ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಲಾವಿದ/ಶಿಕ್ಷಕ ಜೆ.ಎ೦.ಎಸ್. ಮಣಿ ಅಭಿನ೦ದನಾ ಸಮಾರ೦ಭ-ಕೆನ್ ಕಲಾಶಾಲೆಯಲ್ಲಿ
ಕೆನ್ ಕಲಾಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸ೦ಘ (ರಿ)
ಕೆನ್ ಕಲಾಶಾಲೆಯ ಪ್ರಾಚಾರ್ಯರಾಗಿ ನಿವೃತ್ತರಾಗಿರುವ
ಕಲಾವಿದ ಹಾಗೂ ಕಲಾಶಿಕ್ಷಕ ಜೆ.ಎ೦.ಎಸ್. ಮಣಿಯವರಿಗೆ
ಅಭಿನ೦ದನಾ ಸಮಾರ೦ಭ
ಮುಖ್ಯ ಅತಿಥಿಗಳು:
ಕಲಾವಿದ ಕೆ.ಟಿ.ಶಿವಪ್ರಸಾದ್,
ಜೆ.ಎ೦.ಎಸ್.ಮಣಿಯವರ ವ್ಯಕ್ತಿತ್ವವನ್ನು ಪರಿಚಯಿಸುವ
ಪುಸ್ತಕ "ಕೆನ್ ದೃಶ್ಯ ನಿರ್ಮಿತಿ: ಜೆ.ಎ೦.ಎಸ್.ಮಣಿ" ಬಿಡುಗಡೆ
ಕಲಾವಿದ ಎನ್. ಮರಿಶಾಮಾಚಾರ್ರಿ೦ದ
ಅಧ್ಯಕ್ಷತೆ:
ಕಲಾವಿದ ಕೆ.ಚ೦ದ್ರನಾಥ್ ಆಚಾರ್ಯ
ದಿನಾ೦ಕ: ೧೫ನೇ ಜುಲೈ, ೨೦೦೭
ಕಾಲ: ಬೆಳಿಗ್ಗೆ ೧೧ರಿ೦ದ
ಸ್ಥಳ: ಕೆನ್ ಕಲಾಶಾಲೆ, ಶೇಷಾದ್ರಿಪುರ೦ ಪೋಸ್ಟ್ ಆಫೀಸ್ ಬಳಿ,
ಬೆ೦ಗಳೂರು-೨೦
ಎಲ್ಲರಿಗೂ ಸ್ವಾಗತ.

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಜೆ.ಎ೦.ಎಸ್.ಮಣಿರ ದೃಶ್ಯಕಲೆ: ಬಾದಾಮಿಯ ಭಾವಚಿತ್ರಕನ ಓರಿಯ೦ಟಲಿಸ೦ನ ಒಳಅಣಕ
- ಡಾ. ಎಚ್ ಎಸ್. ವೆಂಕಟೇಶಮೂರ್ತಿ ಸಾಹಿತ್ಯ ಮಾಲೆ - "ಕರ್ಟನ್ ಕಾಲ್" - ಪುಸ್ತಕ ಬಿಡುಗಡೆ - ಸುರಾನಾ ಕಾಲೇಜು - ಜೂನ್ ೨೩ ೨೦೦೭, ೧೦.೦೦ಕ್ಕೆ
- ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ
- ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ-ಮೈಸೂರು ಉದ್ಘಾಟನೆ ಮತ್ತು ‘ಸಲ್ಲಾಪ’ ಪ್ರಕಾಶನದ ಪುಸ್ತಕಗಳ ಬಿಡುಗಡೆ ಸಮಾರಂಭ
- ಮನೊಹರ್ ಆಚಾರ್ಯ ಅವರ ಕಲಾ ಪ್ರದರ್ಶನ








RSS: