ವಿಷಯ : ದತ್ತಿ ಉಪನ್ಯಾಸ-೨೦೦೮ " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು "
ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ
ಮತ್ತು
ಮೈಸೂರ್ ಆಸೋಸಿಯೇಷನ್ , ಮುಂಬೈ ಇವರ
ಸಂಯುಕ್ತ ಆಶ್ರಯದಲ್ಲಿ
ಮೈಸೂರು ಅಸೋಸಿಯೆಷನ್ ಬಂಗಾರ ಹಬ್ಬದ
ದತ್ತಿ ಉಪನ್ಯಾಸ-೨೦೦೮
ಉಪನ್ಯಾಸಕರು : ಡಾ. ಎಸ್. ಎಲ್. ಭೈರಪ್ಪ,
ಖ್ಯಾತ ಕಾದಂಬರಿಕಾರ-ಸಾಹಿತಿ, ಮೈಸೂರು.
ವಿಷಯ : " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು " ದಿನಾಂಕ :
ದಿನಾಂಕ : ಶನಿವಾರ ೧೯.೦೧. ೨೦೦೮
ಉಪನ್ಯಾಸ (ಕನ್ನಡದಲ್ಲಿ) : ಸಂಜೆ (೬.೦೦ ರಿಂದ ೯.೦೦ ರ ವರೆಗೆ)
ದಿನಾಂಕ : ರವಿವಾರ ೨೦-೦೧-೨೦೦೮
ಸಂವಾದ : (ಇಂಗ್ಲೀಷ್ ನಲ್ಲಿ ) ಬೆಳಿಗ್ಯೆ (೧೧ ರಿಂದ ಮಧ್ಯಾನ್ಹ ೧.೦೦ ರ ವರೆಗೆ)
ಚಲನಚಿತ್ರ : ಮಧ್ಯಾನ್ಹ (೨-೩೦ ರಿಂದ ೫.೦೦ ರ ವರೆಗೆ)
" ತಬ್ಬಲಿಯು ನೀನಾದೆ ಮಗನೆ "
ಸ್ಥಳ : ಮೈಸೂರು ಆಸೋಸಿಯೇಷನ್, ಸಭಾಗೃಹ
೩೯೩, ಭಾವು ದಾಜಿ ರಸ್ತೆ, ಮಾತುಂಗ, ಮುಂಬೈ.
' ತಮ್ಮೆಲ್ಲರಿಗೂ ಆದರದ ಸ್ವಾಗತ '
ಡಾ. ಜಿ. ಎವ್. ಉಪಾಧ್ಯ
ಮುಖ್ಯಸ್ಥರು, ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ
ಎಮ್. ಎ. ಮಧುಸೂದನ್,
ಗೌರವ. ಕಾರ್ಯದರ್ಶಿ,
ಮೈಸೂರ್ ಆಸೋಸಿಯೇಷನ್, ಮುಂಬೈ

- 216 hits
- Calendar
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- "ಮೈಸೂರ್ ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ," ಮೈಸೂರ್ ಅಸೋಸಿಯೇಷನ್ ಮುಂಬೈನಲ್ಲಿ !
- ಪುರಂದರದಾಸರ ೪೪೩ ನೇ ಆರಾಧನಾ ಮಹೋತ್ಸವ ! 'ದತ್ತಿ ಉಪನ್ಯಾಸಗಳು' ಮತ್ತು ಸುವರ್ಣ ಕರ್ಣಾಟಕ ಉತ್ಸವ ಕಾರ್ಯಕ್ರಮಗಳು , ಮುಂಬೈನಲ್ಲಿ !
- " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
- ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ
- ದಾವಣಗೆರೆ ಜಿಲ್ಲಾ ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ


RSS: