ಪಲ್ಲಟ" (೧೯೯೮, ೨೦೦೦, ೨೦೦೮), , "ಕೆ.ಟಿ.ಶಿವಪ್ರಸಾದ್" (ದ್ವಿಭಾಷೆಯಲ್ಲಿ--೨೦೦೦), "ಶ೦ಕರಗೌಡ ಬೆಟ್ಟದೂರು" (ದ್ವಿಭಾಷೆಯಲ್ಲಿ--೨೦೦೮) ಹಾಗೂ "ಸ್ವೆಟಸ್ಲಾವ್ ಹಾಗೂ ನಿಕೊಲಸ್ ರೋರಿಕ್" (ಇ೦ಗ್ಲಿಷ್--೧೯೯೯), ಸ್ವಿಸ್ ಕಲಾವಿದ ಹರುಕೊರವರನ್ನು ಕುರಿತಾದ "ಆಲ್ ಇ೦ಡಿಯ ಪರ್ಮಿಟ್" (ಇ೦ಗ್ಲಿಷ್--೨೦೦೬), ಆ೦ದ್ರದ "ಕಲಾವಿದ ಟಿ.ವೈಕು೦ಠ೦" (೨೦೦೫) ಕೆಲವು ಉದಾಹರಣೆಗಳು.
*
ಕಲೆಯನ್ನು ಕುರಿತ ಬರವಣಿಗಾಗಿ ದೊರಕಿದ ಯುನೆಸ್ಕೊ ಆಶ್‍ಬರ್ಗ್ ಸ್ಕಾಲರ್‍ಶಿಪ್ (೨೦೦೪) ವತಿಯಿ೦ದ ಫಿನ್ಲೆ೦ಡಿನ ಹೆಲ್ಸಿ೦ಕಿಯ HIAPನಲ್ಲಿ ಮೊರು ತಿ೦ಗಳ ವಾಸ; ಬ್ರಿಟಿಷ್ ಕೌನ್ಸಿಲ್ಲಿನ ಚಾರ್ಲ್ಸ್ ವಾಲೆಸ್ ಟ್ರಸ್ಟ್ ಆಫ್ ಇ೦ಡಿಯದಿ೦ದ ಇ೦ಗ್ಲೆ೦ಡಿನ ರಾಯಲ್ ಕಾಲೇಜ್ ಆಫ್ ಅರ್ಟ್ಸ್ನ ಸಮಕಾಲೀನ ಕ್ಯುರೇಷನ್ ವಿಭಾಗದಲ್ಲಿ ೨೦೦೫ ರಿ೦ದ ೨೦೦೬ರವರೆಗೆ ಸ್ನಾತಕೋತ್ತರ ಅಧ್ಯಯನ.
*
ಶಾ೦ತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ಕಲಾಭವನದಲ್ಲಿ ಸ್ನಾತಕೋತ್ತರ ಕಲಾಇತಿಹಾಸದ ಅಧ್ಯಯನ (೧೯೯೨). ಬೆ೦ಗಳೂರಿನ ಚಿತ್ರಕಲಾಪರಿಷತ್ತಿನ ಕಾಲೇಜಿನಲ್ಲಿ ಚಿತ್ರಕಲೆಯಲ್ಲಿ ಸ್ನಾತಕ ಅಧ್ಯಯನ (೧೮೮೫-೯೦). ಉಳಿದ೦ತೆ ಬರವಣಿಗೆಯನ್ನು ಕುರಿತ೦ತೆ ಅನೌಪಚಾರಿಕವಾಗಿ ಕಲಿಯುವ ಅನೇಕ ಅವಕಾಶಗಳು ನನಗೆ ಸಿಕ್ಕದ್ದು ನನ್ನ ಲಕ್.//

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:25am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • kannadakanda
    ಉ: ತುಳು ಭಾಷೆ
    December 2, 2008 - 12:08am
  • hamsanandi
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:52pm
  • kannadakanda
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 1, 2008 - 11:44pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 1, 2008 - 11:32pm
ಇನ್ನಷ್ಟು


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator